ಮೂಗಿಗೆ 2 ಹನಿ ಎಣ್ಣೆ ಕೋಟಿ ಕೋಟಿ ಲಾಭಗಳು /ಸ್ಟ್ರೋಕ್ ನಿದ್ರಾಹಿನತೆ/ ರೋಗ ನಿರೋಧಕ ಶಕ್ತಿ!

ಮೂಗಿಗೆ 2 ಹನಿ ಎಣ್ಣೆ ಅಥವಾ ತುಪ್ಪವನ್ನು ಹಾಕುವುದರಿಂದ ಶರೀರದಲ್ಲಿ ಹಲವಾರು ರೀತಿಯ ಪರಿವರ್ತನೆಗಳು ಕಂಡು ಬರುತ್ತದೆ. 1, ಮೂಗಿಗೆ ಎಣ್ಣೆ ಹಾಕುವುದರಿಂದ ಮುಗಿನಲ್ಲಿ ಇರುವ ಡ್ರೈ ನೆಸ್ ಅನ್ನು ಕಡಿಮೆ ಮಾಡಬಹುದು.2, ಮೂಗಿಗೆ ಎಣ್ಣೆ ಹಾಕುವುದರಿಂದ ಮೆದುಳನ್ನು ಕ್ರಿಯಾಶೀಲಗೊಳಿಸಬಹುದು.ಇದರಿಂದ ಶರೀರದಲ್ಲಿ ನರ್ವ ಸಿಸ್ಟಮ್ ಆಕ್ಟಿವ್ ಆಗುತ್ತದೆ.3, ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಗೊರಕೆ ಶಬ್ದ ಕಡಿಮೆ ಆಗುತ್ತದೆ.ಇದರಿಂದ ಮೆದುಳಿನ ಕಾರ್ಯ ಕೂಡ ಚೆನ್ನಾಗಿ ಆಗುತ್ತದೆ. 4, ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕಿದರೆ ವಾತ … Read more

ನಿಮ್ಮ ಕಿರುಬೆರಳು ತಿಳಿಸುವ ಜೀವನದ ರಹಸ್ಯ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಆತನ ಸಾಕಷ್ಟು ವಿಚಾರಗಳನ್ನು ತಿಳಿಸುತ್ತೆ. ಒಬ್ಬ ವ್ಯಕ್ತಿಯ ಕೈಯ್ಯಲ್ಲಿ ಸಾಕಷ್ಟು ರೇಖೆಗಳು ಇರತ್ತೆ ಅದರಲ್ಲಿ ಕೊನೆಯ ಬೆರಳು ನಮ್ಮ ಜೀವನದ ರಹಸ್ಯವನ್ನು ಹೇಳುತ್ತೆ ಅಂತ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತೆ. ನಮ್ಮ ಕಿರುಬೆರಳು ತಿಳಿಸುವ ನಮ್ಮ ಜೀವನದ ರಹಸ್ಯ ಏನು ಅನ್ನೋದನ್ನ ತಿಳಿದುಕೊಳ್ಳೋಣ. ನಮ್ಮ ಕಿರುಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿ ಇದ್ದರೆ ನೀವು ಜನರ ಮಧ್ಯೇ ಬಹಳ ನಾಚಿಕೆಯ ಸ್ವಭಾವದ ವ್ಯಕ್ತಿ ಎಂದು ಅರ್ಥ … Read more

ಗರಿಕೆ ನಮ್ಮ ಅರೋಗ್ಯ ಸಂಜೀವಿನಿ ಯಾವೆಲ್ಲಾ ಸಮಸ್ಸೆಗಳಿಗೆ ದಿವ್ಯಾಔಷದ ಗೊತ್ತಾ!

ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿ ಇರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ.ಇದು ಹಳ್ಳಿಗಳಲ್ಲಿ ಗದ್ದೆ ತೋಟ ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಣೆ ಮಾಡುತ್ತದೆ. ಇದರ ಎಲೆಗಳು ಉದ್ದವಾಗಿದ್ದು ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತಾ ಹೋಗುತ್ತದೆ. ಗರಿಕೆ ಹುಲ್ಲು ವಿಶೇಷ ಔಷಧಿಯ ಗುಣಗಳನ್ನು ಹೊಂದಿದ್ದು ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ.ಗರಿಕೆ ಹುಲ್ಲಿನ ಔಷಧಿ ಗುಣಗಳನ್ನು ಬಗ್ಗೆ ತಿಳಿದುಕೊಳ್ಳಿ. 1, ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸುಮಾರು … Read more

ಮೇ 8 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಆಗರ್ಭ ಶ್ರೀಮಂತರಾಗುವಿರಿ!

ನಾಳೆ ಮೇ 8ನೇ ತಾರೀಕು ಬಹಳ ವಿಶೇಷವಾದ ಸೋಮವಾರ. ಅದರಿಂದ ಈ ಕೆಲವೊಂದು ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ನೇರ ದೃಷ್ಟಿ ಬೀಳುವುದರಿಂದ ಇವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣವಾದ ಕೃಪೆಯಿಂದ ಇವರು ಮಾಡುವಂತಹ ಎಲ್ಲಾ ಕೆಲಸದಲ್ಲಿಯೂ ಕೂಡ ಉತ್ತಮವಾದ ಯಶಸ್ಸನ್ನು ಸಾಧಿಸಕೊಳ್ಳಲಿದ್ದಾರೇ. ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ದುಃಖಗಳಿಗೂ ಕಷ್ಟಗಳಿಗೂ ಕೂಡ ನಾಳೆಯಿಂದ ಇವರು ಮುಕ್ತಿಯನ್ನು ಪಡೆಯಲಿದ್ದಾರೆ. ಇಷ್ಟು ದಿನ ಕಷ್ಟಪಟ್ಟು ಎಲ್ಲಾ ಕೆಲಸಗಳಿಂದ ನಿವಾರಣೆ ಹೊಂದುತ್ತಿರ.ಇದುವರೆಗೂ ಅನುಭವಿಸಿದ ಸಮಸ್ಸೆ ದುಃಖ ಎಲ್ಲವು ಹೋಗುವಂತಹ ಸಮಯ ಇದಾಗಿದೆ. … Read more

ಇನ್ನು 4 ದಿನಗಳ ನಂತರ ಈ ರಾಶಿಯವರ ಮೇಲೆ ಹಣದ ವರ್ಷಧಾರೆ ಎಲ್ಲಾ ಸಂಕಷ್ಟಗಳಿಗೂ ಸಿಗಲಿದೆ ಮಂಗಳಮಯ ಪರಿಹಾರ!

ಗ್ರಹಗಳ ಕಮಾಂಡರ್ ಮಂಗಳ ಗ್ರಹದ ಸಂಚಾರದಿಂದಾಗಿ, ಕೆಲವು ರಾಶಿಯ ಸ್ಥಳೀಯರಿಗೆ ಲಾಭದಾಯಕವಾಗಿದೆ. ಮತ್ತೊಂದೆಡೆ, ಕೆಲವು ರಾಶಿಗಳ ಜನರಿಗೆ, ಈ ಸಮಯವು ಆಶುಭವಾಗಿದೆ.  ವೃಷಭ ರಾಶಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಮಂಗಳನ ಸಂಕ್ರಮವು ಅಶುಭಕರವಾಗಿರುತ್ತದೆ. ಈ ಸಮಯದಲ್ಲಿ, ಈ ರಾಶಿಗಳ ಜನರು ತಮ್ಮ ಮಾತಿನ ಮೇಲೆ ನಿಯಂತ್ರಣವನ್ನು ಹೊಂದಿರಬೇಕು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ಮಕ್ಕಳಿಗೆ ನಿಮ್ಮ ಸಹಕಾರದ ಅಗತ್ಯವಿದೆ. ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಯೋಚಿಸಿ ನಡೆಯಿರಿ. ಮಿಥುನ … Read more

ಭಯಂಕರ ಸೊಂಟ ನೋವು Joint pain ಮಂಡಿ ಬೆನ್ನು ನೋವಿಗೆ ಅಮ್ಮ ಹೇಳಿದ ಹಳ್ಳಿ ಮನೆಮದ್ದು ತಕ್ಷಣ ಕಡಿಮೆಯಾಗುತ್ತೆ!

ಯಾವುದೇ ರೀತಿಯ ಮೂಳೆಗಳ ಸೆಳೆತ ನರಗಳ ಸೆಳೆತ ಬರುತ್ತಿದ್ದರೆ, ಕೀಲುಗಳಿಗೆ ನೋವು ಆಗುತ್ತಿದ್ದರೆ ಮತ್ತು ಬಿದ್ದು ಪೆಟ್ಟಾದ ನೋವು ಇದ್ದರು ಈ ಅದ್ಬುತವಾದ ಎಣ್ಣೆಯನ್ನು ಹಚ್ಚಿ ನೋಡಿ ಬೇಗನೆ ನೋವು ಕಡಿಮೆಯಾಗುತ್ತದೆ. ಎಂತಹದೆ ಭಯಂಕರ ನೋವು ಇದ್ದರು ಸಹ ಕಡಿಮೆಯಾಗುತ್ತದೆ. ಮಕ್ಕಳಿಂದ ದೊಡ್ಡವರು ಸಹ ಇದನ್ನು ಬಳಸಬಹುದು. ಎಷ್ಟೇ ನೋವು ಇದ್ದರು ಸಹ ಬೇಗನೆ ಕಡಿಮೆಯಾಗುತ್ತೆ. ಒಂದು ಕಬ್ಬಿಣ ಬಂಡಾಲಿಗೆ ಒಂದು ಕಪ್ಪು ಎಳ್ಳು ಎಣ್ಣೆ ತೆಗೆದುಕೊಳ್ಳಬೇಕು ಮತ್ತು ಒಂದು ಬೌಲ್ ಹರೆಳೆಣ್ಣೆ,2 ಚಮಚ ನೀಲಗಿರಿ ಎಣ್ಣೆ, … Read more

ಚಿಟ್ಟೆ ಮನೆಯೊಳಗೆ ಬಂದರೆ 1 ತಿಂಗಳೊಳಗೆ ಈ ಘಟನೆ ನಡೆಯುತ್ತೆ!

ನಮ್ಮ ಭೂಮಿಯ ಮೇಲೆ ಎಷ್ಟೊಂದು ರೀತಿಯ ಪ್ರಾಣಿ ಪಕ್ಷಿಗಳ ಸಂಕುಲ ಇದೆ ಅಲ್ಲವೇ ಇವುಗಳ ಜೀವನ ಕೂಡ ಮನುಷ್ಯರಂತೆ ನಡೆಯುತ್ತದೆ ಆದರೆ ಅದು ನಮಗೆ ಗೊತ್ತಾಗುವುದೇ ಇಲ್ಲ ಆದರೆ ಇವುಗಳ ಪ್ರಪಂಚ ಒಂದು ರೀತಿಯಲ್ಲಿ ಸುಂದರವಾಗಿ ಇರುತ್ತದೆ. ಪ್ರಾಣಿ ಪಕ್ಷಿಗಳನ್ನು ನೋಡುವುದು ಅವುಗಳ ಆರೈಕೆ ಮಾಡುತ್ತಾ ಇದ್ದಾರೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಂತೋಷ ಸಿಗುತ್ತದೆ. ಅದರಲ್ಲೂ ಕೂಡ ಪಕ್ಷಿಗಳ ಚಿಲಿಪಿಲಿ ಶಬ್ದಕ್ಕೆ ಯಾರು ತಾನೇ ಮಾರು ಹೋಗುವುದಿಲ್ಲ ಹೇಳಿ ಅಲ್ಲವೇ ಅವುಗಳ ಅಂದ ಚೆಂದ … Read more

ಹಿಡಿ ಉಪ್ಪಿನಿಂದ ಶತ್ರುನಾಶ ಮಾಡಿ!

Kannada Astrology tips:ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ವಸ್ತು ಎಂದರೆ ಅದು ಉಪ್ಪು ಈ ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡದೇ ಜೀವನದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ನಕಾರಾತ್ಮತೆ ಹಾಗೂ ನೀವು ಸಾಲವಾಗಿ ಕೊಟ್ಟ ಹಣ ಮರಳಿ ಬರದೇ ಇದ್ದರೆ ಸಾಲದ ಬಾಧೆ ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಉತ್ತಮ ಬದಲಾವಣೆಯನ್ನು ಮನೆಯಲ್ಲಿ ಕಾಣಬಹುದು ಲಕ್ಷ್ಮೀದೇವಿ ಅನುಗ್ರಹದಿಂದ ಸಕಾರಾತ್ಮಕ ವಾತಾವರಣ ಇರುತ್ತದೆ ಹಾಗೂ ಧನಲಾಭ ಹೆಚ್ಚುತ್ತದೆ ಯಾವ … Read more

ಭತ್ತದ ತೋರಣ ಬಾಗಿಲಲ್ಲಿ ಇದ್ದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಈ ತೋರಣ ಮನೆಯಲ್ಲಿ ಕಟ್ಟಿದರೆ ಏನು ಪ್ರಯೋಜನ?

Paddy swag at the door :ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ. ಅಲಂಕಾರಿಕವಾಗಿಯೂ ಕೂಡ ಅದನ್ನ ಬಳಸುತ್ತಾರೆ. ಹಳ್ಳಿ ಕಡೆಯ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ನೋಡುತ್ತೇವೆ. ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸುತ್ತದೆ. ದೇವರಿಗೆ ಮೂಡಿಸಿದ ಹೂವುಗಳನ್ನು ಬಿಸಾಡುತ್ತೀರಾ? ಓದಿ ನಿಮಗೆ ಯಾವುದಾದರೂ ಸಮಸ್ಯೆಗಳೊಂದಿಗೆ ಧೀರ್ಘ ಕಾಲದಿಂದ ಕಾಡುತ್ತಿದ್ದರೆ ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದಾಗಿದೆ. ವಾಸ್ತು … Read more

Remove Ear Wax :ಕಿವಿಗಳ ಹೊಲಸು ಹೀಗೆ ತೆಗೆಯಿರಿ!

Remove Ear Wax :ಕಿವಿಯಲ್ಲಿ ಗುಯ್ ಶಬ್ಧ ಬರುವುದಕ್ಕೆ, ಕಿವಿ ನೋಯುವುದಕ್ಕೆ, ಕ್ರಿಮಿ ಕೀಟಗಳು ಹೋಗಿದ್ದಾರೆ ಇದಕ್ಕೆ ಸೂಕ್ತ ಪರಿಹಾರ ತಿಳಿಸಿಕೊಡುತ್ತೇವೆ. 1, ನೀವು ತಲೆ ಸ್ನಾನ ಮಾಡುವಾಗ ಕಿವಿಯಲ್ಲಿ ನೀರು ಹೋಗದಂತೆ ನೀವು ಎಚ್ಚರ ವಹಿಸಬೇಕು. 2, ಇನ್ನು ನೀವು ಮಲಗುವ ದಿಂಬು ಆದಷ್ಟು ದೊಡ್ಡ ಆಗಿರಬಾರದು. ಅದು ತೆಳ್ಳಗೆ ಆಗಿದ್ದರೆ ಒಳ್ಳೆಯದು. ಇದರಿಂದ ನಿಮಗೆ ತಲೆ ನೋವು ಕೂಡ ಬರುವುದಿಲ್ಲ. 3, ಇನ್ನು ನೀವು ಹೆಡ್ ಫೋನ್ ಅಥವಾ ಏರ್ಫೋನ್ ಬಳಸುತ್ತಿದ್ದಾರೆ ಅದು ಲಿಮಿಟ್ … Read more