ಮಹಾ ಶಿವರಾತ್ರಿ ಯಾವತ್ತು? ಶಿವನ ಪೂಜೆ ಹಾಗು ಉಪವಾಸಕ್ಕೆ ಮುಹೂರ್ತ ಯಾವುದು!

ಮಹಾ ಶಿವರಾತ್ರಿ ಎಂದರೆ ಶಿವನನ್ನು ಆರಾದಿಸುವಂತಹ ದಿನ. ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಉಪವಾಸ ಇದ್ದು ಜಾಗರಣೆ ಮಾಡಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜೆ ಮಾಡಿ ಆರಾಧನೆ ಮಾಡುತ್ತಾರೆ. ಯಾರು ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೊ ಅಂತವರು ಏನೇ ಅಂದುಕೊಂಡರು ಸಹ ಮನಸ್ಸಿನಲ್ಲಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 2024ರಲ್ಲಿ ಮಹಾಶಿವರಾತ್ರಿ ಮಾರ್ಚ್ 8ನೆ ತಾರೀಕು ಶುಕ್ರವಾರ ದ ರಾತ್ರಿ 9:57 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 9ನೇ ತಾರೀಕು … Read more

100% ಮಾತು ಕೇಳ್ತಾರೆ ಅಂದುಕೊಂಡಿರುವುದು ಈಡೇರುತ್ತೆ ಹೀಗೆ ಮಾಡಿದರೆ!

ಕೆಲವು ಮಕ್ಕಳು ಹಲ್ಲು ಕಡಿಯುವುದು ಜಗಳ ಆಡುವುದು ಸಿಕ್ಕಿದನ್ನ ಬಿಸಾಡುವುದು, ಸತ್ತು ಹೋಗುತ್ತೀನಿ, ಓಡಿ ಹೋಗುತ್ತೀನಿ ಎಂದು ಬೇರೆ ಬೇರೆ ರೀತಿಯ ಬೆದರಿಕೆಯನ್ನು ಹಾಕುವುದನ್ನು ನಿಮಗೆ ಹೇಳುತ್ತಾರೆ ಅನ್ನೋದನ್ನ ನೀವು ಮರೆಯಬೇಡಿ. ನನ್ನ ಮಗು ಇಡಿ ಸ್ಕೂಲ್ ಗೆ ನಂಬರ್ ಒನ್ ಬರಬೇಕು. ಎಲ್ಲಾ ಮಕ್ಕಳನ್ನು ಮೀರಿಸಿ ನನ್ನ ಮಗು ನಿಲ್ಲಬೇಕು. ಮಾಡುವ ಎಲ್ಲಾ ಕೆಲಸದಲ್ಲೂ ಒಂದು ಮೆಡಲ್ ತೆಗೆದುಕೊಂಡು ಬರಬೇಕು. ಈ ಆಸೆ ಎಲ್ಲಾ ತಂದೆ ತಾಯಿಗೂ ಇರುತ್ತದೆ. ಅದರೆ ಮಗುವನ್ನು ಗೆಲ್ಲಿಸಿ ನಾವು ಗೆದ್ದೆವಿ … Read more

ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಪೊರಕೆ :ನೆಲ ಗುಡಿಸುವುದು ಪ್ರತಿದಿನ ಕೆಲಸ ಅಲ್ವಾ. ಇನ್ನು ಮಾರುಕಟ್ಟೆಯಲ್ಲಿ ನೆಲ ಗುಡಿಸುವುದಕ್ಕೆ ನಾನಾ ರೀತಿಯ ಪೊರಕೆ ದೊರೆಯುತ್ತದೆ. ಇನ್ನು ಕಸ ಗುಡಿಸುವಾಗ ಕೈ ನೋವು ಬರುತ್ತದೆ ಮತ್ತು ಬೇವರು ಬರುತ್ತದೆ. ಅಷ್ಟೇ ಅಲ್ಲದೆ 2 ತಿಂಗಳಿಗೆ ಪೊರಕೆ ಹಾಳಾಗಿ ಹೋಗುತ್ತದೆ. ಇನ್ನು ಪೊರಕೆಯನ್ನು ಬಳಸುತ್ತಾ ಲೂಸ್ ಆಗುತ್ತದೆ. ನಂತರ ಪೊರಕೆ ಕಡ್ಡಿ ಹೊರಗೆ ಬರುತ್ತದೆ. ಹೊರಗೆ ಬಂದ ಕಡ್ಡಿಯನ್ನು ಹಾಗೆ ಅದರಲ್ಲಿ ಸೇರಿಸಿ. ಏಕೆಂದರೆ ಈ ರೀತಿ ಮಾಡಿದರೇ ಪೊರಕೆ ಬಳಕೆ ಮತ್ತು ಸ್ಟಿಫ್ ಆಗಿ … Read more

ಖರ್ಜುರ ಸೇವನೆಯ 10 ಅತೀ ದೊಡ್ಡ ಲಾಭಗಳು!    

ಹಣ್ಣುಗಳ ಸೇವನೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಉತ್ತಮವಾದುದು ಎನ್ನಲಾಗುತ್ತದೆ. ಇದರಲ್ಲಿ ಹಲವಾರು ಪೋಷಕಾಂಶಗಳಿದ್ದು ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಅಂತಹ ಒಂದು ಅದ್ಭುತ ಹಣ್ಣು ಖರ್ಜೂರ. ಖರ್ಜೂರವು ನೈಸರ್ಗಿಕ ರುಚಿಯನ್ನು ಹೊಂದಿದೆ ಈ ಕಾರಣದಿಂದಾಗಿ ಅವುಗಳನ್ನು ಸಕ್ಕರೆಗೆ ಆರೋಗ್ಯಕರ ಬದಲಿಯಾಗಿ ಬಳಸಬಹುದು. ​ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳಿವೆ ಖರ್ಜೂರವು ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್, ಬಿ ವಿಟಮಿನ್‌ಗಳು, ವಿಟಮಿನ್ ಕೆ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಸೇರಿದಂತೆ ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಖರ್ಜೂರವನ್ನು ತಿನ್ನುವುದರಿಂದ … Read more

ಎಷ್ಟೇ ಕೊಳೆ ಇರುವ ಬಟ್ಟೆಯನ್ನು ನಿಮಿಷದಲ್ಲಿ ಸ್ವಚ್ಛಗೊಳಿಸುವ ಸೂಪರ್ ಟಿಪ್ಸ್!

ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ … Read more

ಕಪ್ಪು ಅಕ್ಕಿ ಸಕ್ಕರೆ ಕಾಯಿಲೆ ಇದ್ದವರಿಗೆ ಏನು ಗೊತ್ತಿಲ್ಲ!

ಅಕ್ಕಿಯಲ್ಲಿ ಹಲವು ವಿಧಗಳು ಇವೇ. ಬಿಳಿ ಅಕ್ಕಿ ಕಂದು ಬಣ್ಣದ ಅಕ್ಕಿ ಕೆಂಪು ಅಕ್ಕಿ ಕಪ್ಪು ಅಕ್ಕಿ ಇತ್ಯಾದಿ.. ಎಲ್ಲ ರೀತಿಯಲ್ಲಿಯೂ ತನ್ನದೇ ಆದ ವಿಶಿಷ್ಟ ಪೋಷಕಾಂಶಗಳನ್ನು ಒಳಗೊಂಡಿದೆ.ಕಪ್ಪು ಅಕ್ಕಿಯಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಗುಣಗಳು ಇವೇ.ಕಪ್ಪು ಅಕ್ಕಿಯಲ್ಲಿ ಹೇರಳವಾದ ಪ್ರೊಟೀನ್ ಕಬ್ಬಿಣಂಶ ಅಡಕವಾಗಿದೆ.ಅಷ್ಟೇ ಅಲ್ಲದೆ ಕಾರ್ಬೋ ಹೈಡ್ರಾಟ್ ಫೈಬರ್ ಅಲ್ಪ ಪ್ರಮಾಣದ ಕೊಬ್ಬಿನಂಶ ಕೂಡ ಇದೆ.ಹೀಗಾಗಿ ಕಪ್ಪು ಅಕ್ಕಿಯನ್ನು ಅನ್ನ ಮಾಡಿ ಸೇವಿಸಿದರೆ ಪರಿಪೂರ್ಣ ಊಟ ಆಗುತ್ತದೆ.ಚೀನಾದಲ್ಲಿ ಈ ಅಕ್ಕಿ ಯನ್ನು ಬೆಳೆಯಲಾಯಿತು. ಮಧುಮೇಹಿಗಳಿಗೆ ಆಹಾರದಲ್ಲಿ … Read more

ಪುರುಷರೆ ಎಚ್ಚರ! ಆತ್ಮವಿಶ್ವಾಸದ ಕೊರತೆ!

ಆಧುನಿಕ ಮನೋವಿಜ್ಞಾನಕ್ಕೆ ಹೆಚ್ಚು ಬಲಿ ಆಗುತ್ತಿದ್ದಾನೆ ಪುರುಷ ವರ್ಗ. ಒಬ್ಬಟ್ಟಿ ಪುರುಷರು ತಮ್ಮ ಜೀವನದಲ್ಲಿ ಆತ್ಮ ವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದಾರೆ. ಒಂಟಿತನ ಕೊರತೆಯಿಂದ ಬಳಲುತ್ತಾರೆ. ಇದರಿಂದ ಪುರುಷರು ವಿಡಿಯೋ ಗೇಮ್ ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಆನ್ಲೈನ್ ಸಂಬಂಧಗಳನ್ನು ಬೆಳೆಸುವಂತ ಗಮನವರೆಸುತ್ತಾರೆ. ತಮ್ಮ ಭಾವನೆಗಳನ್ನು ಹೇಳಿಕೊಳ್ಳಲಾಗದೇ ಆಂತರಿಕವಾಗಿ ನೋವನ್ನುಣ್ಣುವ ಹಲವಾರು ಪುರುಷರು ಸಮಾಜದಲ್ಲಿದ್ದು ಇದು ಅವರನ್ನು ಇನ್ನಷ್ಟು ಒಂಟಿತನದಿಂದ ಬಳಲುವಂತೆ ಮಾಡಿದೆ. ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳುವುದಾದರೆ ಪರಿಹಾರವಿದೆ ಆದರೆ ಸೂಕ್ತ ಬೆಂಬಲ ಹಾಗೂ ಆರೈಕೆಯನ್ನು ನೀಡಬೇಕಾಗುತ್ತದೆ. … Read more

ಫ್ಯಾನ್‌ ಕೆಳಗೆ ಮಲಗೋಕು ಮುಂಚೆ ನಾವು ಹೇಳೋದನ್ನ ಕೇಳಿ!

ನಮ್ಮ ಹಲವಾರು ಸಮಸ್ಯೆಗಳಿಗೆ ನಿದ್ದೆ ಒಂದು ಕಾರಣವೆಂಬುವುದು ಗೊತ್ತೇ? ಹೌದು ನಿದ್ದೆಯಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದು ನಿಮ್ಮ ಮೈತೂಕ, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ಸಾಮಾರ್ಥ್ಯ ಇವುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು ನಮ್ಮ ನಿದ್ದೆಯ ಮೇಲೆ ನಾವು ಮಲಗುವ ಕೋಣೆ ತುಂಬಾ ಪ್ರಭಾವ ಬೀರುತ್ತದೆ. ರೂಮ್‌ನಲ್ಲಿ ತುಂಬಾ ಸೆಕೆಯಿದ್ದರೆ ನಿದ್ದೆ ಬರುವುದಿಲ್ಲ, ಗಾಳಿ ಬೆಳಕಿನ ಓಡಾಟ ಚೆನ್ನಾಗಿದ್ದರೆ ಉಸಿರಾಡುವ ಗಾಳಿ ಸ್ವಚ್ಛವಾಗಿರುತ್ತದೆ. ಇನ್ನು … Read more

ಮನೆಯಲ್ಲಿ ಮನಿಪ್ಲಾಂಟ್ ಈ ರೀತಿ ಎಂದಿಗೂ ಇಡಬೇಡಿ!

ತುಂಬಾ ಜನರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದೆ ಇರುತ್ತದೆ. ಏಕೆಂದರೆ ಮನಿ ಪ್ಲಾಂಟ್ ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ಇರುತ್ತಾಳೆ ಅಂತಾ ಶಾಸ್ತ್ರಗಳು ಹೇಳುತ್ತವೆ. ಈ ಕಾರಣದಿಂದಾಗಿ ತುಂಬಾ ಜನರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದೆ ಇರುತ್ತದೆ. ಅದರೆ ಕೆಲವರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರು ಮನಿ ಬರುವುದಿಲ್ಲ ಮತ್ತು ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುವುದಿಲ್ಲ. ಇದಕ್ಕಾಗಿ ಕಾರಣ ಏನು ಎಂದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು. 1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು … Read more

ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ!

ಮನೆಯ ಗೃಹಿಣಿಯರು ಅದರಲ್ಲೂ ಮದುವೆಯಾದವರು ತಲೆಗೆ ಸಿಂಧೂರವನ್ನು ಇಟ್ಟುಕೊಳ್ಳಬೇಕು.ಹೀಗೆ ಧರಿಸುವುದು ಸಂಪ್ರದಾಯದ ಪ್ರಕಾರ ಪತಿ-ಪತ್ನಿಯರ ಬಂಧನವನ್ನು ಇನ್ನಷ್ಟು ಪವಿತ್ರ ಮಾಡುತ್ತದೆ.ಇನ್ನು ಹೀಗೆ ಪತ್ನಿ ಆದವರು ಪ್ರತಿದಿನ ತನ್ನ ಬೈತಲಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯ ಆಯಸ್ಸು ದೀರ್ಘವಾಗುತ್ತದೆ.ಇನ್ನು ವೇದಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ಜರುಗುತ್ತವೆ. ಹೀಗೆ ಮದುವೆಗಳು ಜರುಗಿದಾಗ ಪತಿಯ ದೀರ್ಘಾಯುಷ್ಯ ಸಲುವಾಗಿ ಪತ್ನಿ ಎಲ್ಲಾ ತನು ಮನದಿಂದ ಆತನ ಕ್ಷೇಮಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮುಖ್ಯವಾಗಿ ಪತ್ನಿಯರು ಮತ್ತು ಗೃಹಿಣಿಯರು ಮಾಡುವ ಕೆಲವು ಕೆಲಸಗಳಿಂದಲೇ … Read more