ಪದೇ ಪದೇ ಊಟದಲ್ಲಿ ಕೂದಲು ಸಿಕ್ಕರೆ ನಿಮಗಿದೆ ” ಈ ದೋಷ ” ಇದಕ್ಕೆ ಪರಿಹಾರ ಇದೆಯಾ?

ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ.ಈ 5 ಆಹಾರ ಪದ್ಧತಿಯನ್ನು ಪಾಲಿಸಿದರೆ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ. 1,ಊಟ ಮಾಡುವಾಗ ಯಾರಾದರೂ ಊಟದ ತಟ್ಟೆಯನ್ನು ದಾಟಿದರೆ ಊಟವನ್ನು ಮಾಡಬಾರದು. ಈ ಆಹಾರವನ್ನು ಯಾವುದಾದರೂ ಪ್ರಾಣಿಗೆ ಹಾಕಬೇಕು ಎಂದು ಭೀಷ್ಮರು ಹೇಳಿದ್ದಾರೆ. ಭೀಷ್ಮ ಪಿತಾಮಹರು ಅರ್ಜುನನಿಗೆ ತಿನ್ನಬಾರದು ಎಂದು ಸೂಚಿಸಿದ 5 ಆಹಾರಗಳಲ್ಲಿ ಇದು ಮೊದಲನೆಯದು. 2, ಇನ್ನು ಊಟ ಮಾಡುವಾಗ ಕಾಲಿನಿಂದ … Read more

ವಿಂಡ್ ಚೈನ್ ವಾಸ್ತು!ಯಾವ ಸ್ಥಳದಲ್ಲಿ ಹಾಕಲೇಬಾರದು!

ಅಲಂಕಾರಿಕ ಗಾಳಿ ಚೈಮ್‌ಗಳು ಮನೆಯ ಅಲಂಕಾರವನ್ನು ಹೆಚ್ಚಿಸುತ್ತವೆ ಮತ್ತು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತವೆ. ಶಕ್ತಿಯ ಹರಿವನ್ನು ಸರಿಪಡಿಸಲು ಮತ್ತು ಅಡೆತಡೆಗಳನ್ನು ತೆಗೆದುಹಾಕಲು ವಿಂಡ್ ಚೈಮ್‌ಗಳನ್ನು ಆಡಿಯೊ ಕ್ಯೂರ್‌ಗಳಾಗಿ ಬಳಸಲಾಗುತ್ತದೆ. ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ವಿಂಡ್ ಚೈಮ್‌ಗಳ ಸರಿಯಾದ ಆಯ್ಕೆ ಮತ್ತು ನಿಯೋಜನೆಯು ಪ್ರಕೃತಿಯ ಐದು ಅಂಶಗಳನ್ನು ಸಮನ್ವಯಗೊಳಿಸುತ್ತದೆ – ಮರ, ಬೆಂಕಿ, ಭೂಮಿ, ಲೋಹ ಮತ್ತು ನೀರು – ಮತ್ತು ಅನುಕೂಲಕರ ಶಕ್ತಿಯನ್ನು ಆಕರ್ಷಿಸುತ್ತದೆ. ಫೆಂಗ್ ಧನಾತ್ಮಕ ಶಕ್ತಿಗಾಗಿ ಶೂಯಿ ‘ಚಿ’ ಪದವನ್ನು ಬಳಸುತ್ತಾರೆ. ವಿಂಡ್ ಚೈಮ್‌ಗಳು … Read more

ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ಸಂಕಷ್ಟ!ಯಾವ ವಸ್ತುಗಳನ್ನು ಉಡುಗೊರೆಯಾಗಿ ಕೊಡಬೇಕು & ಕೊಡಲೆಬಾರದು!

ಇನ್ನು ಯಾರಾದರೂ ಮನೆಗೆ ಹೋಗಬೇಕು ಎಂದರೆ ಖಾಲಿ ಕೈಯಲ್ಲಿ ಹೊಗಲು ಸಾಧ್ಯವಾಗುವುದಿಲ್ಲ. ಏನಾದರು ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತೇವೆ. ಇನ್ನು ಯಾವ ವಸ್ತುಗಳನ್ನು ಕೊಡಬಾರದು ಮತ್ತು ಉಡುಗೊರೆಯನ್ನು ಕೊಡಬಹುದು ಎಂದು ನಾವು ನಿಮಗೆ ತಿಳಿಸಿಕೊಡುತ್ತವೆ. 1, ಗಣೇಶ ವಿಘ್ನ ವಿನಾಯಕ ಹಾಗಾಗಿ ಗಣೇಶ ವಿಗ್ರಹವನ್ನು ಉಡುಗೊರೆಯಾಗಿ ಕೊಡಬಹುದು ಹಾಗು ಗಣೇಶನ ಆಶೀರ್ವಾದ ಕೂಡ ಅವರಿಗೆ ಸಿಗುತ್ತಾ ಹೋಗುತ್ತದೆ. ಒಂದು ವೇಳೆ ಮ್ಯಾರೇಜ್ ಗೆ ಕೂಡ ಶುಭ ಸಂಕೇತವಾಗಿ ಇದನ್ನು ಕೊಡಬಹುದು. 2, ಇನ್ನು ಡೆಕೋರೇಷನ್ ತರ ಉಡುಗೊರೆ ಕೊಡುವುದಾದರೆ … Read more

ಗಣೇಶ ಮೂರ್ತಿ ಶಾಸ್ತ್ರದ ಪ್ರಕಾರ ಹೇಗಿರಬೇಕು!

ನೀವೇನಾದರೂ ಹೊಸ ಗಣೇಶ ಫೋಟೋ ಅಥವಾ ವಿಗ್ರಹ ತೆಗೆದುಕೊಳ್ಳಬೇಕು ಎಂದರೆ ಅದು ಯಾವ ರೀತಿ ಇರಬೇಕು ಅಂದರೆ ಗಣೇಶನ ಸೊಂಡಿಲು ಬಲ ಭಾಗಕ್ಕೆ ಇರಬೇಕು.ದೇವರ ಕಡೆ ನೋಡುವುದಾದರೆ ಗಣೇಶನ ಸೊಂಡಿಲು ದೇವರ ಎಡ ಭಾಗಕ್ಕೆ ಇರಬೇಕು. ಆ ರೀತಿಯಾದ ಗಣೇಶನ ವಿಗ್ರಹವನ್ನು ತೆಗೆದುಕೊಂಳ್ಳಬೇಕು. ಅದರ ಜೊತೆ ನೀವು ವಿಗ್ರಹ ಎಷ್ಟು ದೊಡ್ಡ ತೆಗೆದುಕೊಳ್ಳಬೇಕು ಎಂದರೆ ಅದು ಮುಷ್ಟಿಯಲ್ಲಿ ಇಡಿದಾಗ ಮುಷ್ಠಿ ಮುಚ್ಚಿರಬೇಕು ಅಷ್ಟು ಸಣ್ಣ ವಿಗ್ರಹವನ್ನು ತೆಗೆದುಕೊಳ್ಳಬೇಕು. ಆದಷ್ಟು ಸ್ವಲ್ಪ ತೂಕ ಇರಬೇಕು. ಮನೆಯಲ್ಲಿ ಇಡುವುದಾದರೆ ಸೊಂಡಿಲು … Read more

ಜೂನ್ 2 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆಯಿಂದ!

ಇಂದು ಜೂನ್ 2ನೇ ತಾರೀಕು ಬಹಳ ಶುಭಕರವಾದ ಶುಕ್ರವಾರ.ಈ 7 ರಾಶಿಯವರಿಗೆ ಬಾರಿ ಧನಂವಂತರು ಆಗುವ ಅದೃಷ್ಟ ಬರುತ್ತಿದೆ. ಬರೋಬ್ಬರಿ 315 ವರ್ಷಗಳ ನಂತರ ಗಜಕೇಸರಿ ಯೋಗ ಆರಂಭವಾಗಿ ಲಕ್ಷ್ಮಿ ದೇವಿಯ ಪುತ್ರರು ಆಗುತ್ತಾರೆ. ಹಾಗಾದರೆ ಆ 7 ರಾಶಿಗಳು ಯಾವುವು ಎಂದು ತಿಳಿಸಿಕೊಡುತ್ತೇವೆ. ಇಂದಿನ ಈ 7 ರಾಶಿಯವರು ಕೂಡ ಬಹಳ ಪ್ರತಿಭವಂತರು ಆಗುತ್ತಾರೆ. ಹಾಗಾಗಿ 315 ವರ್ಷಗಳ ನಂತರ ಇಂದಿನ ಶುಕ್ರವಾರ ದಂದು ಇವರಿಗೆ ಯಾವುದೇ ಕಷ್ಟ ಬಂದರು ಅದನ್ನು ಎದುರಿಸುವ ಶಕ್ತಿ ಈ … Read more

ಗೂಬೆ ಪಕ್ಷಿ ನಿಮ್ಮನ್ನ ಕೋಟ್ಯಧಿಶರನ್ನಾಗಿಸಬಹುದು, ಗೂಬೆಗೆ ಸಂಬಂಧಿಸಿದ ರಹಸ್ಯ ಅದರೆ ರೆಕ್ಕೆ ಉಗುರಿನ ಚಮತ್ಕರ!

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ನಮ್ಮ ಸಮಾಜದಲ್ಲಿ ಗೂಬೆಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಗೂಬೆಯನ್ನು ಸಾಮಾನ್ಯವಾಗಿ ರಾತ್ರಿಯ ರಾಜ ಎಂದು ಕರೆಯಲಾಗುತ್ತದೆ. ಶಕುನದ ಪ್ರಕಾರ ಗೂಬೆಯ ದೃಷ್ಟಿಯನ್ನು ಕೆಲವು ಸ್ಥಳಗಳಲ್ಲಿ ಮಂಗಳಕರವೆಂದು ಕೆಲವು ಸ್ಥಳಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನೀವು ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ನೋಡಿದರೆ, ಅದು ಧನ ಪ್ರಾಪ್ತಿಯ ಸಂಕೇತ. ಮತ್ತೊಂದೆಡೆ, ಗೂಬೆ ಮನೆಗೆ ಬಂದರೆ, ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆ ರೀತಿ ಘಟನೆ ನಡೆದರೆ ಅದು ಮನೆಯ ಪ್ರಗತಿಯನ್ನು ನಿಲ್ಲಿಸುತ್ತದೆ … Read more

ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು!

Romatic people :ವ್ಯಕ್ತಿ ಹುಟ್ಟಿದ ದಿನ, ಘಳಿಗೆಗೆ ಅನುಗುಣವಾಗಿ ಪ್ರತಿಯೊಬ್ಬನ ರಾಶಿ ನಕ್ಷತ್ರ ನಿಗದಿಯಾಗುತ್ತದೆ. ರಾಶಿ ನಕ್ಷತ್ರದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇರುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ರಾಶಿಚಕ್ರ ಚಿಹ್ನೆಗಳ ಗುಣಲಕ್ಷಣಗಳ ಆಧಾರದ ಮೇಲೆ,  ಕೆಲವು ರಾಶಿಯವರು ಹೆಚ್ಚು ರೋಮ್ಯಾಂಟಿಕ್  ಎಂದು ಹೇಳಲಾಗಿದೆ. ಈ ಜನರು ತಮ್ಮ  ಸ್ವಭಾವದಿಂದಾಗಿ ತಮ್ಮ ಸಂಗಾತಿಯ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಇವರ ಪ್ರೇಮ ಜೀವನ ಸದಾ ಸುಂದರವಾಗಿರುತ್ತದೆಯಂತೆ.  ಮೇಷ ರಾಶಿ : ಮೇಷ ರಾಶಿಯ ಜನರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. … Read more

Weight Loss Tips: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಒಂದು ಸಂಗತಿ ನಿಮ್ಮ ಆಹಾರದಲ್ಲಿರಲಿ

Seeds For Weight Loss: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಹೆಚ್ಚುತ್ತಿರುವ ತೂಕದ ಕಾರಣ ಚಿಂತಿತರಾಗಿದ್ದಾರೆ. ಏಕೆಂದರೆ ಇಂದಿನ ದಿನಗಳಲ್ಲಿ ಜನರ ಜೀವನ ತುಂಬಾ ಬ್ಯುಸಿಯಾಗಿದ್ದು, ವ್ಯಾಯಾಮ ಮಾಡಲು ಜನರಿಗೆ ಸಮಯ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿದರೆ ನೀವು ಸುಲಭವಾಗಿ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಬೋಜ್ಜನ್ನು ನಿಯಂತ್ರಿಸಬಹುದು. ಹಾಗಾದರೆ ಬನ್ನಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ನಿಮ್ಮ ಆಹಾರದಲ್ಲಿ … Read more

ಕೆಟ್ಟ ದೃಷ್ಟಿ ತೆಗೆಯುವ ಸರಳ ಮಾರ್ಗಗಳು!

Simple ways to get rid of bad eyesight :ಕೆಲವರ ಕೆಟ್ಟ ದೃಷ್ಟಿ ಬಿದ್ದರೆ ಬಹಳಷ್ಟು ನಷ್ಟವಾಗುತ್ತದೆ. ದೃಷ್ಟಿ ತಟ್ಟಿದರೆ ಎಂಬ ಕಾರಣಕ್ಕೆ ಹಲವಾರು ಮಾರ್ಗೋಪಾಯಗಳನ್ನೂ ಅನುಸರಿಸಲಾಗುತ್ತದೆ. ಮಕ್ಕಳಿಗೆ ದೃಷ್ಟಿ ದಾರವನ್ನು ಕಟ್ಟುವುದು, ಇಲ್ಲವೇ ದೃಷ್ಟಿ ನಿವಾಳಿಸುವುದನ್ನು ಮಾಡಲಾಗುತ್ತದೆ. ಪೂಜಿಸಿ, ಮಂತ್ರಿಸಿದ ತಾಯತ ಇಲ್ಲವೇ ಯಂತ್ರಗಳನ್ನು ಕಟ್ಟುವಂತಹ ಪ್ರಕ್ರಿಯೆಯನ್ನು ಸಹ ಮಾಡಲಾಗುತ್ತದೆ. ಈಗ ಪರಿಹಾರಗಳು ಏನೇನು ಎಂಬುದನ್ನು ನೋಡೋಣ…  ಕೆಟ್ಟ ದೃಷ್ಟಿ, ಕಣ್ಣು ಬೀಳುವುದು… ಎಂಬ ಪದವನ್ನು ನಾವು ಕೇಳಿರುತ್ತೇವೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. … Read more

ವಾಸ್ತು ಪ್ರಕಾರ ಮನೆಯಲ್ಲಿ ಹನುಮಂತನ ಫೋಟೋ ಹಾಕಬೇಕೆಂದರೆ.. ಈ ವಿಷಯಗಳನ್ನು ಗಮನದಲ್ಲಿಡಿ…!

ಪುರಾಣಗಳ ಪ್ರಕಾರ, ಆಂಜನೇಯ ಎಂದು ಕರೆಯಲ್ಪಡುವ ಹನುಮಾನ್, ಶ್ರೀರಾಮನ ಭಕ್ತ, ವಾಯು, ಮಾರುತಿ ಮತ್ತು ಬಜರಂಗಬಲಿಯ ಮಗ ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಬ್ರಹ್ಮಚಾರಿ ಅಭಯ ಆಂಜನೇಯಸ್ವಾಮಿಯನ್ನು ಪೂಜಿಸಲು ಕೆಲವು ವಿಧಾನಗಳಿವೆ. ಹನುಮಂತನನ್ನು ಪೂಜಿಸಲು ಮಂಗಳವಾರ ಮತ್ತು ಶನಿವಾರಗಳನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಯಾರು ಹನುಮಂತನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ ಎಂದು ಪಂಡಿತರು ಹೇಳುತ್ತಾರೆ. ನಮ್ಮೆಲ್ಲರ ಮನೆಯಲ್ಲಿ ಪೂಜಾ ಕೋಣೆ ಇದೆ. ಆದರೆ ಪೂಜೆ ಮಾಡುವಾಗ ಕೆಲವರು ವಾಸ್ತು ಪ್ರಕಾರ … Read more