ನೀವು ಕೋರಿದ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ!

ಕಡ್ಲೆಕಾಳ್ ಆಹಾರವನ್ನು ಯಾವ ರೀತಿ ಮಾಡೋದು ಮತ್ತು ಪೂಜೆ ಯಾವ ರೀತಿ ಮಾಡೋದು ಅನ್ನೋದನ್ನ,ಮೊದಲನೇದಾಗಿ ಕಡ್ಲೆಕಾಳ್ ಆಹಾರವನ್ನು ಮಾಡಲಿಕ್ಕೆ ಇಂದಿನ ರಾತ್ರಿಯಲ್ಲಿ ನೀವು ಕಡ್ಲೆಕಾಳನ್ನು ನೇನೇಸಿಡಬೇಕು. ಕಪ್ಪು ಕಡ್ಲೆಕಾಳು ಆಗಿರಬಹುದು ಅಥವಾ ಬಿಳಿ ಕಡ್ಲೆಕಾಳ ಆದರೆ ಕಾಬುಲ್ ಕಡ್ಲೆಕಳಾಗಿರುವುದು. ರಾತ್ರಿ ಇಡಿ ನೆನಸಿಟ್ಟು. ಬೆಳಗ್ಗೆ ಮಡಿಯಿಂದ ಸ್ನಾನ ಮಾಡಿ ಆನಂತರ 21 ಕಡಲೆಕಾಳನ್ನು ತೆಗೆದುಕೊಳ್ಳಬೇಕು, ಅಥವಾ ನೀವು ದೇವಸ್ಥಾನಕ್ಕೆ ಕಡಲೆಕಾಳು ಆಹಾರವನ್ನು ಕೊಡ್ತಾ ಇದ್ದೀರಾ ಅಂದ್ರೆ 108 ಆಗಲಿ ಕಡ್ಲೆಕಾಳನ್ನು ನೆನೆಸಿಟ್ಟು ಎರಡು ಎಳೆ ಬಿಳಿ ದಾರವನ್ನು … Read more

Horoscope Today 16 April 2023 :ವೃಶ್ಚಿಕ, ಧನು, ಮೀನ, ರಾಶಿಯವರಿಗೆ ಯಶಸ್ಸು ಸಿಗಲಿದೆ!

Horoscope Today 16 April 2023 :ಮೇಷ –ಮೇಷ ರಾಶಿಯವರಿಗೆ ದಿನವು ಸಂತೋಷದಿಂದ ಕೂಡಿರುತ್ತದೆ. ಭವಿಷ್ಯದಲ್ಲಿ, ನೀವು ಕೆಲವು ಯೋಜನೆಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ನಿಮ್ಮ ಶಕ್ತಿಯನ್ನು ಸರಿಯಾದ ಕಾರ್ಯಗಳಲ್ಲಿ ಇರಿಸಿದರೆ, ನೀವು ಅದರಲ್ಲಿ ಉತ್ತಮ ಪ್ರಯೋಜನಗಳನ್ನು ಕಾಣುತ್ತೀರಿ. ಇಂದು ತಂದೆಯ ಆರೋಗ್ಯದಲ್ಲಿ ಹದಗೆಟ್ಟ ಕಾರಣ, ನೀವು ಓಡಬೇಕಾಗಬಹುದು. ನಿಮ್ಮ ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ, ಆದರೆ ನೀವು ಇನ್ನೂ ಯಾವುದೋ ವಿಷಯದ ಬಗ್ಗೆ ಉದ್ವಿಗ್ನರಾಗಿರುತ್ತೀರಿ. ವೃಷಭ ರಾಶಿ-ವೃಷಭ ರಾಶಿಯವರಿಗೆ, ವ್ಯಾಪಾರ ಮಾಡುವವರಿಗೆ ದಿನವು ಕೆಲವು ಹೊಸ ಯೋಜನೆಗಳನ್ನು … Read more

ಕಿವಿ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ ನೋಡಿ!

Kiwi fruit benifits:ಇಂದಿನ ಕಾಲದಲ್ಲಿ ಅನೇಕ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಾಜಾ ಹಣ್ಣಿನ ರಸದಿಂದ ಸಲಾಡ್​ಗಳವರೆಗೆ, ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್​ಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದಾರೆ. ಆದರೆ ಕಿವಿ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿ. ಅದನ್ನು ಸೇವಿಸುವುದರಿಂದ ಅದ್ಭುತ ಪ್ರಯೋಜನಗಳಿವೆ. ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ … Read more

ನಿಮ್ಮ ಕೈಯಲ್ಲಿರುವ ಅರ್ಧಚಂದ್ರಾಕೃತಿ ಇದ್ದರೆ ಹೀಗಲೇ ಮಾಹಿತಿ ನೋಡಿ!

Kannada Astrology :ಕೈಯಲ್ಲಿರುವ ಚಂದ್ರನ ಬಗ್ಗೆ ತಿಳಿಸಿ ಕೊಡುತ್ತೇವೆ. ಅಂಗೈಯಲ್ಲಿರುವ ಚಂದ್ರನು ನಿಮ್ಮ ಹಲವಾರು ರಹಸ್ಯವನ್ನು ತಿಳಿಸಿಕೊಡುತ್ತಾನೆ. ಹಸ್ತ ಸಾಮುದ್ರಿಕಾಶಾಸ್ತ್ರದಲ್ಲಿ ಜನರ ಅಗೈನಲ್ಲಿ ಇರುವಂತಹ ರೇಖೆಗಳನ್ನು ನೋಡಿ ವ್ಯಕ್ತಿಯ ಹಲವಾರು ರೀತಿಯ ಸ್ವಭಾವಗಳ ಬಗ್ಗೆ ಸುಲಭವಾಗಿ ತಿಳಿಯಬಹುದು.ನಿಮ್ಮ ಎರಡು ಅಗೈಯನ್ನು ಜೋಡಿಸಿದಾಗ ಒಂದು ಚಂದ್ರನ ಅಕೃತಿ ಆಗುವುದನ್ನು ಖಂಡಿತ ನೀವು ನೋಡಿರುತ್ತೀರಾ. ಕೆಲವರಲ್ಲಿ ಪೂರ್ಣವಾಗಿ ಚಂದ್ರ ಕಾಣುತ್ತಾನೆ. ಕೆಲವರಲ್ಲಿ ಅರ್ಧ ಚಂದ್ರ ಕಾಣುತ್ತಾನೆ.ಎರಡು ಅಗೈ ಜೋಡಿಸಿದಾಗ ಚಂದ್ರನು ಕಂಡರೆ ಕೆಲವು ವಿಷಯದಲ್ಲಿ ತುಂಬಾನೇ ಶುಭವಾಗಿರುತ್ತದೆ ಮತ್ತು ಇದು … Read more

Guava Side Effects: ಅತಿಯಾಗಿ ಪೇರಲವನ್ನು ತಿನ್ನುವುದು ಅಪಾಯಕಾರಿ, ಆರೋಗ್ಯವು ಹದಗೆಡಬಹುದು!

Guava Side Effects:ಪೇರಲೆಯು ತುಂಬಾ ರುಚಿಕರವಾದ ಆಹಾರವಾಗಿದೆ ಮತ್ತು ಇದು ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಇದನ್ನು ಉತ್ಸಾಹದಿಂದ ತಿನ್ನುವ ಜನರ ಕೊರತೆಯಿಲ್ಲ ಏಕೆಂದರೆ ಪೇರಲದ ಪರೀಕ್ಷೆಯು ಅನೇಕ ಜನರನ್ನು ಅದರ ಕಡೆಗೆ ಆಕರ್ಷಿಸುತ್ತದೆ, ಅದರ ತಿರುಳು ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಕೂಡಿದೆ. ಫೈಬರ್, ಪ್ರೋಟೀನ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಕಂಡುಬರುತ್ತವೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದರ ಹೊರತಾಗಿ, ಈ ಹಣ್ಣಿನಲ್ಲಿ ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ಸಹ ಇದೆ, … Read more

ಈ ಪ್ರಾಣಿ ಮನೆಯಲ್ಲಿ ಸಾಕಿ ಭವಿಷ್ಯ ಬದಲಾಗುತ್ತೆ ಭವಿಷ್ಯ ಶಾಸ್ತ್ರ!

Kannada Astrology :ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತದೆ. ಅದರಂತೆ ಕೆಲವರಿಗೆ ಪ್ರಾಣಿ – ಪಕ್ಷಿಗಳನ್ನು ಸಾಕುವುದು ಎಂದರೆ ಬಲು ಪ್ರೀತಿ. ಮನೆಯಲ್ಲಿ ಅವರು ತಮಗಿಷ್ಟವಾದ ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಇಲ್ಲವೋ ಅಕ್ವೇರಿಯಂಗಳ ಮೂಲಕ ಮೀನುಗಳನ್ನೋ ಸಾಕುತ್ತಿರುತ್ತಾರೆ. ಇನ್ನೊಂದು ವಿಷಯವೆಂದರೆ ಈ ಪ್ರಾಣಿ ಪಕ್ಷಿಗಳಿಂದ ನೆಗೆಟಿವಿಟಿಯನ್ನು ತಡೆದು ಪಾಸಿಟಿವಿಟಿ ಕೊಡುವ ಶಕ್ತಿ ಇರುತ್ತದೆ. ಆದರೆ, ಕೆಲವರಿಗೆ ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಆಗಿ ಬರುವುದಿಲ್ಲ. ಮತ್ತು ರಾಶಿಯನುಸಾರ ಪ್ರಾಣಿ – ಪಕ್ಷಿಗಳನ್ನು ಸಾಕಿದರೆ ಅವರಿಗೆ ಶುಭ ಫಲ ಸಿಗುತ್ತದೆ ಎಂದು ಜ್ಯೋತಿಷ್ಯ … Read more

ಬಾತ್ರೂಮ್ ಟಾಯ್ಲೆಟ್ ಸುಲಭವಾಗಿ ಕ್ಲೀನ್ ಮಾಡಲು ಇದನ್ನು ಬಳಸಿ ಸಾಕು ಜಾಸ್ತಿ ಉಜ್ಜಿ ತಿಕ್ಕಿ ತೊಳೆಯುವುದು ಬೇಡ!

Kannada Tips :ಈ ಸೀಕ್ರೆಟ್ ವಸ್ತುವನ್ನು ಸೇರಿಸಿ ಬಾತ್ರೂಮ್ ಟಾಯ್ಲೆಟ್ ಅನ್ನು ಕ್ಲೀನ್ ಮಾಡಿ ನೋಡಿ ಬಾತ್ರೂಮ್ ಟಾಯ್ಲೆಟ್ ರೂಮ್ ಕನ್ನಡಿ ಅಂತೆ ಹೊಳೆಯುತ್ತದೆ. ಬರೀ 4 ರೂಪಾಯಿಯಲ್ಲಿ ಒಳ್ಳೆಯ ಕ್ಲೀನರ್ ಅನ್ನು ತಯಾರಿಸಬಹುದು. ಮನೆಯಲ್ಲಿ ಪ್ರತಿ ದಿನ ಕ್ಲೀನ್ ಮಾಡಿದರು ಕೂಡ ಕೊಳೆ ಇದ್ದೆ ಇರುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಕ್ಲಿನಾರ್ ಅನ್ನು ತಯಾರು ಮಾಡಬಹುದು. ಒಮ್ಮೆ ಇದನ್ನು ಬಳಸಿ ನೋಡಿ ಮನೆಯ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ. ಅಷ್ಟೇ ಅಲ್ಲ ಬಾತ್ರೂಮ್ ಟಾಯ್ಲೆಟ್ ಕೂಡ ತುಂಬಾ … Read more

ಇಂದಿನ ಮಧ್ಯರಾತ್ರಿಯಿಂದ ಮುಂದಿನ 1 ತಿಂಗಳು 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ನೀವೇ ಶ್ರೀಮಂತರು!

Kannada Astrology :ಇಂದಿನ ಮುಂದಿನ 1 ತಿಂಗಳು ಈ 8 ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಬಾರಿ ಅದೃಷ್ಟ ಬರಲಿದೆ. ಗುರುಬಲ ದೊರಕಿ ಧನಲಾಭವನ್ನು ಪಡೆಯುತ್ತಾರೆ. ಇವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಈ ಕೆಲವು ರಾಶಿಯವರ ಜೀವನದಲ್ಲಿ ಶನಿ ದೇವರ ಆಶೀರ್ವಾದ ಮತ್ತು ಅನುಗ್ರಹ ದೊರೆಯುತ್ತಿರುವುದರಿಂದ ಇವರ ಜೀವನದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯುತ್ತದೆ. ಶನಿದೇವನ ಆಶೀರ್ವಾದ ನಿಮ್ಮ ಮೇಲೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ. ನಿಮ್ಮ ಜೀವನದಲ್ಲಿ ಸುಖ ನೆಮ್ಮದಿ ಸಂತೋಷ … Read more

ಚಿಕ್ಕ ತುಂಡು ಸೋಪ್ ಇದೆಯಾ ಯಾವುದೇ ಕಾರಣಕ್ಕೂ ಎಸೆಯಬೇಡಿ…!ಬಾರಿ ಉಳಿತಾಯ ಟಿಪ್ಸ್

ಪ್ರತಿಯೊಬ್ಬರೂ ಪ್ರತಿದಿನ ಸಾಬೂನು ಬಳಕೆ ಮಾಡುತ್ತಾರೆ. ಸಾಬೂನು ಬಳಸಿದ ನಂತರ ಕೊನೆಗೆ ಉಳಿದ ತುಂಡುಗಳನ್ನು ಎಸೆದು ಬಿಡುತ್ತಾರೆ ಅಥವಾ ನೀರಿನಲ್ಲಿ ಕರಗಿ ವೇಸ್ಟ್ ಆಗಿ ಹೋಗುತ್ತದೆ.ಅದರೆ ಈ ರೀತಿ ಸಾಬೂನು ವೇಸ್ಟ್ ಮಾಡುವ ಬದಲು ಸಾಬೂನು ಬಳಸಿದ ನಂತರ ಹೀಗೆ ಉಳಿದ ಚೂರುಗಳನ್ನು ಶೇಕರಿಸಿ ಇಟ್ಟುಕೊಂಡು ಇದರಿಂದ ಮತ್ತೆ ಹೊಸ ಸಾಬೂನು ತಯಾರು ಮಾಡಬಹುದು. ಈ ರೀತಿ ಮಾಡುವುದರಿಂದ ಉಳಿತಾಯ ಆಗುತ್ತದೆ ಮತ್ತು ವೇಸ್ಟ್ ಆಗುವ ಸಾಬೂನು ಚೂರುಗಳು ಮರು ಬಳಕೆ ಆದಂತೆ ಆಗುತ್ತದೆ. ಸಾಬೂನು ಚೂರುಗಳನ್ನು … Read more

ಸಾಲಬಾಧೆ ಸಮಸ್ಸೆಗಳಿಂದ ಮುಕ್ತಿ ಪಡೆಯಲು ಮನೆಯ ಹೋಸ್ತಿಲ ಹತ್ತಿರ ಹಾಲಿನಿಂದ ಹೀಗೆ ಮಾಡಿ!

Money tips :ಎಷ್ಟೋ ಜನರು ಹಣಕ್ಕಾಗಿ ತುಂಬಾ ಬಾಧೆ ಪಡುತ್ತಾರೆ ಮತ್ತು ಕಷ್ಟ ಅನುಭವಿಸುತ್ತಾರೆ.ಹೆಚ್ಚು ಸಂಪಾದನೆ ಲಭಿಸುವುದಕ್ಕಾಗಲಿ ಧನವು ನಿಲ್ಲುವುದಿಲ್ಲ ಮತ್ತು ತುಂಬನೇ ಧನ ಸಮಸ್ಸೆ ಎದುರಿಸಬೇಕಾಗುತ್ತದೆ.ಈ ಸಮಸ್ಸೆಗೆ ಒಂದು ಉಪಾಯ ಮಾಡಿದರೆ ಸಾಕು ಇದು ಒಂದು ತುಂಬಾ ಅದ್ಬುತವಾದ ಉಪಾಯ ಎಂದೂ ಹೇಳಬಹುದು.ಶನಿ ಪ್ರಭಾವ ಜಾಸ್ತಿ ಇದ್ದರು ಈ ತರ ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಸಮಸ್ಸೆ ಇದ್ದಾಗ ಶನಿ ದೇವರಿಗೆ ದೀಪರಾಧನೆ ಮಾಡಬೇಕು.ಅನೇಕ ಕಾಲದ ಕಷ್ಟಗಳು ಸಮಸ್ಸೆಗಳು ಈ ಪೂಜೆ ಮಾಡುವುದರಿಂದ ಕಡಿಮೆ ಆಗುತ್ತದೆ. … Read more