ನಿಂಬೆ ಹಣ್ಣಿನ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಈ ಲೇಖನ ಓದಿ!

ನಿಂಬೆ ಹಣ್ಣಿನ ರಸವನ್ನು ನಾವೆಲ್ಲಾ ಉಪಯೋಗಿಸುತ್ತೇವೆ ಆಮೇಲೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ ಆದರೆ ಈ ತಪ್ಪು ಮಾಡಲೇಬೇಡಿ.ನಿಂಬೆ ಹಣ್ಣಿಗಿಂತ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ತುಂಬಾನೇ ಔಷಧೀಯ ಗುಣವಿರುತ್ತದೆ.ಇದು ನಿಮ್ಮ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ತೂಕವನ್ನು ಇಳಿಸಲು ಉಪಯೋಗಕಾರಿ.ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಹೇರಳವಾದ ವಿಟಮಿನ್ ಸಿ , ಮಿನರಲ್ , ಕ್ಯಾಲ್ಸಿಯಂ , ಪೊಟ್ಯಾಷಿಯಂ ಇದೆಹಾಗೆ ಹಲವಾರು ಔಷಧೀಯ ಗುಣಗಳು ಇದೆ. ಇದು ನಿಮ್ಮ ಆರೋಗ್ಯಕ್ಕೆ , ಸೌಂದರ್ಯಕ್ಕೆ ತುಂಬಾನೇ ಒಳ್ಳೆಯದು ,ಇದರಲ್ಲಿ ಕ್ಯಾನ್ಸರನ್ನು ಬರದಂತೆ … Read more

ಚಿನ್ನದಿಂದ ನಿರ್ಮಿಸಿದ ಮೊದಲ ಹೋಟೆಲ್ಆದರೆ ಪ್ರಾರಂಭದಲ್ಲಿ ಓನರ್ ಗೆ ಶಾಕ್ ಆಗಿದ್ದು ಏಕೆ!

ಪ್ರಪಂಚದಲ್ಲಿ ಸಿಗುವ ಅತ್ಯಮೂಲ್ಯವಾದ ವಸ್ತು ಹಾಗೂ ದುಬಾರಿ ವಸ್ತು ಚಿನ್ನ. ನಮಗೆ ದಾರಿಯಲ್ಲಿ ಒಂದಷ್ಟು ಚಿನ್ನ ಸಿಕ್ಕರೆ ಎಲ್ಲಿಲ್ಲದ ಸಂತೋಷ ಆಗುತ್ತದೆ ಕಾರಣ ಅದು ಚಿನ್ನ. 2007 ರಲ್ಲಿ 1 ಗ್ರಾಮ್ ಗೆ 1000/- ರೂಪಾಯಿ ಇದ್ದ ಚಿನ್ನ ಈಗ ಗ್ರಾಮ್ ಗೆ 5000/- ರೂಪಾಯಿಯಾಗಿದೆ .ಹಾಗೆ ಬಡವರಿಂದ ತುಂಬಾ ದೂರ ಸರಿದಿದೆ ಆದ್ರೆ ಇಲ್ಲೊಬ್ಬ ಮಹಾರಾಯ ಪ್ಯೂರ್ 24 ಕ್ಯಾರೆಟ್ ಚಿನ್ನದಿಂದ 25 ಅಂತಸ್ತಿನ ಫೈವ್ ಸ್ಟಾರ್ ಹೋಟೆಲನ್ನು ನಿರ್ಮಿಸಿದ್ದಾರೆ. ಅದು ಎಲ್ಲಿ ಹಾಗೂ ಒಂದು … Read more

ಮಿಥುನ ರಾಶಿಯವರು 22 ನಿಯಮ ಪಾಲಿಸಿದರೆ ಅವರ ಜೀವನದಲ್ಲಿ ಸೋಲು ಕಾಣುವುದಿಲ್ಲ!

1 ) ಮಿಥುನ ರಾಶಿ ನಪುಂಸಕ ರಾಶಿಯಾಗಿದೆ.2 ) ಮಿಥುನ ರಾಶಿಯ ಅಧಿಪತಿ ಬುಧ ಗ್ರಹ3 ) ಮಿಥುನ ರಾಶಿಯಲ್ಲಿ ರಾಹು ಗ್ರಹ ಉಚ್ಚನಾಗುತ್ತಾನೆ.4 ) ಮಿಥುನ ರಾಶಿಯಲ್ಲಿ ಬುಧಗ್ರಹನ್ನಷ್ಟು ಶಕ್ತಿಯುತ ಗ್ರಹವೆಂದರೆ ಚಂದ್ರಸಮಬಲ ಈ ಎರಡು ರಾಶಿಯದ್ದು.5 ) ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳುಶುಕ್ರ ಗ್ರಹ , ರಾಹು ಗ್ರಹ ಮತ್ತು ಶನಿ ಗ್ರಹ.6 ) ಮಿಥುನ ರಾಶಿಯವರಿಗೆ ಶತ್ರು ಗ್ರಹಗಳುಕುಜ ಗ್ರಹ ಮತ್ತು ಗುರು ಗ್ರಹ . 7 ) ಮಿಥುನ ರಾಶಿಯವರಿಗೆ ಪಶ್ಚಿಮ … Read more

ಜಗಳಗಂಟಿಯರು ಈ 3 ಹೆಸರಿನ ಹುಡುಗಿಯರು

ಜಗಳ ಆಡೋದ್ರಲ್ಲಿ ಸದಾ ಮುಂಚೂಣಿಯಲ್ಲಿ ಇರ್ತಾರೆ ಈ ಮೂರು ಹೆಸರಿನ ಹೆಂಗಸರು.ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಜಗಳ ಮಾಡಬೇಕು ಅಂತ ಅಂದುಕೊಳ್ತಾರೆ ಈ ಮೂರು ಹೆಸರಿನ ಹುಡುಗಿಯರು.ಬಹಳ ಬಜಾರತ್ವದಿಂದ ಹಾಗೂ ಜೋರಾಗಿ ಮಾತಾಡ್ತಾರೆ.ಸದಾ ಕಾಲ ಜಗಳ ಮಾಡಿಕೊಂಡು ಇರುವ ಆ ಮೂರು ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ ಬನ್ನಿ… ಯಾವುದೇ ವ್ಯಕ್ತಿ ಸದಾಕಾಲ ಜಗಳವಾಡಬೇಕು ಅಂತ ಅನಿಸುವುದಿಲ್ಲ.ಹಾಸ್ಯದ ರಾಜ್ಯಗಳ ಪಟ್ಟಿ ಕುಂತ ಅನಿಸಲ್ಲ ಆದ್ರೆ ಈ ಮೂರು ಹೆಸರಿನ ಚಿಕ್ಕ ಪುಟ್ಟ ವಿಚಾರಕ್ಕೂ ಸಹ ಜಗಳ … Read more

ಹೆಂಗಸರ ಈ ನಾಲ್ಕು ತರಹದ ಹಸಿವು ಎಂದಿಗೂ ಕಡಿಮೆ ಆಗುವುದಿಲ್ಲ.ಗಂಡಸರು ಇದನ್ನು ನೋಡಲೇಬೇಕು

ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ಲಕ್ಷ್ಮಿಗೆ ಹೋಲಿಸುತ್ತಾರೆ. ಅದರೆ ಹೆಂಗಸರ ಈ ಕೆಲವೊಂದು ಹಸಿವು ಎಂದಿಗೂ ಕಡಿಮೆ ಆಗುವುದಿಲ್ಲ. ಯಾವತ್ತಿಗೂ ಹೆಂಗಸರು ತನ್ನ ಗಂಡನೊಂದಿಗೆ ಮೊದಲನೆಯ ಪ್ರೀತಿಯನ್ನು ಹೇಳುವುದಿಲ್ಲ. ನೀವು ಎಷ್ಟೇ ಪ್ರಯತ್ನ ಮಾಡಿದರು ಅವರು ಈ ಒಂದು ವಿಷಯದ ಬಗ್ಗೆ ಮಾತನಾಡುವುದಿಲ್ಲ.ಹೆಂಗಸರು ತಮ್ಮ ಸಂಸಾರ ಹಾಳಾಗಬಾರದು ಮತ್ತು ಈ ಒಂದು ವಿಷಯ ತಿಳಿದ ಮೇಲೆ ಗಂಡನಿಗೆ ಅಸಯ್ಯ ಹುಟ್ಟಬಾರದು ಇಂತಹ ವಿಷಯಗಳು ಸಾಕಷ್ಟು ಅವರ ತಲೆಯಲ್ಲಿ ಬರುತ್ತದೆ. ಆದ್ದರಿಂದ ಇಂತಹ ವಿಷಯಗಳನ್ನು ಅವರು ಹೇಳುವುದಿಲ್ಲ. ಒಂದು ವೇಳೆ ಹೆಂಡತಿಗೆ … Read more

ನಿಮ್ಮ ಮನೆ ಪೊರಕೆಯಿಂದ ಪ್ರತಿ ಬುಧವಾರ ಹೀಗೆ ಮಾಡಿ ಲಕ್ಷ್ಮಿ ಬಾಗಿಲು ತಟ್ಟುತ್ತಾಳೆ

ಪೊರಕೆಯನ್ನು ಬಳಸಿಕೊಂಡು ಈ ಒಂದು ಚಿಕ್ಕ ಕೆಲಸವನ್ನು ನಿಮ್ಮ ಮನೆಯಲ್ಲಿ ನೀವು ಮಾಡಿದ್ದೆ ಆದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ. ಪೊರಕೆ ಎಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ. ಪೊರಕೆಯನ್ನು ಬಳಸಿಕೊಂಡು ಈ ರೀತಿಯಾದಂತಹ ಕೆಲಸವನ್ನು ಮನೆಯಲ್ಲಿ ಪ್ರತಿವಾರ ಕೂಡ ಮಾಡುತ್ತಾ ಬಂದರೆ ಧನಪ್ರಾಪ್ತಿ ಆಗುವುದು. ಮಂಗಳವಾರ, ಶುಕ್ರವಾರ, ಸಂಕ್ರಮಣದ,ಗ್ರಹಣ ದಿನ ಮತ್ತು ಗ್ರಹಣದ ಹಿಂದಿನ ದಿನ, ನೀವು ಹುಟ್ಟಿದ ದಿನ ಹೊಸ ಪೊರಕೆಯನ್ನು ಮನೆಗೆ ತರಬಾರದು. ಮನೆಗೆ ತಂದರೆ ಕಷ್ಟಗಳು ಹೆಚ್ಚಾಗುತ್ತದೆ. ಜೊತೆಯಲ್ಲಿ … Read more

ಮನೆಯ ಮುಖ್ಯದ್ವಾರದ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಿ!

ಮನೆಯ ಮುಖ್ಯದ್ವಾರ ತುಂಬಾನೇ ಮುಖ್ಯವಾಗಿರುತ್ತದೆ. ಈ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಇದು ಪ್ರವೇಶದ್ವಾರ ಆಗಿರುವುದರಿಂದ ಯಾವುದಾದರೂ ದೇವರು ಪ್ರವೇಶ ಮಾಡುವುದಕ್ಕೂ ಮತ್ತು ಮನುಷ್ಯ ಪ್ರವೇಶ ಮಾಡುವುದಕ್ಕೂ ಇದು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಈ ಕೆಲವು ತಪ್ಪುಗಳನ್ನು ಯಾವತ್ತಿಗೂ ಮಾಡಬಾರದು. 1, ಯಾವಾಗಲೂ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಈ ಒಂದು ದ್ವಾರದಿಂದ ಮನೆಗೆ ಲಕ್ಷ್ಮಿ ಬರುತ್ತಾಳೆ. ಅದರಿಂದ ನೀವು ಎಷ್ಟು ಸ್ವಚ್ಛವಾಗಿ ಇಡುತ್ತಿರೋ ಅಷ್ಟು ಒಳ್ಳೆಯದು.2,ಮನೆಯ ಮುಖ್ಯದ್ವಾರದ ಬಳಿ ಜಾಸ್ತಿ ಚಪ್ಪಲಿಗಳನ್ನು ಇಡಬಾರದು.ಒಂದು ವೇಳೆ … Read more

ಹಾಸಿಗೆಯಲ್ಲಿ ನೀವು ಸಹ ಊಟ ಮಾಡುವ ತಪ್ಪು ಮಾಡುತ್ತಿದ್ದಾರೆ ಬಡತನ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಹಾಸಿಗೆ ಮೇಲೆ ಕುಳಿತುಕೊಂಡು ಈ ಕೆಲಸವನ್ನು ಮಾಡಲೇಬಾರದು. ಇಲ್ಲವಾದರೆ ಭಯಂಕರವಾದ ಬಡತನ ಬರುತ್ತದೆ. ರಾಹು-ಕೇತು ಶನಿದೇವರ ವಕ್ರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ಜೊತೆಗೆ ತಾಯಿ ಲಕ್ಷ್ಮೀದೇವಿ ಕೂಡ ಸಿಟ್ಟಾಗುತ್ತಾಳೆ. ಪ್ರತಿಯೊಬ್ಬ ಮನುಷ್ಯರಿಗೆ ನಿದ್ರೆ ಮಾಡುವುದು ತುಂಬಾನೇ ಮುಖ್ಯವಾಗಿರುತ್ತದೆ. ವಿಶ್ರಾಂತಿಯನ್ನು ಪಡೆಯಲು ಪ್ರತಿಯೊಬ್ಬರು ಹಾಸಿಗೆಮೇಲೆ ಮಲಗಿಕೊಳ್ಳುತ್ತಾರೆ.ಆದರೆ ಹಾಸಿಗೆ ಮೇಲೆ ಇಂತಹ ಕೆಲವು ತಪ್ಪುಗಳನ್ನು ಮಾಡಬಾರದು. ಈ ಕಾರಣದಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಒಂದೇ ಬಾರಿ ಎದುರಿಸಬೇಕಾಗುವ ಸ್ಥಿತಿ ಬರುತ್ತದೆ. 1, ಒಂದು ವೇಳೆ ನೀವು ಊಟ … Read more

ನಿಮ್ಮ ಮನೆಯಲ್ಲಿ ಇರುವೆಗಳು ಇದ್ದರೆ ಏನಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ಇರುವೆ ಇದ್ದೆ ಇರುತ್ತದೆ.ಯಾರಾದರೂ ಡಿಪ್ರೆಶನ್ ಹೋದರೆ ಕೆಲವರು ಇರುವೆ ಕಥೆಗಳನ್ನು ಹೇಳುತ್ತಾರೆ.ಎಷ್ಟೇ ಕಷ್ಟ ಪಟ್ಟರು ಮತ್ತೆ ಪ್ರಯತ್ನ ಮಾಡುತ್ತದೆ ಇರುವೆ ಎಂದು ಹೇಳುತ್ತಾರೆ. ಇದನ್ನು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳ ಒಳ್ಳೆಯದು.ಸಾಮಾನ್ಯವಾಗಿ ಇರುವೆಗಳಲ್ಲಿ ಎರಡು ವಿಧಗಳಿವೆ.ಒಂದು ಕಪ್ಪು ಬಣ್ಣದ ಇರುವೆ ಮತ್ತು ಇನ್ನೊಂದು ಕೆಂಪು ಬಣ್ಣದ ಇರುವೆ ಆಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಬಣ್ಣದ ಇರುವೆ ಇದ್ದಾರೆ ತುಂಬಾ ಒಳ್ಳೆಯದು. ಇದನ್ನು ವಿಷ್ಣುವಿನ ಸಮಾನ ಎಂದು ಹೇಳಲಾಗುತ್ತದೆ.ತೆಂಗಿನಕಾಯಿ ತುರಿ ಜೊತೆ ಸಕ್ಕರೆ … Read more

ಹುಡುಗಿಯರ 4 ಭಾಗ ದೊಡ್ಡದಾಗಿದ್ದರೆ ಅವರನ್ನು ಮದುವೆ ಆಗುವವರು ಶ್ರೀಮಂತರಾಗುವರು..

ನಮ್ಮ ದೇಶದ ಸಂಪ್ರದಾಯದಲ್ಲಿ ಶುಭ ಶಕುನ ಅಪಶಕುನ ಹಾಗೂ ಮೂಢನಂಬಿಕೆಗಳನ್ನು ಪ್ರತಿಯೊಬ್ಬರೂ ನಂಬಿಕೊಂಡು ಬಂದಿದ್ದಾರೆ.ಇವು ರಾಜರ ಕಾಲದಿಂದಲೂ ನಡೆದುಕೊಂಡು ಬಂದಿವೆ.ಹೆಣ್ಣು ಮಗು ಹುಟ್ಟಿದ ನಂತರ ಯಾಕಾದರೂ ಹುಟ್ಟಿದೆ ಎಂದು ದೂರುವ ಈ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಕೆಲವು ಸತ್ಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಒಂದು ವೇಳೆ ಮಹಿಳೆಯರಲ್ಲಿ ಈ 4 ಭಾಗ ದೊಡ್ಡದಾಗಿ ಇದ್ದಾರೆ ಅವರು ತುಂಬಾನೇ ಅದೃಷ್ಟವಂತರು ಆಗಿರುತ್ತಾರೆ. ಜೊತೆಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. 1, ದೊಡ್ಡದಾಗಿ ಕಿವಿ ಇರುವ ಮಹಿಳೆಯರು ಹೆಚ್ಚಿನ ಕಾಲ … Read more