ಜಿರಳೆಗಳನ್ನ ಓಡಿಸಲು ತಪ್ಪದೇ ಈ ಮನೆಮದ್ದು ಬಳಸಿ!

ಅಡುಗೆಮನೆಯಲ್ಲಿ ಅತ್ಯಂತ ಕಿರಿಕಿರಿಯುಂಟುಮಾಡುವ ವಿಷಯವೆಂದರೆ ಜಿರಳೆ, ಮತ್ತು ಜಿರಳೆಗಳು ಅನೇಕ ರೋಗಗಳಿಗೆ ಸಂಬಂಧಿಸಿವೆ. ಆದರೆ ಕಚ್ಚಿದ ಜಿರಳೆಗಳನ್ನು ತೊಡೆದುಹಾಕುವುದು ಕಷ್ಟದ ಕೆಲಸ, ಆದರೆ ಅದನ್ನು ಪರಿಹರಿಸಲು ಇಲ್ಲಿದೆ ಕೆಲವು ಉಪಾಯಗಳು. ಬೋರಿಕ್ ಆಸಿಡ್ ಪುಡಿ, ಹಿಟ್ಟು ಮತ್ತು ಸಕ್ಕರೆಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡುವ ಮೂಲಕ ನೀವು ಬಲವಾದ ಮಿಶ್ರಣವನ್ನು ಮಾಡಬಹುದು. ಪೇಸ್ಟ್ ತರಹದ ಸ್ಥಿರತೆಗೆ ಚೆನ್ನಾಗಿ ಮಿಶ್ರಣ ಮತ್ತು ಸಣ್ಣ ಉಂಡೆಗಳಾಗಿ ರೂಪುಗೊಂಡಾಗ, ಈ ಮಿಶ್ರಣವು ಜಿರಳೆಗಳಿಗೆ ಆಕರ್ಷಕ ಬಲೆಯಾಗುತ್ತದೆ. ಜಿರಳೆಗಳು ಇರುವ ಕಡೆ ಚೆಂಡುಗಳನ್ನು … Read more

ಈ ಒಂದು ಎಲೆ ಸಾಕು ನಿಮ್ಮನ್ನು ದಾರಿದ್ರ ದಿಂದ ಹೊರತಂದು ಶ್ರೀಮಂತನ್ನಾಗಿಸುತ್ತದೆ!

ನಿಮಗೆ ಇರುವ ಎಂತದ್ದೇ ದಾರಿದ್ರ ದೋಷವನ್ನು ಈ ಒಂದು ಎಲೆ ನಿವಾರಣೆ ಮಾಡುತ್ತದೆ.ಹಣದಿಂದ ತುಂಬಾ ಕಷ್ಟ ಪಡುತ್ತಿದ್ದಾರೆ ಮತ್ತು ಮನೆಯಲ್ಲಿ ತುಂಬಾ ಕಷ್ಟಗಳು ಇದ್ದರೆ ಈ ಪರಿಹಾರವನ್ನು ಪಾಲಿಸಿದರೆ ಅದ್ಭುತವಾದ ಬದಲಾವಣೆಗಳು ಶೀಘ್ರವಾಗಿ ನಿಮ್ಮ ಜೀವನದಲ್ಲಿ ಉಂಟಾಗುತ್ತದೆ. ಜನ್ಮ ಜನ್ಮದ ದಾರಿದ್ರ ದೋಷವನ್ನು ದೂರ ಮಾಡುವ ಏಕೈಕ ಶಕ್ತಿಶಾಲಿ ಪರಿಹಾರ ಎಂದರೆ ಅದು ಈ ಒಂದು ಎಲೆಯ ವಿಶೇಷ ಪರಿಹಾರ.ಈ ಒಂದು ಪರಿಹಾರವನ್ನು ಯಾವ ತಿಂಗಳ್ಳಿನ್ನಾದರೂ ಮಾಡಬಹುದು. ಅದರೆ ರೋಹಿಣಿ ನಕ್ಷತ್ರ ಇರುವ ದಿನ ಮಾಡಿದರೆ ತುಂಬಾ … Read more

ಈ ತರಕಾರಿ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ಖಂಡಿತಾ ಶಾಕ್ ಆಗ್ತೀರಾ!

ತರಕಾರಿ ಖರೀದಿಸಲೆಂದು, ಮಾರ್ಕೆಟ್ ಹೋದಾಗ, ಬೇರೆ ತರಕಾರಿಗಳ ಪಕ್ಕ ಹೀರೆಕಾಯಿ ನೋಡಿದಾಗ, ಅಯ್ಯೋ ಹೀರೆಕಾಯಿಯಾ? ಬೇಡ ಬಿಡಿ ಅಂತ ಮುಖ ಸಿಂಡರಿಸಿಬಿಡುತ್ತಾರೆ…!ಆದರೆ ನಿಮಗೆ ಗೊತ್ತಿರಲಿ, ಹೀರೆಕಾಯಿಯ ಮೇಲ್ಮೈ ನೋಡುವುದಕ್ಕೆ ಒರಟಾಗಿ, ಕಂಡು ಬಂದರೂ ಕೂಡ, ಇದರ ಒಳಭಾಗದ ತಿರುಳಿನಲ್ಲಿ ಲೆಕ್ಕಕ್ಕೂ ಸಿಗದಷ್ಟಟು ಆರೋಗ್ಯ ಕಾರಿ ಪ್ರಯೋಜನಗಳಿವೆ. ನಮ್ಮಲ್ಲಿ ಹೆಚ್ಚಿನವರಿಗೆ ತರಕಾರಿಗಳಲ್ಲಿ ಅಡಗಿರುವ ಅರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಗೊತ್ತೇ ಇರುವುದಿಲ್ಲ! ಕೇವಲ ಅಡುಗೆ ಮಾಡುವಾಗ ಮಾತ್ರ ತರಕಾರಿಗಳ ನೆನಪಾಗುವುದು! ಆದರೆ ಈ ವಿಷ್ಯ ನೆನಪಿರಲಿ ಆಹಾರ ತಯಾರಿಕೆಯಲ್ಲಿ ಬಳಸುವ … Read more

ಸತತ ನಾಲ್ಕನೇ ಬಾರಿ ನಾಲ್ಕನೇ ಬಾರಿಯ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಮೂರು ಬಾರಿ ಗೆಲುವು ಸಾಧಿಸಿದ್ದು ತಮ್ಮ ನಾಲ್ಕನೇ ಬಾರಿಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ರೋಡ್‌ ಶೋ ಹಾಗೂ ಅವರ ಭೇಟಿ ಹಾಗೂ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಕರ್ನಾಕಟದ 28 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ದೆಹಲಿಯಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ನಂತರ, ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶದ ಆರ್ಥಿಕತೆಯು ದೃಢವಾದ ಬೆಳವಣಿಗೆಯನ್ನು … Read more

ರಾತ್ರಿ ಹುಟ್ಟಿದವರು ತುಂಬಾ ಅದೃಷ್ಟವಂತರು!

ರಾತ್ರಿಯಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು ಅದು ಹೇಗೆ ಅಂತ ನೋಡೋಣ.ಹುಟ್ಟುತ್ತಲೇ ಕೆಲವರು ಅತಿ ಬುದ್ಧಿವಂತರಾಗಿ ಹುಟ್ಟುತ್ತಾರೆ ಇನ್ನು ಕೆಲವರು ಬುದ್ಧಿ ಹೀನರು ಇನ್ನು ಕೆಲವರು ಅತಿ ತಿಳುವಳಿಕೆಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ವಯಸ್ಸು ಬೆಳೆದಿದ್ದಂತೆ ಬುದ್ಧಿವಂತರಾಗುತ್ತಾರೆ. ಆದರೆ ರಾತ್ರಿ ಹುಟ್ಟಿದವರು ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ವಿಷಯದಲ್ಲೂ ತುಂಬಾ ಚಾಕಚಕತೆಯಿಂದ ತಮ್ಮ ತಿಳುವಳಿಕೆಯನ್ನು ಬುದ್ಧಿವಂತಿಕೆ ತೋರಿಸುತ್ತಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇವರು ಇರ್ತಾರೆ ಪ್ರತಿಯೊಬ್ಬರು ಪ್ರತಿಯೊಬ್ಬರೂ ರಾತ್ರಿ 7 ರಿಂದ 8:00 ಮಲಗುವುದು ಅಗತ್ಯ … Read more

8 ಏಪ್ರಿಲ್ 2024 ಸೂರ್ಯಗ್ರಹಣ ತುಂಬಾ ಪ್ರಭಾವಶಾಲಿ ಈ 4 ರಾಶಿ ಜನ ಕೋಟ್ಯಧಿಶರಾಗುವರು

ಈ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಸಂಭವಿಸಿದ್ದು, ಏಪ್ರಿಲ್ 8 ರಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಈ ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯ ಮತ್ತು ಚಂದ್ರ ಗ್ರಹಣಗಳಿಂದಾಗಿ ಮಾನವನ ಜೀವನದಲ್ಲಿ ಶುಭ ಮತ್ತು ಅಶುಭಗಳು ಸಂಭವಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 8 ರಂದು ಮೊದಲ ಸೂರ್ಯಗ್ರಹಣದ ಪ್ರಭಾವದಿಂದ ಕೆಲವು ರಾಶಿಯವರಿಗೆ ಶುಭವಾಗಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಸೂರ್ಯಗ್ರಹಣದಿಂದ ಯಾವ್ಯಾವ ರಾಶಿಗಳಿಗೆ ಶುಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. ವೃಷಭ: ಸೂರ್ಯಗ್ರಹಣವು ವೃಷಭ ರಾಶಿಯವರಿಗೆ … Read more

ಈ ರೀತಿ ಧ್ಯಾನ ಸೂತ್ರ ಮಾಡಿ! ದಿವ್ಯಶಕ್ತಿ ನೆಮ್ಮದಿ ನಿಮ್ಮದಾಗುತ್ತದೆ!

ಆರೋಗ್ಯ ಸಮಸ್ಯೆ ಇರುವಾಗ ಅಥವಾ ಮಾನಸಿಕ ಸಮಸ್ಯೆ ಇರುವಾಗ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ಧ್ಯಾನಕ್ಕೆ ಮನಸ್ಸಿನಲ್ಲಿರುವ ಚಡಪಡಿಕೆ, ಗೊಂದಲ, ನೋವು ಎಲ್ಲವನ್ನೂ ಹೊರಹಾಕುವ ಶಕ್ತಿ ಇದೆ. ಧ್ಯಾನದಿಂದ ಏಕಾಗ್ರತೆ ಹೆಚ್ಚುವುದು. ಇನ್ನು ಮನಸ್ಸು ಶಾಂತವಾದಾಗ ರಕ್ತದೊತ್ತಡ ಸರಿಯಾದ ರೀತಿಯಲ್ಲಿರುತ್ತದೆ, ಇನ್ನಿತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು. ದೇಹವೂ ಚಟಿವಟಿಕೆಯಿಂದ ಕೂಡಿರುತ್ತದೆ. ಧ್ಯಾನ ಎಂದರೇನು ಎಂಬುವುದು ಬಹುತೇಕ ಎಲ್ಲರಿಗೆ ಗೊತ್ತಿರುತ್ತದೆ. ಧ್ಯಾನವನ್ನು ಒಂದು ಕಡೆ ಕೂತೇ ಮಾಡಬೇಕಾ, ನಡೆಯುವಾಗ, ಪ್ರಯಾಣಿಸುವಾಗ ಧ್ಯಾನ ಮಾಡಬಹುದಾ? … Read more

ಮನಿ ಪ್ಲಾಂಟ್ ಈ 3 ಲಾಭಗಳು 99% ಜನರಿಗೆ ಗೊತ್ತೇ ಇಲ್ಲಾ! ಮನಿ ಪ್ಲಾಂಟ್ ಹಚ್ಚುವ ದಿಕ್ಕು

ತುಂಬಾ ಜನರ ಮನೆಯಲ್ಲಿ ಮನಿಪ್ಲಾಂಟ್ ಇರುತ್ತದೆ. ಇದು ತುಂಬಾನೇ ಅದೃಷ್ಟ ತರುವಂತಹ ಗಿಡವಾಗಿದೆ. ಈ ಗಿಡ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು. 1, ಸಾಮಾನ್ಯವಾಗಿ ಯಾವುದೇ ಗಿಡವನ್ನು ಬೆಳೆಸುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಇಟ್ಟರೆ ತುಂಬಾನೇ ಒಳ್ಳೆಯದು. 2, ಈ ಮನಿ ಪ್ಲಾಂಟ್ ಅನ್ನು ದಕ್ಷಿಣ ಪೂರ್ವದಲ್ಲಿ ಇಡುವುದರಿಂದ ತುಂಬಾನೇ ಒಳ್ಳೆಯ ಲಾಭ ಸಿಗುತ್ತದೆ. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು. 3, ಒಂದು … Read more

Bellary Lokasabha Election:ಶ್ರೀರಾಮುಲು; ಹರಿದಾಡಿದೆ ಸಾಧನೆಗಳ ಪಟ್ಟಿ ವೈರಲ್

ಬಳ್ಳಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಒಲಿಯುವುದು ಬಹುಮಟ್ಟಿಗೆ ಖಾತ್ರಿಯಾಗಿದೆ. ಅವರ ಸಾಧನೆಗಳ ದಾಖಲೆ ಮತ್ತು ಎಸ್‌ಟಿ ಸಮುದಾಯದಲ್ಲಿನ ಅವರ ವರ್ಚಸ್ವಿ ನಾಯಕತ್ವ, ಹಾಗೆಯೇ ಎಲ್ಲಾ ಧರ್ಮಗಳು ಮತ್ತು ಜಾತಿಗಳಿಗೆ ಅವರ ಬದ್ಧತೆ ಮತ್ತು ರೈತರು ಮತ್ತು ಕಾರ್ಮಿಕರ ಪರವಾದ ಅವರ ಮನೋಭಾವನೆ ಅವರನ್ನು ಅವರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಕರ್ನಾಟಕದಾದ್ಯಂತ ಜನಪ್ರಿಯ ವ್ಯಕ್ತಿಯಾಗಿ ಮಾಡಿದೆ. ಶ್ರೀ ರಾಮುಲು ಅವರು ರಾಜ್ಯ ಆರೋಗ್ಯ ಸಚಿವರಾಗಿದ್ದಾಗ ರಾಜ್ಯಕ್ಕೆ ಪ್ರಥಮ ಬಾರಿಗೆ … Read more

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ!

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ! ಮನೆಯಲ್ಲಿ ಪ್ರತಿಯೊಬ್ಬರೂ ಮಾತ್ರೆಗಳನ್ನು ತೆಗೆದುಕೊಂಡು ಇಡುತ್ತಾರೆ.ನಾನ ರೀತಿಯ ಟ್ಯಾಬ್ಲೆಟ್ ಗಳು ಮನೆಯಲ್ಲಿ ಇದ್ದೆ ಇರುತ್ತದೆ. ಅದರೆ ಕೆಲವೊಮ್ಮೆ ಉಪಯೋಗಕ್ಕೆ ಬಾರದೆ ಅಥವಾ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಗಳು ಕೂಡ ತುಂಬಾನೇ ಇರುತ್ತದೆ. ಇದನೆಲ್ಲ ಉಪಯೋಗ ಬರುವುದಿಲ್ಲ ಎಂದು ಕಸಕ್ಕೆ ಎಸೆಯುತ್ತೇವೆ. ಅದರೆ ಈ ರಿತು ಮಾಡಬೇಡಿ. ಅದರೆ ಇದೆಲ್ಲಾ ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ಎಲ್ಲಾರ ಮನೆಯಲ್ಲಿ ಜಿರಳೆ ಇಲಿ ಇರುವೆ ಹಲ್ಲಿಗಳ … Read more