ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ!

Those born on Tuesday!ವಾರದ ಪ್ರತಿಯೊಂದು ದಿನಕ್ಕೂ ಒಂದೊಂದು ಅನನ್ಯತೆ, ವಿಶೇಷತೆ ಇದೆ. ವೈಜ್ಞಾನಿಕವಾಗಿ ಹಾಗೂ ಜ್ಯೋತಿಶಾಸ್ತ್ರದ ಪ್ರಕಾರ ನೀವು ಯಾವ ದಿನ ಜನಿಸಿದ್ದೀರಿ ಎಂಬುದರ ಪ್ರಕಾರ ನಿಮ್ಮ ಗುಣ ಲಕ್ಷಣಗಳನ್ನು ತಿಳಿಯಬಹುದು. ದಿನ, ದಿನಾಂಕ, ಸಮಯ ಮತ್ತು ಹುಟ್ಟಿದ ಸ್ಥಳದಂತಹ ಅಂಶಗಳು ವ್ಯಕ್ತಿಯ ಸ್ವಭಾವ ಮತ್ತು ಗುಣಲಕ್ಷಣಗಳ ಮೇಲೆ ಪ್ರಭಾವ ಬೀರಬಹುದು ಎಂಬ ದೃಢವಾದ ನಂಬಿಕೆ ಇದೆ. ಪ್ರತಿಯೊಂದು ದಿನವೂ ಒಂದೊಂದು ಗ್ರಹಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ವಾರದ ಎಲ್ಲಾ ಏಳು ದಿನಗಳನ್ನು ಗ್ರಹಗಳ ಹೆಸರನ್ನು ಇಡಲಾಗಿದೆ. … Read more

ಗಂಡ ಹೆಂಡತಿಯರು ಮಂಗಳವಾರ ಈ 3 ಕೆಲಸ ಮಾಡಲೇಬಾರದು ದರಿದ್ರ ಬಡತನ ತಪ್ಪಿದ್ದಲ್ಲ!

ಮಂಗಳವಾರದಂದು ನಾವು ಈ 5 ತಪ್ಪುಗಳನ್ನು ಮಾಡುವುದರಿಂದ ಭಗವಾನ್ ಹನುಮಂತನು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಮಂಗಳವಾರದಂದು ನಾವು ಯಾವ 5ತಪ್ಪುಗಳನ್ನು ಮಾಡಬಾರದು..? ಮಂಗಳವಾರ ಈ 5 ತಪ್ಪುಗಳನ್ನು ಮಾಡಿದರೆ ಹನುಮನು ನಮ್ಮ ಮೇಲೆ ಕೋಪಿಸಿಕೊಳ್ಳುವನು ಎಚ್ಚರ.. ಇಂದು ಮಂಗಳವಾರ ಈ ದಿನದಂದು ಸಂಕಟ ಮೋಚನ ಹನುಮಂತನನ್ನು ಪ್ರಾರ್ಥಿಸುವ ಮೂಲಕ ನಮ್ಮ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ. ಸನಾತನ ಧರ್ಮವನ್ನು ನಂಬುವವರು ಹನುಮಂತನಲ್ಲಿ ವಿಶೇಷ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇತರ ಪಂಗಡಗಳ ಜನರು ಸಹ ಹನುಮಂತನನ್ನು ಸಮಾನ … Read more

ಈ ಸಸ್ಯ ಹಚ್ಚಿದರೆ ಧನಲಕ್ಷ್ಮಿ ಚುಂಬಕದ ರೀತಿ ಓಡಿಕೊಂಡು ಬರುತ್ತಾರೆ ಸತ್ಯ ಇದು!

ವನಸ್ಪತಿ ಶಾಸ್ತ್ರದಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ಸಸ್ಯಗಳ ಬಗ್ಗೆ ತುಂಬಾ ಹೇಳಿದ್ದಾರೆ. ಈ ಸಸ್ಯಗಳನ್ನು ಹಚ್ಚಿ ಎಂತವರು ಕೂಡ ಕೋಟ್ಯಧಿಶರು ಆಗಬಹುದು.ಈ ಸಸ್ಯ ಗಿಡಗಳನ್ನು ಭಿಕಾರಿ ಮನೆಯಲ್ಲಿ ಸಹ ನೆಡಬಹುದು ಮತ್ತು ಇಂತಹ ವ್ಯಕ್ತಿಗಳು ವರ್ಷದ ಒಳಗೆ ಶ್ರೀಮಂತರಾಗುತ್ತಾರೆ. ಇಂತವರು ಬೇರೆ ಭಿಕಾರಿಗಳಿಗೆ ಧಾನ ನೀಡುವಷ್ಟು ಸಾಮರ್ಥ್ಯವನ್ನು ಹೊಂದುತ್ತಾರೆ. ಈ ವೃಕ್ಷ ತೆಗೆದುಕೊಂಡು ಬಂದು ಮನೆಯಲ್ಲಿ ಹಚ್ಚಿರಿ ಬಂಗಲೆ ಹಣ ಎಲ್ಲಾವು ಕೂಡ ನಿಮಗೆ ಸಿಗುತ್ತದೆ. ಈ ವೃಕ್ಷವನ್ನು ನಿಮ್ಮ ಮನೆಯಲ್ಲಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ … Read more

ನಿಮ್ಮ ಕೈಯಲ್ಲಿ ಈ ಗುರುತು ಇದ್ದರೆ ನಿಮಗೆ ಲವ್ ಮ್ಯಾರೆಜಾ ಖಚಿತ !

ನಿಮ್ಮ ಅಂಗೈ ಮೇಲಿನ ರೇಖೆ ಗಳನ್ನು ನೋಡಿ ನೀವು ಮಾಡಿಕೊಳ್ಳೋದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಅಂತ ಹೇಳಬಹುದು ಹೌದು, ಕೈ ಮೇಲಿನ ರೇಖೆಗಳ ಆಧಾರವಾಗಿ ವಿವಾಹವಾಗುವ ವ್ಯಕ್ತಿ ಎಂಥವನು ಎಂದು ಮೊದಲೇ ತಿಳಿದುಕೊಳ್ಳಬಹುದಂತೆ. ಅಷ್ಟೇ ಅಲ್ಲ, ನಾವು ಮಾಡಿಕೊಳ್ಳೋದು ಲವ್ ಮ್ಯಾರೇಜಾ ಅಥವಾ ದೊಡ್ಡವರು ನಿಶ್ಚಯಿಸಿರುವಂತಹ ಮ್ಯಾರೇಜ್ ಎಂದು ತಿಳಿದುಕೊಳ್ಳಬಹುದಂತೆ. ಅದು ಹೇಗೆ ಅಂತ ನಿಮಗೆ ಗೊತ್ತಾ ?ಗೊತ್ತಿಲ್ಲ. ಹಾಗಾದ್ರೆ ಓದಿ. ಅಂಗೈ ಯನ್ನು ಒಂದು ಬಾರಿ ಪರಿಶೀಲನೆ ಮಾಡಿದಾಗ ನಾಲ್ಕು ಗುರುತು ಗಳಲ್ಲಿ … Read more

ಪೂರ್ವ ದಿಕ್ಕಿಗೆ ಕಾಲಿಟ್ಟು ಮಲಗಬಹುದಾ..? ಯಾವ ದಿಕ್ಕಿನ ಕಡೆಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ!

Can you sleep facing east? ಈ ದಿನ ನಾವು ನಿಮಗೆ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ಯಾವ ದೇವರ ಆಶೀರ್ವಾದ ಸಿಗುವುದು ಯಾವ ದೇವರ ಅನುಗ್ರಹ ನಿಮ್ಮ ಮೇಲೆ ಬೀಳುವುದು ಎಂದು ಮತ್ತು ಯಾವ ದಿಕ್ಕಿನಲ್ಲಿ ಕಾಲು ಮಾಡಿ ಮಲಗಿದರೆ ಯಾವ ರೀತಿಯಾಗಿ ಸೂರ್ಯದೇವನ ಮತ್ತು ಯಮರಾಯನ ಕೋಪಕ್ಕೆ ಒಳಗಾಗಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆಲ್ಲಾ ತಿಳಿದಿರುವ ಹಾಗೆ ಪೂರ್ವ ದಿಕ್ಕಿನಲ್ಲಿ ಸೂರ್ಯದೇವ ಉದಯವಾಗುತ್ತಾರೆ ಸೂರ್ಯ ಉದಯವಾಗುವುದರಿಂದ ನಮ್ಮಲ್ಲಿ ಚೈತನ್ಯ … Read more

ನಿಮಗೆ ತಿಳಿಯದ ಬೆಳ್ಳುಳ್ಳಿ ಸೀಕ್ರೆಟ್!

Garlic secret you didn’t know :ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ.ಬೆಳ್ಳುಳ್ಳಿ ಎಂದರೆ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಬೆಳ್ಳುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದ ಸತ್ಯ ನಿಮಗೆ ತಿಳಿದಿದೆಯೇ? ಹಾಗಾದರೆ ಇಲ್ಲಿ ನೋಡಿ ನಮ್ಮ ಆರೋಗ್ಯದ ಗುಟ್ಟು ಬೆಳ್ಳುಳ್ಳಿಯಲ್ಲಿದೆ ಎಂಬು ಅದ್ಬುತ ಅಂಶವನ್ನು. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ. ಹಾಗೂ ಹೃದಯ ರಕ್ತನಾಳಗಳ ರೋಗದ ಅಪಾಯವನ್ನು ಕಡಿಮೆಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವ ವಯಸ್ಕರಲ್ಲಿ ಕೊಲೆಸ್ಟ್ರಾಲ್ … Read more

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅತಿಬೇಗ ಶ್ರೀಮಂತರಾಗುತ್ತಾರೆ!

Girls born on this date will become rich very quickly :ಸಂಖ್ಯೆಗಳು ಎಷ್ಟೇ ಇದ್ದರೂ ಅದನ್ನೆಲ್ಲಾ ಕೂಡಿದರೆ 9 ರ ಒಳಗೆ ಬರುತ್ತದೆ ಒಂದು ನಂಬರ್ಗೆ ರವಿ ಸ್ಥಾನ 4 ಸಂಖ್ಯೆಗೆ ರಾಹು ಏಳು ಸಂಖ್ಯೆಗೆ ಕೇತು ಎರಡು ಚಂದ್ರ ಸ್ಥಾನ 5 ಬುದ್ಧ 8 ಶನಿ 6 ಶುಕ್ರ 9 ಕುಜ ಹುಡುಗಿಯರ ಹೆಸರನ್ನು ಎಲ್ಲಾ ಸಂಖ್ಯೆಗಳನ್ನು ಲೆಕ್ಕಹಾಕಿ ಅವರು ಹುಟ್ಟಿದ ಸಂಖ್ಯೆಯನ್ನು ಒಂದು ಅಂಕಿ ಬಂದರೆ ಅವರಿಗೆ ಸೂರ್ಯನು ಅಧಿಪತಿಯಾಗಿರುತ್ತಾನೆ ಇವರಿಗೆ … Read more

ಈ ಹೆಸರಿನ ಹುಡುಗಿಯರಿಗೆ ಸಿಗ್ತಾನೆ ಶ್ರೀಮಂತ ಪತಿ!

Girls with this name get a rich husband :ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು … Read more

ಊಟ ಮಾಡಿದ ನಂತರ ಅಪ್ಪಿತಪ್ಪಿಯು ಕೂಡ ಈ ತಪ್ಪನ್ನು ಮಾಡಬೇಡಿ!

Don’t make this mistake after eating :ತಿಳಿಯದೇ ಹಲವಾರು ತಪ್ಪುಗಳನ್ನು ಪ್ರತಿದಿನ ಮಾಡುತ್ತಿದ್ದೇವೆ. ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು.ಊಟ ಮಾಡಿದ ನಂತರ 2 ಗಂಟೆ ಬಳಿಕ ನಿದ್ದೆ ಮಾಡಬೇಕು. ಊಟ ಮಾಡಿ ತಕ್ಷಣ ಮಲಗಿದಾರೆ ಹೃದಯದ ಸಮಸ್ಯೆ ಎದುರಾಗುತ್ತದೆ, ಅಸಿಡಿಟಿ ಸಮಸ್ಸೆ, ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಊಟ ಅದಬಳಿಕ ಧೂಮಪಾನ ಸೇವನೆ ಮಾಡಬಾರದು.ಇದು ತುಂಬಾನೇ ಆರೋಗ್ಯಕ್ಕೆ ಹಾನಿಕರ ಉಂಟುಮಾಡುತ್ತದೆ. ಆದ್ದರಿಂದ ಊಟ ಆದ ನಂತರ ಯಾವುದೇ ಕಾರಣಕ್ಕೂ ಸಿಗರೇಟ್ … Read more

ಬಾಳೆಗಿಡ ವಾಸ್ತು! ಮನೆಯಲ್ಲಿ ಬಾಳೆಗಿಡ ಬೆಳೆಸುವುದು ಶುಭವೋ ಅಶುಭವೋ? ನೆಡುವುದಾದರೆ ಯಾವ ದಿಕ್ಕಿನಲ್ಲಿ ಬೆಳೆಸಬೇಕು?

Banana Tree Vastu :ಭಾರತ ಸಂಸ್ಕೃತಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಬಾಳೆ ಮರಕ್ಕೆ ವಿಶೇಷವಾದ ಸ್ಥಾನವಿದೆ. ಇದು ವಿಷ್ಣುವಿಗೆ ಸಂಬಂಧಿಸಿದ ಗಿಡ ಎಂದು ಪರಿಗಣಿಸಲಾಗಿದೆ. ಬಾಳೆ ಗಿಡದ ಪೂಜೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.ಬಾಳೆ ಗಿಡ ಗುರು ಗ್ರಹಕ್ಕೆ ಸಂಬಂಧಿಸಿದೇ.ಬಾಳೆ ಮರದ ಎಲೆಗಳಿಗೆ ಆಚರಣೆಗಳಲ್ಲಿ ಸಮಾರಂಭಗಳಲ್ಲಿ ವಿಶೇಷವಾದ ಸ್ಥಾನವಿದೆ.ಈ ಬಾಳೆ ಎಲೆಯಲ್ಲಿ ಊಟ ಹಾಕುವುದು ಕೂಡ ಸಂಪ್ರದಾಯಗಳಲ್ಲಿ ವಿಶೇಷವಾಗಿ ಇರುತ್ತದೆ.ಈ ಬಾಳೆ ಎಲೆಯಲ್ಲಿ ಊಟ ಮಾಡುವಾಗ ಸಿಗುವ ತೃಪ್ತಿನೆ … Read more