ಮನೇಲಿ ತುಂಬಾ ಜಿರಳೆ ಕಾಟ ಇದ್ಯಾ…?ಕೇವಲ ಇವೆರಡು ಇದ್ದರೆ ಸಾಕು!

ಮನೆಯಲ್ಲಿ ಅಡುಗೆ ಮನೆಯಲ್ಲಿ ಅಥವಾ ವಾರ್ಡ್ ಡ್ರಾಬ್ ನಲ್ಲಿ ಬಟ್ಟೆ ಇಡುವ ಕಡೆ ಎಲ್ಲಾ ಜಿರಳೆಗಳು ಇದ್ದೆ ಇರುತ್ತವೆ. ಇವತ್ತು ಜಿರಳೆ ಓಡಿಸುವುದಕ್ಕೆ ಸುಲಭವಾದ ಟಿಪ್ಸ್ ಅನ್ನು ಹೇಳುತ್ತೇವೇ. ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಉಪಯೋಗಿಸಿ ಮಾಡುವಂತಹದು. ಮೊದಲು ಎರಡು ಕರ್ಪೂರ ಹಾಗು ಒಂದು ಊದುಬತ್ತಿ ತೆಗೆದುಕೊಳ್ಳಿ. ಇವೆರಡರ ವಾಸನೆಗೆ ಜಿರಳೆಗಳು ಬರುವುದಿಲ್ಲ. ಇವೆರಡನ್ನು ಪುಡಿ ಮಾಡಿಕೊಂಡು ಅರ್ಧ ಗ್ಲಾಸ್ ನೀರನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬಹುದು. ನಂತರ ಇದನ್ನು ಮೂಲೆ ಮೂಲೆಗು ಸ್ಪ್ರೇ ಮಾಡಬೇಕು. ಈ … Read more

ಶ್ರೀ ಕೃಷ್ಣ ಹೇಳಿದ ಈ ಮಾತುಗಳನ್ನು ನೀವೇ ಒಮ್ಮೆ ತಿಳಿದುಕೊಳ್ಳಿ!

ಮನೆಯಲ್ಲಿ ದಾರಿದ್ರ ಬರಬಾರದು ಎಂದರೆ ಶ್ರೀ ಕೃಷ್ಣ ಹೇಳಿದ ಮಾತುಗಳನ್ನು ನೀವು ಅಳವಡಿಸಿಕೊಳ್ಳಿ. -ಮನೆಯಲ್ಲಿ ದಾರಿದ್ರ ಬರಬಾರದು ಎಂದರೆ ಪ್ರತಿದಿನ ದೀಪವನ್ನು ಹಚ್ಚಬೇಕಾಗುತ್ತದೆ.-ಒಂದು ವೇಳೆ ಮನೆಗೆ ಅತಿಥಿಗಳು ಬಂದರೆ ಅವರಿಗೆ ಅತಿಥಿ ಸತ್ಕಾರವನ್ನು ಮಾಡಲೇಬೇಕು. ಯಾಕೆಂದರೆ ಅತಿಥಿಗಳು ದೇವರ ಸಮ ಆಗಿರುತ್ತಾರೆ. ಅವರ ಮೇಲೆ ಯಾವತ್ತಿಗೂ ನೀವು ಸಿಟ್ಟನ್ನು ಮಾಡಿಕೊಳ್ಳಬಾರದು. ಅವರಿಗೆ ಯಾವುದೇ ರೀತಿಯ ಕೊರತೆ ಬಾರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅತಿಥಿಗಳಿಗೆ ಗೌರವ ಕೊಡದಿದ್ದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಇದು ನಿಮ್ಮ ಬಡತನಕ್ಕೆ ಕಾರಣವಾಗುತ್ತದೆ. -ಜೇನಿನ … Read more

ಹಳೆಯ ಬಟ್ಟೆ ಕವರ್ ಇದ್ದರೆ ಸಾಕು ಫ್ರಿಡ್ಜ್,ಗ್ಯಾಸ್,ಸ್ಟವ್ ಸೀರೆ ಹೀಗೆ ನಿಮ್ಮ ಎಲ್ಲಾ ಕೆಲಸ ಮುಗಿಯುತ್ತೆ!

ಮನೆಯ ಯಾವುದೇ ಬಟ್ಟೆ ಬ್ಯಾಗ್ ಇದ್ದರು ಸಹ ಅದು ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ನೀವು ಊಹಿಸಲು ಸಾಧ್ಯವಿಲ್ಲ ಆ ರೀತಿ ಇದನ್ನು ಬಳಸಿಕೊಳ್ಳಬಹುದು. ಮನೆಯಲ್ಲಿ ಬಟ್ಟೆ ಬ್ಯಾಗ್ ಇದ್ದೆ ಇರುತ್ತದೆ. ಮೊದಲು ಎರಡು ಬಟ್ಟೆ ಬ್ಯಾಗ್ ತೆಗೆದುಕೊಂಡು ಕೆಳಗೆ ಮತ್ತು ಹ್ಯಾಂಡ್ ಇರುವ ಕಡೆನು ಸಮಾನವಾಗಿ ಕಟ್ ಮಾಡಬೇಕು. ನಂತರ ಇದನ್ನು ನ್ಯಾಪಾಕಿನ್ ರೀತಿ ಕಟ್ ಮಾಡಿಕೊಳ್ಳಿ. ಇದನ್ನು ಉಸ್ ಅಂಡ್ ತ್ರೋ ಕಿಚನ್ ಟವೆಲ್ ಆಗಿ ಕೂಡ ಬಳಸಬಹುದು. ಇದನ್ನು ನೀವು ಅಡುಗೆ ಮನೆಯಲ್ಲಿ … Read more

ನೀವು ಮನೆಯಲ್ಲಿ ಸಾಕು ಪ್ರಾಣಿ /ಪಕ್ಷಿಗಳನ್ನು ಸಾಕುತ್ತಿದ್ದೀರಾ ಹಾಗಿದ್ದರೆ ಈ ಮಾಹಿತಿ ನೋಡಿ!

ಸಾಕುಪ್ರಾಣಿಗಳು ನಮಗೆ ಪ್ರೀತಿ, ಕಾಳಜಿ ಮತ್ತು ಮೌಲ್ಯಯುತ ಭಾವನೆಯನ್ನು ನೀಡುತ್ತವೆ. ಅವುಗಳ ಮಾಲೀಕರು ನಾವೆಂಬ ಅಹಂ ಭಾವ ನಮ್ಮದಾದರೂ ಅವುಗಳಿಂದ ಹೆಚ್ಚು ಪಡೆಯುವುದು ಮನುಷ್ಯನೇ. ಹೊರಗಿನಿಂದ ಮನೆಗೆ ಬಂದಾಗ ಮನೆಯ ಸದಸ್ಯರಿಗಿಂತ ಹೆಚ್ಚು ಖುಷಿ ತೋರಿಸುವುದು ಸಾಕುಪ್ರಾಣಿಗಳು. ಅವು ತೋರುವ ಸಂತೋಷ, ಉತ್ಸಾಹಕ್ಕೆ ದಿನದ ದಣಿವು, ಉದ್ವೇಗವೆಲ್ಲ ಮಾಯವಾಗುತ್ತದೆ. ಸಾಕುಪ್ರಾಣಿಗಳು ನಮಗೆ ಪ್ರೀತಿ, ಮನರಂಜನೆ ನೀಡುತ್ತವೆ. ಇಷ್ಟೇ ಅಲ್ಲ, ಹಿಂದೂ ಪುರಾಣಗಳ ಪ್ರಕಾರ, ಸಾಕು ಪ್ರಾಣಿಗಳು ಅದೃಷ್ಟ, ಸಮೃದ್ಧಿ, ಸಂಪತ್ತು ಮತ್ತು ಇತರ ಯಾವುದೇ ರೀತಿಯ ಆಶೀರ್ವಾದಗಳನ್ನು … Read more

ಬಿಟ್ರೋಟ್ ಜೊತೆ ಈ 1 ಪದಾರ್ಥ ಹಾಕಿ ಜ್ಯೂಸ್ ಮಾಡಿ ಕುಡಿದ್ರೆ ಎಂತಾ ಬೆಸ್ಟ್ ಮನೆಮದ್ದು ಗೊತ್ತಾ!

ಪ್ರತಿದಿನ ಪ್ರತಿಯೊಬ್ಬರು ಬೇರೆ ಬೇರೆ ರೀತಿಯ ತರಕಾರಿಗಳನ್ನು ಬಳಸುತ್ತಾರೆ. ಬೇರೆ ಬೇರೆ ರೀತಿಯ ತರಕಾರಿಗಳು ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಗಳನ್ನು ದೂರ ಇಡುವುದರಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಅದರಲ್ಲಿ ಬಿಟ್ರೋಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬಿಟ್ರೋಟ್ ಜ್ಯೂಸ್ ಹೇಗೆ ಮಾಡಿ ಕುಡಿಯೋದು ಎಂದು ತಿಳಿಸಿಕೊಡುತ್ತೇವೆ. ಮೊದಲು ಒಂದು ಬಿಟ್ರೋಟ್ ಅನ್ನು ಸಿಪ್ಪೆ ತೆಗೆದು ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಹಾಕಿ ಜ್ಯೂಸ್ ಮಾಡಿಕೊಳ್ಳಿ. ಆದಷ್ಟು ಇದನ್ನು ಖಾಲಿ ಹೊಟ್ಟೆಯಲ್ಲಿ … Read more

ಪೊರಕೆಯ ಬಳಿ ಮರೆತರು ಸಹ ಈ ಒಂದು ವಸ್ತುವನ್ನು ಇಡಬೇಡಿ ದಾರಿದ್ರ ಬಡತನ ಬರುವುದು!

ಪೊರಕೆಯು ಎಲ್ಲರ ಮನೆಯಲ್ಲೂ ಸಹ ಇರುತ್ತದೆ. ಇದು ಮನೆಯಲ್ಲಿ ಇರುವಂತಹ ಮಲಿನತೆ, ಗಲೀಜನ್ನು ಆಚೆ ತೆಗೆದುಹಾಕುತ್ತದೆ. ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ರೂಪ ಎಂದು ತಿಳಿಯಲಾಗಿದೆ. ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೆಂದರೆ ಜಗಳಗಳು ಹೆಚ್ಚಾಗುತ್ತಿದ್ದರೆ ನಕಾರಾತ್ಮಕ ಶಕ್ತಿಯ ವಾತಾವರಣ ಕೂಡಿ ಕೊಂಡಿದ್ದರೆ ಇವುಗಳಿಗೆ ಪರಿಹಾರ ಕಂಡು ಕೊಳ್ಳುವುದಾದರೆ ಈ ಪೊರಕೆ ಸರಿಯಾದ ಬಳಕೆಯಿಂದ … Read more

ಗುರುವಾರದ ರಾತ್ರಿ ಪೊರಕೆಯ ಕೆಳಗೆ ಇದನ್ನು ಹಾಕಿ!

ನಮ್ಮ ಜಾತಕದಲ್ಲಿ ಗುರುಬಲ ಚೆನ್ನಾಗಿ ಇದ್ದು ಅಂದರೆ ಮನೆಗೆ ಲಕ್ಷ್ಮಿ ಪ್ರವೇಶ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅದರೆ ನಮ್ಮ ಜಾತಕದಲ್ಲಿ ಗುರುಬಲ ಎನ್ನುವುದು ಜಾತಕ ಹಾಗು ಗ್ರಹಗಳ ಮೇಲೆ ಡಿಪೆಂಡ್ ಆಗಿರುತ್ತದೆ. ಈ ಕಾರಣದಿಂದ ಜೀವನಪೂರ್ತಿ ಗುರುಬಲ ಎನ್ನುವುದು ಇರುವುದಿಲ್ಲ. ಅದರೆ ಗುರುವಿನ ಆಶೀರ್ವಾದ ಇದ್ದರೆ ಗುರುಬಲ ಇದ್ದಷ್ಟೇ ಬಲ ಹೇಳಲಾಗುತ್ತದೆ. ಇನ್ನು ಗುರುವಿನ ಆಶೀರ್ವಾದ ನಿಮ್ಮ ಮೇಲೆ ಇರಬೇಕು ಎಂದರೆ ಗುರುವಾರದ ದಿನ ಒಳ್ಳೆಯ ಉಪಾಯಗಳನ್ನು ಮಾಡಬೇಕು ಹಾಗು ಗುರುವನ್ನು ಒಲಿಸಿಕೊಳ್ಳಬೇಕು. ಇನ್ನು ಮನೆಯಲ್ಲಿ … Read more

ಹಲಸಿನಕಾಯಿಯ ಈ ಸತ್ಯ ಗೊತ್ತಾದರೆ ಖಂಡಿತಾ ಶಾಕ್ ಆಗ್ತೀರಾ ಯಾಕೆ ತಿನ್ಬೇಕು?

ಹಲಸಿನಕಾಯಿ/ ಹಲಸಿನಹಣ್ಣು ಒಂದು ರೀತಿಯ ಸೂಪರ್ ಫೂಡ್. ಏಕೆಂದರೆ ಇದು ಎಲ್ಲಾ ಪೌಷ್ಠಿಕಾಂಶದ ಗುಣಗಳನ್ನು ಹೊಂದಿದೆ. ಇದನ್ನು ಹಣ್ಣು, ಉಪ್ಪಿನಕಾಯಿ, ಒಣ-ಹಣ್ಣು ಮತ್ತು ಸಸ್ಯಾಹಾರಿ ಮಾಂಸವಾಗಿ ಬಳಸಲಾಗುತ್ತದೆ. ಉತ್ತರ ಭಾರತದಲ್ಲಿ, ಹಲಸಿನಕಾಯಿ ಅಥವಾ ಕ್ಯಾಥಲ್ ಒಂದು ರುಚಿಕರವಾದ ತರಕಾರಿ. ಬಂಗಾಳದಲ್ಲಿ ಇದು ಗಚ್-ಪಾಥಾ (ಟ್ರೀ ಮಟನ್) ಆಗಿದೆ. ಕೇರಳದಲ್ಲಿ ಇದನ್ನು ಆರೋಗ್ಯಕರ ಕಾರ್ಬೋಹೈಡ್ರೇಟ್ನ ಮುಖ್ಯ ಮೂಲವೆಂದು ಕರೆಯಲಾಗುತ್ತದೆ.  ಕಚ್ಚಾ ಹಲಸಿನಕಾಯಿಯನ್ನು ಅಕ್ಕಿ ಮತ್ತು ಬ್ರೆಡ್ಗೆ ಬದಲಿಯಾಗಿ ತಿನ್ನಲಾಗುತ್ತದೆ. ಇದಲ್ಲದೆ, ಜೀವನಶೈಲಿ-ಸಂಬಂಧಿತ ಕಾಯಿಲೆಗಳಲ್ಲಿಯೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಹಲಸಿನಕಾಯಿ … Read more

ದಿನ ಬೆಳಿಗ್ಗೆ ಬೇಗನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಆಗೋ ಪರಿಣಾಮಗಳು ಏನು ಗೊತ್ತಾ?

Waking up early in the morning on Brahmi Muhurta :ಪುರಾತನ ಹಿಂದೂ ಪವಿತ್ರ ಗಂಥಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಎಲ್ಲರೂ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ವಿದ್ಯಾಭ್ಯಾಸ ಮಾಡಿದರೆ ಅವರಿಗೆ ಕಷ್ಟವಾದದ್ದು ಕೂಡಾ ಸುಲಭವಾಗಿ ಅರ್ಥವಾಗುವುದಂತೆ. ಅಷ್ಟೇ ಅಲ್ಲ. ದೀರ್ಘಕಾಲದವರೆಗೆ ಅದು ನೆನಪಿರುತ್ತದೆ. ಹಿರಿಯರು ಇರುವ ಮನೆಯಲ್ಲಿ ಯಾರಾದರೂ ತಡವಾಗಿ ಎದ್ದರೆ ಮುಗಿಯಿತು. ಅದರಲ್ಲೂ ಹೆಣ್ಣು ಮಕ್ಕಳು ಲೇಟ್ ಆಗಿ ಎದ್ದರೆ ಬೈಗುಳಗಳ ಸುರಿಮಳೆ ತಪ್ಪಿದ್ದಲ್ಲ. ಬೇಗ ಮಲಗಿ ಬೇಗ ಏಳುವುದನ್ನು … Read more

ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ ಕಷ್ಟಗಳು ಬೆನ್ನಟ್ಟುತ್ತೆ!

ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನ ನೇತ್ರಾದಾನ, ರಕ್ತದಾನ, ಅನ್ನದಾನ ಮತ್ತು ವಿದ್ಯಾದಾನ. ಈ ದಾನವನ್ನು ಮಾಡುವುದರಿಂದ ನಿಮ್ಮ ಜೀವನ ಉದ್ದಾರ ಆಗುವುದಲ್ಲದೆ ನಿಮ್ಮ ಮುಂದಿನ ಪೀಳಿಗೆಗೂ ಕೂಡ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ.ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ದಾರಿದ್ರ ಬರುತ್ತಾದೆ. ಹಾಗಾಗಿ ಈ ನಾಲ್ಕು ವಸ್ತುಗಳನ್ನು ಯಾರೇ ಕೇಳಿದರು ಸಹ ದಾನ ಮಾಡಬೇಡಿ. 1, ಗಡಿಯಾರ–ಯಾವುದೇ ಕಾರಣಕ್ಕೂ ಗಡಿಯಾರನ್ನು ಉಡುಗೊರೆ ರೀತಿಯಲ್ಲಿ ಕೊಡಬಾರದು. ಏಕೆಂದರೆ ನಿಮ್ಮ ಒಳ್ಳೆಯ ಸಮಯವನ್ನು ಇನ್ನೊಬ್ಬರಿಗೆ ಕೊಟ್ಟಂತೆ ಆಗುತ್ತದೆ.ಗಡಿಯಾರ ಶ್ರೀ ಮಹಾಲಕ್ಷ್ಮಿ ಸಂಕೇತವಾಗಿದೆ. … Read more