ಈ 3 ವಸ್ತುಗಳನ್ನು ಉಪಯೋಗಿಸಿಕೊಂಡು ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲಿರುವ ಕೆಟ್ಟ ದೃಷ್ಟಿ ಸ್ವಲ್ಪನೂ ಉಳಿಯೋದಿಲ್ಲ!

ಸಾಮಾನ್ಯವಾಗಿ ಶುಭಶಕುನ ಯಾವುದೆಂದು ಯಾರಿಗೂ ತಿಳಿದಿರುವುದಿಲ್ಲ. ಶಕುನ ಶಾಸ್ತ್ರ ದಲ್ಲಿ ಹೇಳುವ ಪ್ರಕಾರ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ವಸ್ತುಗಳನ್ನು ನೋಡಿ ಹೋದರೆ ಕಾರ್ಯ ಸಿದ್ಧಿಯಾಗುತ್ತದೆ. ಯಾವ ವಿಘ್ನ ಇಲ್ಲದೆ ಕೆಲಸ ಕಾರ್ಯಗಳು ಮುಗಿಯುತ್ತವೆ. 1, ಬೆಳಗ್ಗೆ ಎದ್ದ ತಕ್ಷಣ ನೀರು ತುಂಬಿದ ಬಕೆಟ್ ಅನ್ನು ನೋಡುವುದರಿಂದ ಅಥವಾ ಹಾಲು ತುಂಬಿದ ಬಕೆಟ್ ನೋಡಿದರೆ ತುಂಬಾ ಒಳ್ಳೆಯದು. ಆ ದಿನ ಕೆಲಸಕಾರ್ಯಗಳು ಪೂರ್ಣಗೊಳ್ಳುತ್ತವೆ. ಧನಲಾಭ ಆಗುತ್ತದೆ. ಯಾವುದೇ ರೀತಿಯ ತೊಂದರೆಗಳು ಕೆಲಸದಲ್ಲಿ ಉಂಟಾಗುವುದಿಲ್ಲ. 2, ಪ್ರಯಾಣ … Read more

ಮಘಾ ನಕ್ಷತ್ರ ದಲ್ಲಿ ಜನಿಸಿದವರ ಗುಣ ಲಕ್ಷಣಗಳು ಮಖೆ !

ನಕ್ಷತ್ರ ಮಾಲಿಕೆ ಯಲ್ಲಿ ಬರುವ 10ನೇ ನಕ್ಷತ್ರವೇ ಮಾಘಾ ನಕ್ಷತ್ರ ಈ ನಕ್ಷತ್ರದ ಅಧಿಪತಿ ಕೇತು ಈ ನಕ್ಷತ್ರದವರು ಹೆಚ್ಚು ಶ್ರೀಮಂತರು ಮತ್ತು ಜನಾಂಗ ವಾದಿಗಳು ಆಗಿರುತ್ತಾರೆ ಅವರು ಹೆಚ್ಚಾಗಿ ತಮ್ಮ ಬುದ್ಧಿಶಕ್ತಿಯಿಂದ ಎಲ್ಲಾ ಕೆಲಸವನ್ನು ಮುಗಿಸುತ್ತಾರೆ ಯಾರ ಹೇಳಿಕೆ ಮಾತುಗಳನ್ನು ಇವರ ಕೇಳುವುದಿಲ್ಲ ಇವರಿಗೆ ಪಿತ್ರಾರ್ಜಿತ ಆಸ್ತಿ ಗಳು ಸ್ವಲ್ಪ ಇರುತ್ತದೆ ಆದರೆ ಅದನ್ನು ತಿರಸ್ಕರಿಸಿ ಸ್ವಂತ ದುಡಿಮೆಯಿಂದ ಇವರು ಆಸ್ತಿ ಕಾರುಗಳನ್ನು ಖರೀದಿಸುತ್ತಾರೆ ಇವರು ಕಲೆ-ಸಾಹಿತ್ಯ ಭಾಷಾಭಿಮಾನ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರಿಗೆ … Read more

ನಿದ್ರೆಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸಿದರೆ ಶತಾಯಸ್ಸು ಯೋಗ ಶ್ರೀಮಂತಿಕೆ ಪ್ರಾಪ್ತಿ!

ನಿದ್ದೆ ಮಾಡುವಾಗ ಈ ರೀತಿಯ ನಿಯಮಗಳನ್ನು ಪಾಲಿಸಿದರೆ ಅರೋಗ್ಯ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.ಬ್ರಾಹ್ಮೀ ಮುಹೂರ್ತ ಮತ್ತು ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದ ಎದ್ದರೆ ಅರೋಗ್ಯ ಚೆನ್ನಾಗಿ ಇರುತ್ತದೆ ಮತ್ತು ಆಯಸ್ಸು ಹೆಚ್ಚಾಗುತ್ತದೆ ಎಂದು ದೇವಿ ಭಾಗವತ ದಲ್ಲಿ ತಿಳಿಸಿದೆ. ಇನ್ನು ಪೂರ್ತಿಯಾಗಿ ಕತ್ತಲು ಇರುವ ಜಾಗದಲ್ಲಿ ನಿದ್ದೆ ಮಾಡಬಾರದು ಎಂದು ಪದ್ಮ ಪುರಾಣಗಲ್ಲಿ ತಿಳಿಸಿದ್ದಾರೆ. ಗಾಢ ನಿದ್ರೆಯಲ್ಲಿ ಇರುವವರನ್ನು ಅಕಸ್ಮಾತಗಿ ಎದ್ದೇಳಿಸಬಾರದು ಎಂದು ವಿಷ್ಣು ಸ್ತುತಿಯಲ್ಲಿ ಹೇಳಿದ್ದರೆ. ಅದರೆ ಕೆಲಸಕ್ಕೆ ಹೋಗುವವರನ್ನು ಮತ್ತು ವಿದ್ಯಾರ್ಥಿಗಳನ್ನು … Read more

ಇಂಗುವಿನಿಂದ ಈ ಸಣ್ಣ ಪರಿಹಾರ ಮಾಡಿದರೆ ಕೋಟಿ ರೂಪಾಯಿ ಕಷ್ಟವಾದರೂ ಸರಿ ಹಾಗೆಯೇ ದೂರವಾಗುತ್ತದೆ!

ಇಂಗನ್ನು ಉಪಯೋಗಿಸಿ ಈ ರೀತಿ ನೀವು ಮಾಡಿರುವ ಸಾಲಗಳ ಬಾದೆಯಿಂದ ಪರಗುವ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತೇವೆ. ಇಂದು ಅನೇಕ ಜನರು ಸಾಲ ಬಾಧೆಯಿಂದ ನರಳುತ್ತಿದ್ದಾರೆ.ಸಾಲ ಬಾದೆಗಳಿಂದ ಹೊರ ಬರಲು ಇಂಗಿನಿಂದ ಈ ರೀತಿ ಪ್ರಯೋಗ ಮಾಡಿದರೆ ಸಾಕು. ಈ ಪ್ರಯೋಗ ಮಾಡುವುದಕ್ಕೆ ಎರಡು ತೆಂಗಿನಕಾಯಿ ತೆಗೆದುಕೊಂಡು ಅದರ ಜೊತೆ ಕಲ್ಲಿನ ರೂಪದಲ್ಲಿ ಇರುವ ಇಂಗನ್ನು ತೆಗೆದುಕೊಂಡು ಹರಿಯುವ ನೀರಿನ ಬಳಿ ಹೊಗಿ ನಿಂತು ಒಂದು ತೆಂಗಿನಕಾಯಿಯನ್ನು ಎಡಗೈಯಲ್ಲಿ ಇಟ್ಟುಕೊಂಡು ಅದರ ಮೇಲೆ ಇಂಗನ್ನು ಇಟ್ಟು 19 ಆಂಟಿ … Read more

ಹಳದಿ ಬಣ್ಣದ ಹರಳನ್ನು ಧರಿಸಿದರೆ ದುರ್ಬಲ ಗುರುವಿನಿಂದಾಗುವ ಸಮಸ್ಸೆಯನ್ನು ನಿವಾರಿಸಬಹುದು!

ಕೆಲವೊಮ್ಮೆ ವ್ಯಕ್ತಿಯ ಜನ್ಮ ರಾಶಿಗಳಿಗೆ ಗುರು ದುರ್ಬಲ ಆಗಬಹುದು. ಕೆಲವೊಬ್ಬರಿಗೆ ಗುರು ಪ್ರಬಲವಾಗಿ ಕಂಡು ಬಂದು ಉನ್ನತಿಯನ್ನು ಕಾಣಬಹುದು. ಹಾಗಾಗಿ ದುರ್ಬಲಗೊಂಡಿರುವ ಗುರುವನ್ನು ಪ್ರಬಲ ಗೊಳಿಸಲು ಈ ಪರಿಹಾರವನ್ನು ಮಾಡಿಕೊಳ್ಳಬೇಕು. ಇನ್ನು ನವಗ್ರಹಗಳಲ್ಲಿ ಅತ್ಯಂತ ದೊಡ್ಡದಾದ ಗ್ರಹ ಎಂದರೆ ಗುರು. ವರ್ಷಕ್ಕೊಮ್ಮೆ ತನ್ನ ಪತವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಿಸುತ್ತಾನೆ. ಈ ಸಂದರ್ಭಗಳಲ್ಲಿ 12 ರಾಶಿಗಳ ಮೇಲೆ ಗುರು ತನ್ನ ಶುಭ ಹಾಗು ಅಶುಭ ಫಲವನ್ನು ಬಿರುತ್ತಾನೆ. ಇನ್ನು ಗುರುವನ್ನು ಪ್ರಬಲಗೊಳಿಸುವುದಕ್ಕೆ ಪರಿಹಾರ ಎಂದರೆ ಗುರುವಾರದ … Read more

ಅಪ್ಪಿತಪ್ಪಿಯು ಈ ಕನಸುಗಳು ಬಿದ್ದರೆ ಹೇಳಬೇಡಿ ಏಕೆಂದರೆ ಈ ಕನಸುಗಳು ಸಿರಿವಂತರಾಗುತ್ತಿದ್ದೀರಾ ಅಂತಾ ಸೂಚಿಸುತ್ತವೆ!

ಈ ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಕನಸುಗಳ ಜಗತ್ತು ಸುಂದರವಾದ ಜಗತ್ತು ಎಂದು ತಿಳಿಯಲಾಗಿದೆ. ಜೊತೆಗೆ ಭಯಾನಕವೂ ಸಹ ಆಗಿರುತ್ತದೆ. ಅದರೆ ಕೆಲವು ಕನಸುಗಳನ್ನು ಇನ್ನೊಬ್ಬರ ಹತ್ತಿರ ಹೇಳಲು ಸಹ ಸಾಧ್ಯವಾಗುವುದಿಲ್ಲ. ಒಂದು ವೇಳೆ ಇಂತಹ ಕನಸುಗಳು … Read more

ತಾಳಿಯಲ್ಲಿ ಕರಿಮಣಿ ಏಕೆ ಇರುತ್ತೆ? ಆದ್ದರಿಂದ ಆಗುವ ಉಪಯೋಗ ಏನು ಗೊತ್ತಾ ?

ವಿವಾಹವಾದ ಹೆಣ್ಣುಮಕ್ಕಳು ತಾಳಿ, ಬಳೆ, ಸಿಂಧೂರ, ಕಾಲುಂಗುರು, ಮೂಗುಬೊಟ್ಟು ಧರಿಸೋದು ಪದ್ಧತಿ ಪ್ರಕಾರ ನಡೆದುಕೊಂಡು ಬಂದಿದೆ. ಇಂಥ ಮುತ್ತೈದೆ ಭಾಗ್ಯ ನೀಡುವ ಆಭರಣಗಳಲ್ಲಿ ಮಂಗಲಸೂತ್ರ ಕೂಡ ಒಂದು. ಈ ಮಂಗಲಸೂತ್ರದಲ್ಲಿ ಕರಿಮಣಿ ಯಾಕೆ ಇರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಂಗಲಸೂತ್ರದಲ್ಲಿ ಕರಿಮಣಿ ಯಾಕಿರಬೇಕು ಅಂದ್ರೆ, ವಿವಾಹಿತೆಯ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎಂಬ ಕಾರಣಕ್ಕೆ, ಮಂಗಲಸೂತ್ರದಲ್ಲಿ ಕರಿಮಣಿ ಇಡಲಾಗಿದೆ. ಇನ್ನು ಇದನ್ನು ಕುತ್ತಿಗೆಗೇ ಧರಿಸಲು ಕಾರಣವೇನೆಂದರೆ, ಇದು ಎದೆಯ ತನಕ ಬಂದು, ವಿವಾಹಿತೆಯ ದೇಹದಲ್ಲಿರುವ … Read more

B ಅಕ್ಷರದವರ ಹುಡುಗಿಯರ ಬಗ್ಗೆ ನಿನಗೆ ಗೊತ್ತಿಲ್ಲದ ವಿಷಯಗಳು!

ಸಂಖ್ಯಾ ಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರವು ಸಂಖ್ಯೆಯೊಂದರ ಜೊತೆ ನೇರ ಸಂಬಂಧ ಹೊಂದಿದ್ದು, ಇದರ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ, ಬದುಕಿನ ಆಯ್ಕೆಗಳು, ಉದ್ಯೋಗ, ಆರೋಗ್ಯ, ಪ್ರೇಮಜೀವನದ ಬಗೆಗಿನ ಆಸಕ್ತಿಕರ ವಿಷಯಗಳನ್ನು ತಿಳಿಯಬಹುದು! ಇಲ್ಲಿದೆ ನೋಡಿ, ಇಂಗ್ಲಿಷ್ ವರ್ಣಮಾಲೆ “ಬಿ” ಯಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ವ್ಯಕ್ತಿತ್ವದ ಕುರಿತು ಮಾಹಿತಿ. ಅತ್ಯಂತ ಭಾವುಕ ಮನಸಿನ ಇವರು ಸ್ವಲ್ಪ ಅಂತಃರ್ಮುಖಿಗಳೂ ಹೌದು. ಯಾರೊಂದಿಗೂ ತಕ್ಷಣವೇ ಬೇರೆಯಲಾರರು.ನಿಯತ್ತಿನ ನಾಯಕರಿವರು, ಸ್ವಹಿತಾಸಕ್ತಿಗಳ ಮರೆತು ತಮ್ಮವರಿಗಾಗಿ ಏನು ಮಾಡಲೂ ಸಿದ್ಧ. ಸಾಮಾನ್ಯವಾಗಿ … Read more

ಈ ಬೆಳ್ಳಿಯ ವಸ್ತುಗಳಿಂದ ಜನ ಹೇಗೆ ಶ್ರೀಮಂತರಾಗುತ್ತಿದ್ದಾರೆ ಅಂತ ನೀವು ತಿಳಿಯಿರಿ!

ಬೆಳ್ಳಿಯ ಈ 5 ಆಭರಣಗಳಿಗೆ ಧನ ಸಂಪತ್ತನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಒಂದು ವೇಳೆ ಬೆಳ್ಳಿಯಿಂದ ತಯಾರಿಸಿದ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದರೆ ನಿಮ್ಮ ಅದೃಷ್ಟ ತೆರೆಯಿತು ಎಂದು ತಿಳಿಯಿರಿ. ಕೆಲವು ಶುಭ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಅಪಾರ ಧನ ಸಂಪತ್ತಿನ ಮಾಲೀಕರು ಆಗುತ್ತೀರಾ. 1, ಬೆಳ್ಳಿಯ ಚೌಕಾಕಾರದ ಒಂದು ತುಂಡನ್ನು ಮನೆಯಲ್ಲಿ ಇಡುವುದರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ ಮತ್ತು ಧನಲಾಭವೂ ತುಂಬಾ ವೇಗವಾಗಿ ಬರುತ್ತವೆ.ಇಂತಹ ಸ್ಥಿತಿಯಲ್ಲಿ ತಾಯಿ … Read more

ಹಣ ಎಷ್ಟೇ ಗಳಿಸಿದರು ಅಸ್ತಿ ಕೊಳ್ಳಲು ಅಡೆತಡೆಗಳು ಉಂಟಾಗುತ್ತಿವೇಯೇ ?ಈ ಪರಿಹಾರ ಅಸ್ತಿಕೊಳ್ಳಲು ಶಕ್ತಿ ತುಂಬುತ್ತೆ!

ವಾಸ್ತು ಪ್ರಕಾರ ಎಷ್ಟು ಸಂಪತ್ತನ್ನು ಗಳಿಸುತ್ತಿರಿ ಹಾಗು ಉಳಿಸಿಕೊಂಡು ಹೋಗುತ್ತೀವಿ ಎನ್ನುವುದಕ್ಕೆ ವಾಯುವ್ಯಾ ದಿಕ್ಕು ನಿರ್ಣಯ ಮಾಡುವಂತಹದು.ಉತ್ತರ ಹಾಗು ಪಶ್ಚಿಮ ಮಧ್ಯ ಬರುವುದೇ ವಾಯುವ್ಯಾ ದಿಕ್ಕು ಎಂದು ಕರೆಯುತ್ತರೇ. ಮನೆಯ ಹಣಕಾಸಿನ ನಿರ್ವಹಣೆ ಮಾಡುವಂತಹದು ಈ ಒಂದು ವಾಯುವ್ಯಾ ದಿಕ್ಕು ಆಗಿರುತ್ತದೆ. ವಾಯುವ್ಯಾ ದಿಕ್ಕು ಯಾವಾಗಲು ಅಶುದ್ಧತೆಯಿಂದ ಇರಬಾರದು. ಒಂದು ವೇಳೆ ಇದ್ದರೆ ನೀವು ಎಷ್ಟೇ ಹಣ ಗಳಿಸಿದರು ಉಳಿತಾಯ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳಲು ವಾಯುವ್ಯಾ ದಿಕ್ಕು ತುಂಬಾ ಮುಖ್ಯ ಆಗಿರುತ್ತದೆ. ಹಾಗಾಗಿ … Read more