ಈ 4 ಅಕ್ಷರಗಳ ಹೆಸರನ್ನು ಹೊಂದಿರುವ ಹುಡುಗಿಯರು ಅತ್ತೆ ಮನೆಯ ಅದೃಷ್ಟವನ್ನು ಬೆಳಗಿಸುತ್ತಾರೆ!

Girls with these 4 letter names bring good luck to the house ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಹಣೆಬರಹದೊಂದಿಗೆ ಹುಟ್ಟುತ್ತಾನೆ. ಕೆಲವರು ಜೀವನದಲ್ಲಿ ಏನನ್ನಾದರೂ ಪಡೆಯಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ, ಆದರೆ ಕೆಲವರು ಸ್ವಲ್ಪ ಪ್ರಯತ್ನದಿಂದ ಎಲ್ಲವನ್ನೂ ಪಡೆಯುತ್ತಾರೆ. ಕೆಲವರ ಅದೃಷ್ಟವು ಎಷ್ಟು ಪ್ರಬಲವಾಗಿದೆ ಎಂದರೆ ಅವರು ತಮ್ಮನ್ನು ತಾವು ಅದೃಷ್ಟವಂತರು ಎಂದು ಪರಿಗಣಿಸುತ್ತಾರೆ ಆದರೆ ಇತರರಿಗೆ ಅದೃಷ್ಟವಂತರು. ಇಲ್ಲಿ ನಾವು 4 ರಾಶಿಚಕ್ರ ಚಿಹ್ನೆಗಳ ಹುಡುಗಿಯರ ಬಗ್ಗೆ ಮಾತನಾಡಲಿದ್ದೇವೆ, ಅವರು … Read more

Dream Facts:ಕನಸಿನಲ್ಲಿ ಇವು ಕಂಡರೆ ಯಾವುದರ ಸಂಕೇತ?ಕೆಟ್ಟ ಕನಸು ಫಲಿಸದೆ ಇರಲು ಏನು ಮಾಡಬೇಕು?

Dream Facts:ಹಿಂದೂ ಧರ್ಮದಲ್ಲಿ, ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸಿರುವ ಮನೆಯಲ್ಲಿ ಹಣದ ಮಳೆ ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ನೀವು ಹಣದ ವಿಷಯದಲ್ಲಿ ತುಂಬಾ ಅದೃಷ್ಟವನ್ನು ಹೊಂದಿರುತ್ತೀರಿ ಎಂಬುದನ್ನು ನೀವು ಗಮನಿಸಿರಬೇಕು. ಲಕ್ಷ್ಮೀಜಿಯ ಕೃಪೆ ನಿಮ್ಮ ಮೇಲಿರುವುದರಿಂದ ಹೀಗಾಗುತ್ತದೆ. ಆದರೆ ನೀವು ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲಿದ್ದೀರಿ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಕೆಲವು ವಿಷಯಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಈ ವಿಷಯಗಳನ್ನು … Read more

24 ಏಕಾದಶಿಗಳ ಫಲ ಈ ನಿರ್ಜಲ ಏಕಾದಶಿ ಆಚರಣೆಯಿಂದ ಲಭಿಸುತ್ತೆ!ಈ ದಿನ ಈ ಕಾರ್ಯಗಳನ್ನು ಮಾಡುವುದು ತಪ್ಪಿಸಿ!

ಜೂನ್ 10 ರಂದು ನಿರ್ಜಲ ಏಕಾದಶಿ ಆಚರಣೆ ಮಾಡುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ವರ್ಷದ 24 ಏಕಾದಶಿ ಉಪವಾಸಗಳು ಬರುತ್ತವೆ.ಎಲ್ಲಾ 24 ಏಕಾದಶಿಗಳು ಕೂಡ ತುಂಬಾನೇ ವಿಶೇಷವಾದ ಮಹತ್ವವನ್ನು ಪಡೆದಿರುತ್ತದೆ.ಅದರಲ್ಲಿ ಏಕಾದಶಿ ಉಪವಾಸವನ್ನು ವಿಷ್ಣುವಿಗೆ ಸಮರ್ಪಣೆ ಮಾಡುತ್ತೇವೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ವರ್ಷವೂ ಕೂಡ ಜೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ನಿರ್ಜಲ ಏಕಾದಶಿ ಉಪವಾಸವನ್ನು ಆಚರಣೆ ಮಾಡುತ್ತೇವೆ. ನಿರ್ಜಲ ಏಕಾದಶಿ ಆಚರಿಸುವ ವ್ಯಕ್ತಿ ಎಲ್ಲಾ ಏಕಾದಶಿಗಳ ಪುಣ್ಯವನ್ನು ಪಡೆಯುತ್ತಾರೆ.ಇನ್ನು ಜೇಷ್ಠ ಮಾಸದ ಏಕಾದಶಿ ಜೂನ್ … Read more

M ಅಕ್ಷರದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ತೀಳಿದ್ರೆ ಶಾಕ್ ಆಗ್ತೀರಾ!

ನಮಸ್ಕಾರ ಗೆಳೆಯರೆ! ನೀವೆಲ್ಲಾ ಹೇಗಿದ್ದೀರಾ? ಹೆಸರಲ್ಲಿ ಏನಿದೆ ಎಂದು ಯಾರೋ ಮಹಾನುಭಾವರು ಹೇಳಿದ್ದರು. ಆದರೆ ಇದನ್ನು ಹೇಳಿದ ನಂತರ ಅವರು ತಮ್ಮ ಹೆಸರನ್ನು ಕೆಳಗೆ ಬರೆದಿದ್ದಾರೆ. ಹೆಸರು ಬಹಳ ಮುಖ್ಯ ಎಂದು ಜ್ಯೋತಿಷ್ಯ ಹೇಳುತ್ತದೆ. ಈ ಜ್ಯೋತಿಷ್ಯವು ನಿಮ್ಮ ಹೆಸರಿನ ಆಧಾರದ ಮೇಲೆ ನಿಮ್ಮ ಬಗ್ಗೆ ಬಹಳಷ್ಟು ಹೇಳಬಹುದಾಗಿದೆ. ಇಂದು ನಾವು ಎಂ ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ. ಈ ಹುಡುಗಿಯರ ಸ್ವಭಾವವೇನು? ಅವರು ಏನು ಇಷ್ಟಪಡುತ್ತಾರೆ? ಏನು ಇಷ್ಟಪಡುವುದಿಲ್ಲ ಅವಳು ಜೀವನದಲ್ಲಿ ಎಷ್ಟು ಸಂತೋಷ ಅಥವಾ … Read more

ಜೂನ್ ನಲ್ಲಿ ಜನಿಸಿದವರ ಜೀವನದ 5 ರಹಸ್ಯಗಳನ್ನೂ ನೀವು ತಿಳಿದುಕೊಳ್ಳಿ!

ಪ್ರತಿಯೊಂದು ತಿಂಗಳು ಬಹಳ ವಿಶೇಷ. ತನ್ನದೇ ಆದ ಗುಣ ಲಕ್ಷಣಗಳನ್ನು ಈ ತಿಂಗಳುಗಳು ಹೊಂದಿರುತ್ತವೆ. ಹಾಗೆಯೇ, ಆ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಸಹ ವಿಭಿನ್ನ. ಈ ಜೂನ್​ ತಿಂಗಳಲ್ಲಿ ಜನಿಸಿದವರು ಬಹಳ ವಿಶೇಷವಂತೆ. ಇದಕ್ಕೆ ಕಾರಣ ಸಹ ಇದೆ. ಏನದು? ಈ ಇಲ್ಲಿದೆ ನೋಡಿ. ಒಬ್ಬ ವ್ಯಕ್ತಿಯ ಗುಣ ಅಥವಾ ಭವಿಷ್ಯವನ್ನ ಅವರು ಹುಟ್ಟಿದ ತಿಂಗಳು, ಸಮಯ ಹಾಗೂ ರಾಶಿಯ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಈ ಕಾರಣದಿಂದಲೇ ಜನರ ಗುಣ ಬಹಳ ವಿಭಿನ್ನವಾಗಿರುತ್ತದೆ. ಆದರೆ ಒಂದೇ … Read more

ಜೂನ್ 2023 ಮೈತ್ರೇಯಿ ಮುಹೂರ್ತ ದಿನಾಂಕ ಮತ್ತು ಸಮಯ!

ಈ ಮೈತ್ರೇಯಿ ಮುಹೂರ್ತದಲ್ಲಿ ಸಾಲದ ಹಣದಲ್ಲಿ ಒಂದು ಭಾಗದಷ್ಟು ಈ ಮೈತ್ರೇಯಿ ಮುಹೂರ್ತದ ಸಮಯದಲ್ಲಿ ಕೊಟ್ಟರೆ ಆ ಹಣ ಎಷ್ಟೇ ಸಾಲವಾದ ಹಣವಾದರು ಅದು ಅತೀ ಬೇಗನೆ ತಿರುತ್ತದೆ. ನಂತರ ಸಾಲ ಮಾಡುವ ಅವಶ್ಯಕತೆ ಮತ್ತು ಪರಿಸ್ಥಿತಿ ಎದುರಾಗುವುದಿಲ್ಲ. ಈ ಜೂನ್ ತಿಂಗಳಿನಲ್ಲಿ 2023 ರಲ್ಲಿ 3 ಮೈತ್ರೇಯಿ ಮುಹೂರ್ತಗಳು ಬಂದಿದೆ. ಅದರಲ್ಲಿ ಮೊದಲನೇಯದು ಜೂನ್ 3 ಶನಿವಾರ 2023 ಸಂಜೆ 5:08 ನಿಮಿಷದಿಂದ 7:19ರವರೆಗೆ ಮೈತ್ರೇಯಿ ಮುಹೂರ್ತದ ಸೂಕ್ಷ್ಮವಾದ ಸಮಯವಿರುತ್ತದೆ. ಇನ್ನು ಎರಡನೇಯದು ಜೂನ್ 14 … Read more

ಬೇಸಿಗೆಯಲ್ಲಿ ಈ ಪಾನೀಯಗಳನ್ನು ಕುಡಿದರೆ ಏನಾಗುತ್ತೆ ಗೊತ್ತಾ?

ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ. ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸಾಧ್ಯ. ಯಾವೆಲ್ಲ ಪಾನೀಯ … Read more

ಬಹು ದಿನಗಳು ಈಡೇರದ ಬಯಕೆ ಈಡೇರಕು 16 ಶುಕ್ರವಾರ ಮಾಡುವ ಮಹಾಲಕ್ಷ್ಮಿ ದೀಪರಾಧನೆ!

ಸಿರಿ ಸಂಪತ್ತು ಮತ್ತು ಐಶ್ವರ್ಯ ವೃದ್ಧಿ ಆಗಬೇಕು ಎಂದರೆ ಈ ಒಂದು ದೀಪರಾಧನೆಯನ್ನು ಲಕ್ಷ್ಮಿ ದೇವಿ ಮುಂದೆ ಕಡ್ಡಾಯವಾಗಿ ಮಹಿಳೆಯರು ಮಾಡಬೇಕು.ಆ ದೀಪ ಯಾವುದು ಎಂದರೆ ಐಶ್ವರ್ಯ ದೀಪ.ಮಹಿಳೆಯರು ಶ್ರದ್ದಾ ಭಕ್ತಿಯಿಂದ ಲಕ್ಷ್ಮಿ ದೇವಿ ಅಮ್ಮನವರನ್ನು ಸ್ಮರಣೆ ಮಾಡಿ ಮಾಡಬೇಕಾಗುತ್ತದೆ. 16 ವಾರ ಕ್ರಮೇಣವಾಗಿ ಬಿಡದೆ ಮಾಡಿದರೆ ತಾನಾಗಿಯೇ ಲಕ್ಷ್ಮಿ ದೇವಿ ಒಲಿದು ಐಶ್ವರ್ಯವನ್ನು ಪ್ರಧಾನ ಮಾಡುತ್ತಳೆ.ಈ ಪೂಜೆಯನ್ನು ಶುಕ್ರವಾರದ ದಿನ ಮಾಡಬೇಕಾಗುತ್ತದೇ. ಶುಕ್ರವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕಬೇಕು.ಈ ದೀಪರಾಧನೆಯನ್ನು ಲಕ್ಷ್ಮಿ … Read more

ಶತ್ರುಗಳ ಕಾಟ ತೊಂದರೆಯಿಂದ ಜೀವನದಲ್ಲಿ ನೊಂದಿದ್ದೀರಾ? ಹಾಗಿದ್ದಲ್ಲಿ ಒಂದೇ ಒಂದು ಎಕ್ಕದ ಎಲೆಯಿಂದ ಪರಿಹರಿಸಿಕೊಳ್ಳಿ!

ಶತ್ರುಗಳ ಕಾಟದಿಂದ ಮುಕ್ತಿ ಸಿಗಲು ಈ ರೀತಿಯಾಗಿ ಸರಳ ಉಪಾಯವನ್ನು ಮಾಡಿ. ಈ ಉಪಾಯ ಮಾಡುವುದಕ್ಕೆ ಚೆನ್ನಾಗಿ ಇರುವ ಎಕ್ಕದ ಎಲೆ, ಪಚ್ಚ ಕರ್ಪೂರ, ಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಉಪಾಯ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳುವ ಪರಿಹರ. ನಿಮ್ಮ ಶತ್ರು ಯಾರು ಇರುತ್ತಾರೋ ಅವರ ಹೆಸರನ್ನು ಬೇವಿನ ಎಣ್ಣೆಯಿಂದ ಎಕ್ಕದ ಮೇಲೆ ಬರೆಯಬೇಕು. ನಂತರ ದೇವರ ಹತ್ತಿರ ನಮಸ್ಕಾರ ಮಾಡಿಕೊಂಡು ಇಂತವರು ನಮಗೆ ತೊಂದರೆ ಕೊಡುತ್ತಿದ್ದಾರೆ ಅವರಿಂದ ಮುಕ್ತಿ ಬೇಕು ಎಂದು ಕೇಳಬೇಕು . ನಂತರ … Read more

ಲಕ್ಷ್ಮಿಯ ವಾಸಸ್ಥಾನ ಕಡಜ ಗೂಡು ಮನೆಯಲ್ಲಿ ಕಟ್ಟಿದಾಗ ಈ ತಪ್ಪು ನಿಮ್ಮನ್ನು ಹಣದ ಸಂಕಷ್ಟಕ್ಕೆ ದೂಡಬಹುದು!

ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ ಇರುತ್ತದೆ. ಹಾಗಾದರೆ ಕಡಜದ ಗೂಡು ಮನೆಯಲ್ಲಿ ಕಟ್ಟಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾ ಶುಭ ಎಂದು ತಿಳಿಸಲಾಗಿದೆ. ಕಡಜದ ಗೂಡು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ … Read more