ಇಂದು ಸೆಪ್ಟೆಂಬರ್5 ಸೋಮವಾರ!6ರಾಶಿಯವರಿಗೆ ಮಂಜುನಾಥನ ಕೃಪೆ ರಾಜಯೋಗ ಗುರುಬಲ ದುಡ್ಡಿನ ಮಳೆ 

ಮೇಷ ರಾಶಿ – ನೀವು ಶೈಕ್ಷಣಿಕ ಕೆಲಸದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಜವಾಬ್ದಾರಿಗಳು ಹೆಚ್ಚಾಗಬಹುದು. ಸಮಚಿತ್ತದಿಂದಿರಿ ತಾಳ್ಮೆಯಿಂದಿರಲು ಪ್ರಯತ್ನಿಸಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರುತ್ತಿವೆ. ಕುಟುಂಬದಿಂದ ದೂರವಾಗಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಉತ್ತಮ ಸ್ಥಿತಿಯಲ್ಲಿರಿ. ವಿಪರೀತ ಕೋಪ ಇರುತ್ತದೆ. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ವೃಷಭ ರಾಶಿ – ಉದ್ಯೋಗದಲ್ಲಿ, ಕಾರ್ಯ ಕ್ಷೇತ್ರದ ಬದಲಾವಣೆ ಉಂಟಾಗಬಹುದು. ಕೆಲಸ ಹೆಚ್ಚು ಇರುತ್ತದೆ. ಭರವಸೆ ಮತ್ತು ಹತಾಶೆಯ ಭಾವನೆಗಳು ಮನಸ್ಸಿನಲ್ಲಿರಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರುತ್ತಿವೆ. ಆದಾಯ ಹೆಚ್ಚಾಗಲಿದೆ. ಖರ್ಚು ಕೂಡ … Read more

ಮನೆಯ ದೇವರಮನೆಯಲ್ಲಿ ಈ 5 ವಸ್ತುಗಳನ್ನು ಯಾವತ್ತೂ ಇಡಬೇಡಿ!

ಮನೆಯ ದೇವರಮನೆಯಲ್ಲಿ ಬಹಳ ವಿಶೇಷವಾದ ಸ್ಥಳವಾಗಿದೆ. ಈ ಸ್ಥಳವು ನಿಮ್ಮ ಮನೆಗೆ ಸಮೃದ್ಧಿ ಮತ್ತು ಸಂತೋಷದ ಬಾಗಿಲುಗಳನ್ನು ತೆರೆಯುತ್ತದೆ. ಒಬ್ಬ ವ್ಯಕ್ತಿಯ ಮನಸ್ಸು ವಿಚಲಿತವಾದಾಗ, ಅವನು ಎಲ್ಲಾ ಚಿಂತೆಗಳನ್ನು ಬಿಟ್ಟು ದೇವರಮನೆಯಲ್ಲಿ ಪೂಜೆ ಮಾಡಿ ಶಾಂತಿಯನ್ನು ಕಂಡುಕೊಳ್ಳುತ್ತಾನೆ. ನಿಮ್ಮ ವಾಸಸ್ಥಳದಲ್ಲಿ ಧನಾತ್ಮಕ ಶಕ್ತಿಯನ್ನು ಹರಡುವ ಕೆಲಸವು ಮನೆಯಲ್ಲಿರುವ ದೇವಾಲಯದ ಮೂಲಕವೂ ಆಗುತ್ತದೆ. ಆದರೆ ದೇವರಿಗೆ ಕಿರಿಕಿರಿ ಉಂಟುಮಾಡುವ ಇಂತಹ ಕೆಲವು ವಸ್ತುಗಳನ್ನು ಮನೆಯ ದೇವರಮನೆಯಲ್ಲಿ ಇಡುವುದು ಅಶುಭ ಉಂಟು ಮಾಡುತ್ತದೆ. ಹಾಗಿದ್ರೆ, ಮನೆಯ ದೇವಸ್ಥಾನದಲ್ಲಿ ಯಾವುದನ್ನು ಇಡಬೇಕು, … Read more

ಈ ರಾಶಿಯವರು ಅದೇನೇ ಆಗಲಿ ಪ್ರೀತಿಸಿದವರನ್ನೇ ಮದುವೆಯಾಗ್ತಾರೆ!

ಪ್ರೀತಿಯ ಭಾವವು ಸುಂದರವಾಗಿರುತ್ತದೆ. ಕೆಲವು ಜನರು ನಿಜವಾದ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಪ್ರೇಮಿಗಳು ಭಾವನೆಗಳಿಂದ ತುಂಬಿರುತ್ತಾರೆ. ತಮ್ಮ ಸಂಗಾತಿಯೊಂದಿಗೆ ನಿಜವಾದ ಆನಂದವನ್ನು ಕಂಡುಕೊಳ್ಳುತ್ತಾರೆ.ಅಂತಹವರು ಯಾವಾಗಲೂ ವಾತ್ಸಲ್ಯಕ್ಕೆ ಆದ್ಯತೆ ನೀಡುತ್ತಾರೆ, ಒಡನಾಟದಲ್ಲಿ ಸೌಂದರ್ಯವನ್ನು ಕಂಡುಕೊಳ್ಳುತ್ತಾರೆ ಮತ್ತು ಚಿಕ್ಕ ವಯಸ್ಸಿನಲ್ಲಿ ಜೀವನದಲ್ಲಿ ನೆಲೆಗೊಳ್ಳಲು ಬಯಸುತ್ತಾರೆ.ಮದುವೆಯ ಕಲ್ಪನೆಗಳ ಜೊತೆಗೆ ಒಟ್ಟಿಗೆ ಜೀವನ ಕಳೆಯುವ ಕನಸು ಕಾಣುತ್ತಾರೆ. ತುಂಬಾ ತೀವ್ರವಾಗಿ ಪ್ರೀತಿಸುವ ಮತ್ತು ಏನಾದರೂ ಸರಿಯೇ ತಮ್ಮ ಪ್ರಿಯತಮೆಯೊಂದಿಗೆ ದಾಂಪತ್ಯಕ್ಕೆ ಕಾಲಿಡುವ ರಾಶಿಚಕ್ರದ ಚಿಹ್ನೆಗಳ ಪಟ್ಟಿ ಇಲ್ಲಿದೆ. ಮೇಷ ರಾಶಿ :ಮೇಷ ರಾಶಿಯವರು ಹಠಾತ್ … Read more

ಬೆಳಗ್ಗೆ ಎದ್ದಾಕ್ಷಣ ಅಪ್ಪಿತಪ್ಪಿಯೂ ಕೂಡ ಈ 5 ಕೆಲಸಗಳನ್ನು ಮಾಡಬೇಡಿ, ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ

ದಿನದ ಆರಂಭ ಚೆನ್ನಾಗಿದ್ದರೆ ದಿನದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳೂ ಸಫಲವಾಗುತ್ತವೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.  ಇಂತಹುದೇ ಕೆಲ ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳನ್ನು ಬೆಳಗ್ಗೆ ಎದ್ದ ನಂತರ ಮಾಡಬಾರದು, ಏಕೆಂದರೆ ಅದೃಷ್ಟದ ಬದಲಿಗೆ, ದುರದೃಷ್ಟವು ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ. ಮುಂಜಾನೆ ಯಾವ 5 ಕೆಲಸಗಳನ್ನು ಮಾಡುವುದು ಅಶುಭಕರವೆಂದು ಪರಿಗಣಿಸಲಾಗಿದೆ ತಿಳಿದುಕೊಳ್ಳೋಣ ಬನ್ನಿ … Read more

ಪತಿ ಮಾಡೋ ಈ ತಪ್ಪುಗಳೇ ಪತ್ನಿಯರ ಕೋಪಕ್ಕೆ ಕಾರಣ!

ಮದುವೆಯ ನಂತರ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಣ್ಣ ವಿಷಯಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ವಿಷಯವೂ ದೊಡ್ಡ ತೊಂದರೆಗೆ ಕಾರಣವಾಗುತ್ತದೆ.  ಅನೇಕ ಪುರುಷರು ತಮ್ಮ ಹೆಂಡತಿಗೆ ನಿಷ್ಠರಾಗಿರುವಾಗ ಮತ್ತು ಬೇರೆ ಮಹಿಳೆಯ ಸಂಬಂಧವಿಲ್ಲದಿದ್ದಾಗ, ಹೆಂಡತಿ ಕೋಪಗೊಳ್ಳಲು ಯಾವುದೇ ಕಾರಣವಿಲ್ಲ ಎಂದು ಭಾವಿಸುತ್ತಾರೆ, ಆದರೆ ಹಾಗೆ ಯೋಚಿಸುವುದು ಸಂಪೂರ್ಣವಾಗಿ ತಪ್ಪು. ಯಾವುದೇ ಬಲವಾದ ಸಂಬಂಧದಲ್ಲಿ ನಿಷ್ಠೆಯು ಮೊದಲ ಹೆಜ್ಜೆಯಾಗಿರಬಹುದು, ಆದರೆ ಅದು ಸಾಕಾಗುವುದಿಲ್ಲ. ಹೆಂಡತಿಯು … Read more

ತೆಂಗಿನಕಾಯಿ ಒಡೆಯುವ ಪ್ರತಿಯೊಬ್ಬರೂ ಓದಲೇಬೇಕಾದ ಸುದ್ದಿ!

ಭಗವಂತನಿಗೆ ಪೂಜೆ ಮಾಡಿಕೊಳ್ಳುವ ಸಾಧ್ಯವಾದಷ್ಟು ಶುಭ್ರವಾದಂತಹ ಸ್ವಚ್ಛವಾದಂತಹ ವಸ್ತುಗಳನ್ನು ಉಪಯೋಗಿಸಬೇಕು.ಇನ್ನು ಅನಾದಿಕಾಲದಿಂದಲೂ ನಮ್ಮಲ್ಲಿ ಭಗವಂತನ ಪೂಜೆಯಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.ಭಗವಂತನಿಗೆ ಸಮರ್ಪಿಸಲು ಪ್ರತಿಯೊಬ್ಬರೂ ತೆಂಗಿನಕಾಯಿಯನ್ನು ಒಡೆಯುತ್ತಾರೆ.ಮುಖ್ಯವಾಗಿ ಭಕ್ತಿ ಶ್ರದ್ಧೆಗಳಿಂದ ಶುಭ್ರವಾದ ಮನಸ್ಸಿನಿಂದ ತೆಂಗಿನಕಾಯಿಯನ್ನು ದೇವರಿಗೆ ಸಮರ್ಪಿಸಿ ನೈವೇದ್ಯವಾಗಿ ಕೊಡುತ್ತೇವೆ. ಹೀಗೆ ನಾವು ಭಕ್ತಿಯಿಂದ ಸಮರ್ಪಿಸಿದ ತೆಂಗಿನಕಾಯಿಯು ಒಮ್ಮೊಮ್ಮೆ ಒಂದೊಂದು ರೀತಿಯಲ್ಲಿ ಒಡೆಯುತ್ತದೆ.ಕೆಲವರು ಹೀಗೆ ಒಡೆದ್ರೆ ಸರಿಯಲ್ಲ , ಇನ್ನೊಬ್ಬರು ಹೀಗೆ ಒಡೆದರೆ ಸರಿಯಲ್ಲ ಅಂತ ಹೇಳುತ್ತಿರುತ್ತಾರೆ ಆದರೆ ನಾವು ಸಮರ್ಪಿಸುವ ತೆಂಗಿನ ಕಾಯಿಯು ಹೇಗೆ ಒಡೆಯುತ್ತದೆ … Read more

ನಿಮಿಷದಲ್ಲೇ ಹಲ್ಲಿ ಜಿರಳೆಗಳು ಮನೆಯಿಂದ ಓಡಿ ಹೋಗುತ್ತವೆ ಮತ್ತೆ ಈ ಜನ್ಮದಲ್ಲಿ ತಿರುಗಿ ಬರಲ್ಲ!

ಮಕ್ಕಳು ತುಂಬಿರುವ ಮನೆಯಲ್ಲಿ ಎಲ್ಲಿ ಬೇಕಾದರಲ್ಲಿ ಹಲ್ಲಿಗಳು, ಜಿರಳೆಗಳು ಓಡಾಡುತ್ತಿರುತ್ತವೆ. ಅವುಗಳಿಂದ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಾಗಿ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ. ಈ ಹಲ್ಲಿಗಳು ಮನೆಯಲ್ಲಿ ನಾರ್ಮಲ್ ಆಗಿ ಕೇಳಿಸಿಕೊಳ್ಳುವಂತಹ ಇರುವೆ ಸೊಳ್ಳೆಗಳಂತೆ ಚಿಕ್ಕ ಪ್ರಾಣಿಯಲ್ಲ. ಇದು ಸ್ವಲ್ಪ ದೊಡ್ಡದಾಗಿರುತ್ತದೆ. ಹಾಗಾಗಿ ಇದನ್ನು ಸಾಯಿಸುವುದು ತುಂಬಾ ಕಷ್ಟ. ಮನೆಯಲ್ಲಿ ಒಂದು ಚಿಕ್ಕ ಹಲ್ಲಿ ಕಂಡರೂ ಸಾಕು ಮೈಯೆಲ್ಲಾ ಜುಮ್ ಎನ್ನುತ್ತದೆ. ಈ ಹಲ್ಲಿ ಯಾವಾಗ ಮನೆಯಿಂದ ಹೊರಗಡೆ ಹೋಗುತ್ತ ಅಂತ ಕಾಯುತ್ತಿರುತ್ತೇವೆ. ಈ ಹಲ್ಲಿಗಳು … Read more

ಧ್ರುವ ತಾರೆ ಚಿತ್ರದ ನಟಿ ಹಳ್ಳಿಯಲ್ಲಿ ಮಾಡುತ್ತಿರುವ ಕೆಲಸ ಏನು ಗೊತ್ತಾ !

ಐಷಾರಾಮಿ ಜೀವನಕ್ಕೆ ಒಂದು ಸಾರಿ ಒಗಿದ್ದರೆ ಮತ್ತೆ ಸಾಮಾನ್ಯರಂತೆ ಬದುಕುವುದು ತುಂಬಾ ಕಷ್ಟ ಆದರೆ ಖ್ಯಾತ ನಟಿ ಮಾತ್ರ ಎಡಬಿಡದೆ ಅವಕಾಶಗಳು ಬರುತ್ತಿದ್ದರೂ ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ ಹಳ್ಳಿ ಸೇರಿಕೊಂಡಿದ್ದಾರೆ.ಅಷ್ಟಕ್ಕೂ ಈ ನಟಿ ಯಾರು ? ಹಳ್ಳಿಯಲ್ಲಿ ಇವರು ಮಾಡುತ್ತಿರುವ ಕೆಲಸ ಏನು ಎಂದು ತಿಳಿಯೋಣ ಬನ್ನಿ.. ನಾನಿರುವುದೇ ನಿನಗಾಗಿ , ಧ್ರುವತಾರೆ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ಪ್ರತಿಭಾನ್ವಿತ ಹಾಗೂ ಸುಂದರ ನಟಿ ದೀಪಾ ಅವರು.ಸೌಂದರ್ಯದ ವಿಷಯದಲ್ಲಿ ಈ … Read more

ಹೊಟ್ಟೆಯಿಂದ ಗುರ್ ಗುರ್ ಶಬ್ದ ಬರುತ್ತಾ?

ನಾವು ಕೆಲವೊಮ್ಮೆ ಮನೆಯಲ್ಲಿ ಆರಾಮವಾಗಿ ಸುಮ್ಮನೆ ಕುಳಿತಿದ್ದಾಗ ಅಥವಾ ಇತರರ ಜೊತೆ ಮಾತನಾಡುತ್ತ ಇರಬೇಕಾದರೆ ಅಥವಾ ನಮ್ಮ ಯಾವುದೇ ಒಂದು ಕೆಲಸದಲ್ಲಿ ನಿರತರಾಗಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಮ್ಮ ಹೊಟ್ಟೆ ಗುರ್ ಗುರ್ ಎಂದು ಶಬ್ದ ಮಾಡಲು ಪ್ರಾರಂಭ ಮಾಡುತ್ತದೆ ಇಂತಹ ಸಮಯದಲ್ಲಿ ನಾವು ಒಬ್ಬರೇ ಇದ್ದರೇನೋ ಸರಿ ಅಪ್ಪಿ ತಪ್ಪಿ ಬೇರೆ ನಮ್ಮ ಸ್ನೇಹಿತರು ಅಥವಾ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳ ಜೊತೆ ಇದ್ದರಂತೂ ನಮ್ಮ ಪಾಡು ಕೇಳುವುದೇ ಬೇಡ ಮುಜುಗರಕ್ಕೆ ಒಳಗಾಗಬೇಕಾಗುತ್ತದೆಆದರೆ ಇದು ಬೇಕೆಂದು … Read more

ಬೆಳಗಿನ ಜಾವ ಮತ್ತು ಸಾಯಂಕಾಲ 6 ರಿಂದ 7 ಗಂಟೆ ಒಳಗೆ ಈ ಮಂತ್ರವನ್ನು ಜಪಿಸಿದರೆ ಅಪಾರ ಸಂಪತ್ತಿನ ಅಧಿಪತಿ ಆಗುತ್ತೀರಿ!

ಎಲ್ಲರಿಗೂ ತಮ್ಮ ಮನೆಯಲ್ಲಿ ಮಹಾಲಕ್ಷ್ಮೀ ಸದಾ ನೆಲೆಸಿರಬೇಕು , ಸಾಲದ ಬಾಧೆ ಇರಬಾರದು , ಸದಾಕಾಲ ಶಾಂತಿ ನೆಮ್ಮದಿ ಸಮೃದ್ಧಿ ಇರಬೇಕು ಎಂದು ಆಸೆ ಇರುತ್ತದೆ ಆದರೆ ಹೀಗೆ ಇರಲು ಮನೆಯನ್ನು ನಾವು ಮೊದಲು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖವಾದ ಅಂಶವಾಗಿದೆ ಹಾಗೂ ಪ್ರತಿ ಶುಕ್ರವಾರ ಮಂಗಳವಾರ ತಪ್ಪದೆ ದೀಪಾರಾಧನೆ ನಡೆಸಲೇಬೇಕು. ಯಾರ ಮನೆಯಲ್ಲಿ ಪ್ರತಿದಿನ ದೀಪಾರಾಧನೆ ನಡೆಯುತ್ತದೆಯೋ ಆ ಮನೆಯಲ್ಲಿ ಸ್ವತಃ ಮಹಾಲಕ್ಷ್ಮಿಯೇ ಸ್ಥಿರವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.ಬೆಳಗ್ಗಿನ ದೀಪಾರಾಧನೆ ಮತ್ತು ಸಾಯಂಕಾಲದ ದೀಪಾರಾಧನೆಗೆ ಅದರದ್ದೇ ಆದ ಮಹತ್ವ … Read more