ಗಜಕರ್ಣ ಕಜ್ಜಿ ತುರಿಕೆಗೆ ಇಲ್ಲಿದೆ ಮನೆಮದ್ದು!

ಎರಡು ದಿನ ಈ ಮನೆಮದ್ದನ್ನು ಹಚ್ಚಿದರೆ ಸಾಕು ಹಳೆಯ ಹುಳು ಕಡ್ಡಿ, ಗಜ ಕರ್ಣ, ತುರಿಕೆ, ಕಜ್ಜಿ ಸಮಸ್ಯೆ ಪೂರ್ಣವಾಗಿ ವಾಸಿಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಇದ್ದರೂ ಸಂಪೂರ್ಣವಾಗಿ ವಾಸಿ ಮಾಡುವಂತಹ ಗುಣ ಇದರಲ್ಲಿದೆ. ಈ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ: ಮನೆಮದ್ದು :ಒಂದು ಹಗಲ ಕಾಯಿ ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ, ಒಂದು ಇಡೀ ಬೇವಿನ ಸೊಪ್ಪು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.ಹಗಲಕಾಯಿ ಬಳಸುವುದರಿಂದ ಚರ್ಮದಲ್ಲಿ ಉಂಟಾದ ಅಲರ್ಜಿ ನಿವಾರಣೆಗೆ … Read more

ದಿನಕ್ಕೊಂದು ಕಿತ್ತಳೆ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ!

ಸಿಟ್ರಸ್‌ ಹಣ್ಣುಗಳಲ್ಲಿ ಒಂದಾಗಿರುವ ಕಿತ್ತಳೆ ಹಣ್ಣು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಅಧಿಕವಿದ್ದು ಪ್ರತಿದಿನ ಬೆಳಗ್ಗೆ ಕಿತ್ತಳೆ ಹಣ್ಣಿನ ಒಂದು ಗ್ಲಾಸ್‌ ರಸವನ್ನು ಕುಡಿಯಬೇಕಂತೆ. ಅದರಲ್ಲೂ ಕಿತ್ತಳೆ ಜ್ಯೂಸ್ ಕುಡಿಯೋದಕ್ಕಿಂತ ಕಿತ್ತಳೆಯನ್ನು ಹಾಗೇ ತಿಂದರೇ ಇನ್ನೂ ಒಳ್ಳೆಯದು. ಕಿತ್ತಳೆ ಹಣ್ಣಿನ ಸಿಹಿ ಹುಳಿ ಮಿಶ್ರಣವು ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ​ಕಿತ್ತಳೆ ಹಣ್ಣಿನ ಪೋಷಕಾಂಶಗಳು ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ. ನೀವು ಒಂದು ಲೋಟ ಕಿತ್ತಳೆಹಣ್ಣಿನ … Read more

ಲೋಕಸಭಾ ಚುನಾವಣೆ :ಚುನಾವಣೆಗೆ ಮೊದಲೇ ವೈರಲ್ ಆಯ್ತು ಶ್ರೀರಾಮುಲು ಸಾಧನೆಯ ಹಾಡು

ದೇಶದೆಲ್ಲೆಡೆ ಸದ್ಯಕ್ಕೆ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದಲ್ಲೂ ಕೂಡಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಈ ವೇಳೆಯಲ್ಲಿ ಶ್ರೀರಾಮುಲು ಅವರು ಮಾಡಿರುವಂತಹ ಜನ ಸೇವೆ ಮತ್ತು ಜನಪರ ಕಾಳಜಿಯ ಕುರಿತಾಗಿ ಹಾಡೊಂದು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಶ್ರೀರಾಮುಲು ಅವರ ಹಿನ್ನೆಲೆಯನ್ನೊಮ್ಮೆ ನೋಡಿದಾಗ ಅವರು ಒಂದ ಸಾಧಾರಣ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ಸಾಧನೆಯನ್ನು ಮಾಡುತ್ತಿರುವಂತಹ ಒಬ್ಬ ನಾಯಕನಾಗಿದ್ದಾರೆ. ಅವರ ಜನಪರ ಕಾಳಜಿಯ ಕಾರಣದಿಂದಲೇ ಅವರ ಜನಮನ್ನಣೆಯನ್ನು ಪಡೆದುಕೊಂಡಿದ್ದು, ಅವರ ಬಗ್ಗೆ … Read more

ಮನೆಯಲ್ಲಿ ಗಾಜಿನ ವಸ್ತು ಒಡೆದರೆ ಏನಾಗುತ್ತೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ ಗಾಜಿನ ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುಫ಼ು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಬಿದ್ದರೆ ಒಡೆದು ಹೋಗುತ್ತದೆ. ಜೊತೆಗೆ ಗಾಜು ಒಡೆಯುವುದು ಅಶುಭ ಎನ್ನಲಾಗುತ್ತದೆ.  ಮನೆಯಲ್ಲಿ ಗಾಜಿನ ಅಲಂಕಾರಿಕ ವಸ್ತು ಅಥವಾ ಕನ್ನಡಿಯನ್ನು ಹೆಚ್ಚಾಗಿ ಹೊಂದಿರುವವರಿಗೆ ಗಾಜು ಒಡೆದರೆ, ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು … Read more

ಸುವರ್ಣ ಗಡ್ಡೆ ಇಂತವರು ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ಸಾಮಾನ್ಯವಾಗಿ ನಮ್ಮ ಆರೋಗ್ಯ ಕೆಟ್ಟಾಗ ವೈದ್ಯರು ಸಲಹೆ ನೀಡುವುದು ಏನು ಎಂದರೆ ನಮಗೆ ಒಳ್ಳೆಯ ರೀತಿಯಾಗಿರುವಂತಹ ಆಹಾರವನ್ನು ಸೇವನೆ ಮಾಡಿ ಮತ್ತು ಪ್ರತಿನಿತ್ಯ ತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡಿ ಅಂತ ಹೇಳುತ್ತಾರೆ ಯಾಕೆಂದರೆ ನಮ್ಮ ಆಹಾರ ಪದ್ಧತಿ ಸರಿಯಾಗಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ನಮಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಂಡುಬರುವುದಿಲ್ಲ ಹಾಗಾಗಿ ನಾವು ನಮ್ಮ ಆಹಾರದ ಪದ್ಧತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಸುವರ್ಣ ಗಡ್ಡೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ … Read more

ಮಾರ್ಚ್ 10 ಭಯಂಕರ ಅಮಾವಾಸ್ಯೆ ನಾಳೆ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಶುಕ್ರದೆಸೆ ರಾಜರಂತೆ ಜೀವನ ನಡೆಸುತ್ತೀರ!

ಎಲ್ಲರಿಗೂ ನಮಸ್ಕಾರ ಮಾರ್ಚ್ ಹತ್ತನೇ ತಾರೀಖು ಭಯಂಕರ ಅವಾಸಿ ನಾಳೆ ಮಧ್ಯರಾತ್ರಿಯಿಂದ ನಾಲ್ಕು ರಾಶಿಯವರಿಗೆ ಶುಕ್ರ ಡಿ ಸಿ ರಾಜರಂತೆ ಜೀವನ ನಡೆಸುತ್ತೀರ 10 ವರ್ಷ ಮುಟ್ಟಿದೆ ಲಕ್ಷಣವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ನಿಮ್ಮ ಸಮಸ್ಯೆಗಳಾದದಂತಹ ಸತಿ ಪತಿ ಕಲಹ ಪ್ರೀತಿಯಲ್ಲಿ ಮೋಸ, ಭೂಮಿ ವಿಚಾರ, ಕೋಟಿ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ … Read more

8/3/2024 ಮಹಾಶಿವರಾತ್ರಿ 3 ಶುಭಯೋಗಗಳಿಂದ ಕೂಡಿದೆ!ಜಾಗರಣೆ ಹೆಸರಲ್ಲಿ ಈ ತಪ್ಪನ್ನು ಮಾಡಬೇಡಿ!

ಮಾರ್ಚ್‌ 8 ರಂದು ಶಿವರಾತ್ರಿ ಆಚರಣೆಗೆ ಎಲ್ಲಾ ಸಿದ್ದತೆ ನಡೆಯುತ್ತಿದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶಿವನ ಆರಾಧನೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಕೆಲವರು ಶಿವಾಲಯಕ್ಕೆ ಹೋಗಿ ಅಲ್ಲೇ ಶಿವರಾತ್ರಿ ಆಚರಿಸಿದರೆ, ಇನ್ನೂ ಕೆಲವರು ಮನೆಯಲ್ಲೇ ಇದ್ದು ಉಪವಾಸ, ಜಾಗರಣೆ ಮಾಡಲು ರೆಡಿಯಾಗುತ್ತಿದ್ದಾರೆ. ದೇವರ ಪೂಜೆ ಮಾಡುವಾಗ ನಾವು ಸಂಪೂರ್ಣ ಸಂಪ್ರದಾಯಬದ್ಧವಾಗಿ ಮಾಡಲು ಸಾಧ್ಯವಾಗದಿದ್ದರೂ ವಿಘ್ನ ಆಗುವಂಥ ಯಾವುದೇ ಕೆಲಸಗಳನ್ನು ಮಾಡಬಾರದು. ಅದ್ದೂರಿ, ಆಡಂಬರ ಇಲ್ಲದಿದ್ದರೂ ಒಂದು ದಳ ಬಿಲ್ವಪತ್ರೆಯನ್ನು ದೇವರಿಗೆ ಇಟ್ಟು ಕೈ ಮುಗಿದರೆ ಶಿವನು ಪ್ರಸನ್ನನಾಗಿ … Read more

ಆಹಾರ ಸೇವನೆಯ ನಂತರ ವಾಕಿಂಗ್ ಎಷ್ಟು ಮುಖ್ಯ! ಸ್ವಲ್ಪ ಹೊತ್ತು ವಾಕ್ ಮಾಡಬೇಕು!

ಆಹಾರ ಸೇವಿಸಿದ ನಂತರ ನೀವು 15 ರಿಂದ 20 ನಿಮಿಷಗಳ ಕಾಲ ವಾಕ್ ಮಾಡಿ. ಇದರಿಂದ ನಿಮಗೆ ಸ್ಥೂಲಕಾಯ ಸಮಸ್ಯೆ ಬರುವುದಿಲ್ಲ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾತ್ರಿ ಊಟದ ನಂತರ ವಾಕಿಂಗ್ ಮಾಡಿ. ಇದರಿಂದ ನೀವು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಊಟದ ನಂತರ ವಾಕ್ ಮಾಡುವ ಮೂಲಕ, ನಮ್ಮ ದೇಹದ ಪ್ರತಿಯೊಂದು ಭಾಗ ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತವೆ. ಈ ಕಾರಣದಿಂದಾಗಿ ರಕ್ತ ಪರಿಚಲನೆ ಸರಿಯಾಗಿ … Read more

ಶಿವ ವಿಷ ಸೇವನೆ ಮಾಡಿದ್ದೂ ಏಕೆ?ವಿಷಕಂಠ ಅನ್ನೋದು ಇದಕ್ಕೆ! ನಿಮ್ಗೆ ಗೊತ್ತಾ!

ದೇವರು ಒಬ್ಬನೇ ಅದರೆ ಅವನಿಗೆ ಇರುವ ಹೆಸರುಗಳು ಬಿರುದುಗಳು ಬೇರೆ ಬೇರೆ ರೀತಿ ಇವೆ.ಶಿವನಿಗೆ ಪರಮೇಶ್ವರ ನೀಲಕಂಠ ವಿಷಕಂಠ ಎಂದು ಕರೆಯುತ್ತಾರೆ. ಅದರೆ ಏಕೆ ಶಿವನಿಗೆ ಹೆಸರು ಬಂದಿದೆ ಅನ್ನೋದನ್ನ ಅನೇಕರು ತಿಳಿದಿಲ್ಲ. ನಮ್ಮ ಹಿಂದೂ ಪುರಾಣದ ಪ್ರಕಾರ ಶಕ್ತಿ ದೇವತೆಯೂ ದುರ್ವಸ ಮುನಿಗಳಿಗೆ ಹೂವಿನ ಹಾರವನ್ನು ಕೊಡುತ್ತಾರೆ. ಅದನ್ನು ಹೊತ್ತುಕೊಂಡು ದೇವಲೋಕಕ್ಕೆ ಹೋಗುವಾಗ ಎದುರಿಗೆ ಇಂದ್ರ ದೇವನು ಐರಾವತದ ಮೇಲೆ ಕುಳಿತು ಸವಾರಿ ಮಾಡುತ್ತ ಬರುತ್ತಾರೆ. ದೇವಲೋಕದ ರಾಜನೆಂಬ ಗೌರವದಿಂದ ದುರ್ವಸ ಮುನಿಗಳು ತಮ್ಮ ಕೈಯಲ್ಲಿ … Read more

ಅರಿಶಿನ ನೀರು ಸಕ್ಕರೆ ಕಾಯಿಲೆ ಇದ್ದವರು ಹೀಗೆ ಒಮ್ಮೆ ಸೇವಿಸಿ!

ಆರೋಗ್ಯದ ಕಾಳಜಿ ಇರುವ ವ್ಯಕ್ತಿಗಳು ತಮ್ಮ ಆಹಾರವೂ ಅತ್ಯುತ್ತಮ ಆರೋಗ್ಯ ನೀಡುವಂತೆ ಇರಬೇಕು ಎಂಬ ನಿಟ್ಟಿನಲ್ಲಿ ಆಯ್ದುಕೊಳ್ಳುತ್ತಾರೆ. ಹೊಸದನ್ನು ಹುಡುಕುವ ಬದಲು ನಮ್ಮ ಹಿರಿಯರು ಅನುಸರಿಸಿಕೊಂಡು ಆರೋಗ್ಯದ ಖಾತರಿ ಇರುವ ಆಹಾರಗಳನ್ನೇ ಆಯ್ದುಕೊಳ್ಳುವುದು ಜಾಣತನದ ಕ್ರಮ. ಇಂತಹ ಒಂದು ಹಳೆಯ ಸಂಪ್ರದಾಯವೆಂದರೆ ಬೆಳಗ್ಗೆದ್ದ ತಕ್ಷಣ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಅರಿಶಿನದ ನೀರನ್ನು ಕುಡಿಯುವುದು. “ಅರಿಶಿನ ನೀರು” ಎಂದೇ ಜನಪ್ರಿಯವಾದ ಈ ನೀರನ್ನು ನಮ್ಮ ಅಡುಗೆಮನೆಯ ನಿತ್ಯದ ಸಾಂಬಾರ ವಸ್ತುವಾದ ಅರಿಶಿನ ಪುಡಿಯಿಂದಲೇ ತಯಾರಿಸಬಹುದು. ಅರಿಶಿನ ನೀರಿನ ಆರೋಗ್ಯಕರ … Read more