ಹರವೆ ಸೊಪ್ಪು ಹೀಗೆ ಮಾಡಿ ಬಳಸಿದರೆ ಈ ಎಲ್ಲಾ ಸಮಸ್ಸೆಗಳಿಗೆ ಒಳ್ಳೆಯ ಮನೆಮದ್ದು!

Kannada health tips :ಹಸಿರು ಎಲೆ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇಂತಹ ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಹಸಿರು ಎಲೆ ತರಕಾರಿಗಳು ನೈಸರ್ಗಿಕವಾಗಿದ್ದು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಇವುಗಳು ದೇಹವನು ಆರೋಗ್ಯವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಹಸಿರು ಎಲೆ-ತರಕಾರಿಗಳಲ್ಲಿ ಹರವೆ ಸೊಪ್ಪು ಒಂದಾಗಿದೆ. ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶ ಹಾಗೂ ಹಿಮಾಲಯ ತಪ್ಪಲಿನಲ್ಲಿ ಕಾಣಲು ಸಿಗುತ್ತದೆ. ಇದು ಬಂಗಾರ ಕೆಂಪು ಹಸಿರು ಮತ್ತು ನೇರಳೆ … Read more

ಇಂದಿನಿಂದ 900 ವರ್ಷಗಳ ನಂತರ ಮಧ್ಯರಾತ್ರಿಯಿಂದ 6 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ

Kannada Astrology:ಮೇಷ -ಚಂದ್ರನು ಮೂರನೇ ಮನೆಯಲ್ಲಿ ಉಳಿಯುತ್ತಾನೆ, ಈ ಕಾರಣದಿಂದಾಗಿ ಸ್ನೇಹಿತರು ಮತ್ತು ಸಂಬಂಧಿಕರು ಸಹಾಯ ಮಾಡುತ್ತಾರೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಇರುತ್ತದೆ, ಕೆಲವೊಮ್ಮೆ ನಿಮ್ಮ ಸಾಮರ್ಥ್ಯವು ಸ್ಪರ್ಧೆಯನ್ನು ಮಾಡುವ ಮೂಲಕ ಮಾತ್ರ ತಿಳಿಯುತ್ತದೆ. ಉದ್ಯಮಿಯು ನಡೆಯುತ್ತಿರುವ ವ್ಯವಹಾರದ ಜೊತೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅಥವಾ ಅದಕ್ಕಾಗಿ ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ನೀವು ಪ್ರಾರಂಭಿಸುತ್ತಿದ್ದರೆ, ಶುಭ ಸಮಯವು ಬೆಳಿಗ್ಗೆ 7:00 ರಿಂದ 9:00 ರವರೆಗೆ ಮತ್ತು ಸಂಜೆ 5:15 ರಿಂದ 6:15 … Read more

ದೇವರಿಗೆ ಮೂಡಿಸಿದ ಹೂವುಗಳನ್ನು ಬಿಸಾಡುತ್ತೀರಾ? ಓದಿ

ಹಿಂದೂ ಧರ್ಮದ ಪ್ರಕಾರ ಧೂಪಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಪೂಜಾ ಸಮಯದಲ್ಲಿ ದೇವರ ಮುಂದೆ ಧೂಪವನ್ನು ಹಚ್ಚಲಾಗುತ್ತದೆ. ಜೊತೆಗೆ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಧೂಪ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯುಯು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಧೂಪದಿಂದ ಹೊರಬರುವ ಹೊಗೆಯು ನಿಮ್ಮ ಆರೋಗ್ಯದ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಧೂಪವನ್ನು ಪ್ರತೀ ಬಾರಿ ಅಂಗಡಿಗಳಿಂದ ಖರೀದಿಸುವ ಬದಲಾಗಿ ನೀವೇ ಮನೆಯಲ್ಲಿ ತಯಾರಿಸಿ. ಧೂಪ ತಯಾರಿಸಲು ಬೇಕಾಗುವ ಪದಾರ್ಥಗಳು:ಒಣಗಿದ ತೆಂಗಿನ ನಾರಿನ ಸಿಪ್ಪೆಯ ಪುಡಿ,ಗುಲಾಬಿ … Read more

ಹಳೆ ಕುಕ್ಕರ್​ ಅನ್ನೆ ಹೊಸದಾಗಿಸಿ ಚೂರು ನೀರು ಹೊರಗಡೆ ಬರಲ್ಲ!

ಕುಕ್ಕರ್ ನಲ್ಲಿ ಅಡುಗೆ ಬೇಗ ಆಗುತ್ತೆ ಅನ್ನೋದೇನೋ ನಿಜ. ಆದರೆ ಪ್ರತಿ ಬಾರಿಯೂ ಕುಕ್ಕರ್ ವಿಸೆಲ್ ಕೂಗುವಾಗ ನೀರೆಲ್ಲಾ ಹೊರ ಬಂದು ಸ್ಟವ್ ಸುತ್ತಮುತ್ತ ಕೊಳಕಾಗಿ ಕಾಣುತ್ತೆ. ನೀರೆಲ್ಲಾ ಹೊರಗೆ ಬಂದರೆ ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಇದು ಬಹುತೇಕ ಮನೆಗಳ ಕುಕ್ಕರ್ ಕಥೆ. ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂದರೆ ಸಿಂಪಲ್ಲಾಗಿ ಈ ಟಿಪ್ಸ್ ಪಾಲಿಸಿ ಸಾಕು. ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಬಳಸುವುದು ಕಾಮನ್. ಮೊದಮೊದಲು ಚೆನ್ನಾಗಿಯೇ ಇರೋ ಕುಕ್ಕರ್ ಕಾಲ ಕಳೆದಂತೆ ತೊಂದರೆ ಕೊಡಲು … Read more

ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

Moles on body ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಖುಲಾಯಿಸುವುದು ಮತ್ತು ಯಾವ ಭಾಗದಲ್ಲಿ ಇದ್ದರೆ ಸಂಪತ್ತು ಸಿಗುವುದು ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ದೇಹದ ಯಾವ ಭಾಗದಲ್ಲಿ ಮಚ್ಚೆಯಿದೆ ಎಂದು ನಿಮಗೆ ತಿಳಿದಿದ್ದರೆ ಈ ಬಗ್ಗೆ ಈ ಲೇಖನದಲ್ಲಿ … Read more

ಏಪ್ರಿಲ್ 25 ಮಂಗಳವಾರ 8 ರಾಶಿಯವರಿಗೆ ಬಾರಿ ಅದೃಷ್ಟ ಚಾಮುಂಡೇಶ್ವರಿ ಕೃಪೆ ತಿರುಕನೂ ಕುಬೇರ!

Kannada Astrology: ಏಪ್ರಿಲ್ 25ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ಕೃಪೆಯೂ ಈ ರಾಶಿಯವರಿಗೆ ಸಿಗುತ್ತಿರುವುದರಿಂದ ಇವರ ಜೀವನದಲ್ಲಿ ಅರೋಗ್ಯ ಯಶಸ್ಸು ಐಶ್ವರ್ಯವನ್ನು ಕಂಡುಕೊಳ್ಳಲಿದ್ದಾರೆ. ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಇನ್ನು ಈ ರಾಶಿಯಲ್ಲಿ ಜನಿಸಿದವರ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗುತ್ತದೆ. ಇಷ್ಟು ದಿನಗಳಿಂದ ಇವರು ಮಾಡುವ ಕೆಲಸಕಾರ್ಯಗಳಲ್ಲಿ ಇರುವ ಅಡೆತಡೆಗಳು ಚಾಮುಂಡೇಶ್ವರಿ ಅನುಗ್ರಹದಿಂದ ದೂರ ಆಗುತ್ತದೆ. ಇವರಿಗೆ ಶುಭದಿನಗಳು ಪ್ರಾರಂಭವಾಗಲಿದೆ. ದೊಡ್ಡ ದೊಡ್ಡ ಯೋಜನೆಗಳಲ್ಲಿ ಕೆಲಸ … Read more

ನಿಮ್ಮ Blood Group ಗ್ರೂಪ್ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ!

ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೇ. 1,A ಬ್ಲಡ್ ಗ್ರೂಪ್ ಗೆ ಸೇರಿದವರು ತುಂಬಾನೇ ಸ್ಮಾರ್ಟ್ ವರ್ಕಿಂಗ್ ಪ್ಯಾಶನೇಟ್ ಆಗಿರುತ್ತಾರೆ ಕೆಲಸದಲ್ಲಿ.ಇವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ತುಂಬಾ ಯೋಚನೆ ಮಾಡಿ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಸ್ಟ್ರೆಸ್ ಯಿಂದ ಇವರಿಗೆ ಆರೋಗ್ಯದ ಸಮಸ್ಸೆಗಳು ಬರುವ ಸಾಧ್ಯತೆ ಇದೆ.ಇವರು ತುಂಬಾ ಶಾಂತಿ ಸ್ವಭಾವದವರು ಆಗಿರುತ್ತಾರೆ.ಇವರು ನಾಚಿಕೆ ಸ್ವಭಾವದವರು ಕೂಡ ಆಗಿರುತ್ತಾರೆ. 2, B ಬ್ಲಡ್ ಗ್ರೂಪ್ ಹೊಂದಿರುವರು … Read more

ಪೂಜೆ ಮಾಡುವಾಗ ಅಳುವ ಹಾಗೆ ದುಃಖ ಬಂದರೆ ಏನರ್ಥ ದೇವರು ನಿಮಗೆ ನೀಡುವ ಸಂಕೇತವೇನು!

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ ಫಲ ದೊರೆಯುತ್ತದೆ. ಒಲ್ಲದ ಮನಸ್ಸಿನಿಂದ ಪೂಜೆ ಮಾಡುವುದು ವ್ಯರ್ಥ. ಅಂತೆಯೇ ಪೂಜೆಗೆ ಕುಳಿತಾಗ ಪೂಜೆ ಮಾಡಲು ಮನಸ್ಸಾಗದಿರುವುದು, ಬೇಸರವಾಗುವುದು, ಕಣ್ಣೀರು ಬರುವುದು, ನಿದ್ದೆ ಬರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣವೇನಂದ್ರೆ, ನಿಮ್ಮ ಸುತ್ತ ಮುತ್ತಲು … Read more

ಏಪ್ರಿಲ್ 24 ಸೋಮವಾರದಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನಾ ಕೃಪೆಯಿಂದ!

Kannada Astrology:ಇಂದು ಏಪ್ರಿಲ್ 24ನೇ ತಾರೀಕು ಬಹಳ ವಿಶೇಷವಾದ ಶುಭ ಸೋಮವಾರ.ಇಂದಿನ ಸೋಮವಾರದಿಂದ ಮಂಜುನಾಥನ ಕೃಪೆಯಿಂದ ಈ 8 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಮತ್ತು ಜೀವನವೇ ಬದಲಾಗುತ್ತದೆ. ಕುಟುಂಬದವರ ಸಹಕಾರದಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೇ ಇನ್ನು ಒಳ್ಳೆಯದಾಗುತ್ತದೆ. ಈ ರಾಶಿಯವರು ಸಂಸಾರಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಮಂಜುನಾಥನ ಕೃಪೆ ಇವರ ಮೇಲೆ ಇರುವುದರಿಂದ ಯಾವುದೇ ಕೆಲಸವನ್ನು ಮಾಡಿದರು ಕೂಡ ಧನಲಾಭವನ್ನೂ ಕಾಣುತ್ತೀರಾ. Body Heat :ದೇಹದ ಉಷ್ಣತೆ ಶೀಘ್ರವಾಗಿ … Read more

ಏಪ್ರಿಲ್ 22 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ!

Kannada Astrology:ಏಪ್ರಿಲ್ 22 ನೇ ತಾರೀಕು ಬಹಳ ವಿಶೇಷವಾದ ಶನಿವಾರ ಇಂದಿನಿಂದ ಈ 7 ರಾಶಿಯವರಿಗೆ ಹನುಮನ ಕೃಪೆ ಸಿಗಲಿದೆ. ನಾಳೆಯ ಶನಿವಾರದಿಂದ ಹನುಮನ ಕೃಪೆ ಈ ರಾಶಿಯವರ ಮೇಲೆ ಇರುವುದರಿಂದ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೇ. ಆದ್ದರಿಂದ ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನಾಳೆಯಿಂದ ಈ ಕೆಲವೊಂದು ರಾಶಿಯವರ ಜೀವನ ಬದಲಾಗುವ ಲಕ್ಷಣ ಕಾಣುತ್ತಿದೆ. ಇಂದಿನಿಂದ ಈ 7 ರಾಶಿಯವರು ಹನುಮನ ಅನುಗ್ರಹ ಆಶೀರ್ವಾದ ಶುರುವಾಗುತ್ತಿದೆ. ಇದನ್ನೂ ಓದಿ :ಕಿವಿ ಹಣ್ಣು ಸಕ್ಕರೆ ಕಾಯಿಲೆ ಇದ್ದವರು … Read more