ಇಂದು ಶ್ರಾವಣದ ಕೊನೆ ಬುಧವಾರ!312ವರ್ಷಗಳ ನಂತರ 4ರಾಶಿಯವರಿಗೆ ರಾಜಯೋಗ ಧನವಂತರು ನೀವೇ ನೋಡಿ

ಇಂದು ಶ್ರಾವಣದ ಕೊನೆ ಬುಧವರಾ ಕುಭೇರನ ನೇರ ದೃಷ್ಟಿ ಈ 4 ರಾಶಿಯವರ ಮೇಲೆ ಬೀಳಲಿದ್ದು ಇವರ ಜೀವನವೆ ಬದಲಾಗಲಿದೆ. ಈ 4 ರಾಶಿಗಳ ಮೇಲೆ ಕುಭೇರನ ನೇರ ದೃಷ್ಟಿ ಬೀಳಲಿದ್ದು ಈ 4 ರಾಶಿಯವರು ಜೀವನದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಎಂದು ಹೇಳುತ್ತಿದೆ ಇಂದಿನ ಜ್ಯೋತಿಷ್ಯ ಶಾಸ್ತ್ರ. ಇಂದು ರಾಶಿ ಮಂಡಲದಲ್ಲಿ ಕೆಲವು ಬದಲಾವನೆ ಆಗಿದ್ದು. ಕೆಲವು ರಾಶಿಗಳ ಜೀವನದಲ್ಲಿ ಬದಲಾವಣೆ ಆಗಲಿದೆ.ಈ 4 ರಾಶಿಯವರು ಆದಷ್ಟು ಬೇಗ ಸಿರಿವಂತರು ಆಗುತ್ತೀರಾ.ಸ್ವಾಮಿ ಸುಬ್ರಹ್ಮಣ್ಯ ದೇವರ ಆಶೀರ್ವಾದದಿಂದ ಈ … Read more

ಮನೆಯಲ್ಲಿ ಈ ರೀತಿ ಕುದುರೆ ಫೋಟೋ ಹಾಕಿದರೆ ಏನಾಗುತ್ತೆ ಗೊತ್ತಾ..?

ವಾಸ್ತು ಪ್ರಕಾರ ಓಡುವ ಕುದುರೆ ಆಗಿದ್ದರೆ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ. ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು ಶುಭಕರ.ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಶುಭ ಹೌದು ಆದರೆ ಅದಕ್ಕೂ ಕೆಲವು ನಿಯಮಗಳಿವೆ.ಯಾವಾಗಲೂ ಕುದುರೆ ಸಂಖ್ಯೆ ಏಳಕ್ಕಿಂತ ಹೆಚ್ಚು ಇರಬಾರದು. ಇಂದ್ರ ಧನಸ್ಸಿನ ಸಂಖ್ಯೆ-7 ಆಗಿರುತ್ತದೆ. ಸಪ್ತರಿಷಿ ಸಪ್ತಪದಿ,ಸತ್ತ ಜನ್ಮ ಎಲ್ಲವೂ ಏಳು ಸಂಖ್ಯೆಯಿಂದ ಪ್ರತಿಬಿಂಬಿಸುತ್ತದೆ. ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಮತ್ತು ಕಚೇರಿ ವಾಯುವ್ಯ … Read more

ಅದೃಷ್ಟವನ್ನು ತಂದುಕೊಡುವ ಗಿಡ! ಹೀಗೆ ಪೂಜಿಸಿದರೆ ಮುಕ್ಕೋಟಿ ದೇವತೆಗಳ ಆಶೀರ್ವಾದ ಸದಾ ನಮ್ಮ ಮನೆಯ ಮೇಲೆ ಇರುತ್ತದೆ!

ನಮಸ್ಕಾರ ವೀಕ್ಷಕರೇ,ಹಿಂದೂ ಧರ್ಮದ ಸನಾತ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು.ಕೆಲವೊಂದು ಗಿಡ ಇರುತ್ತದೆ ಆ ಗಿಡ ನಿಮ್ಮ ಮನೆಯ ಮುಂದೆ ಇರೋದಾದ್ರೆ ಲಕ್ಷ್ಮಿ ಕಟಾಕ್ಷ ಆಗುವುದು ಸುಲಭ. ಯಾಕೆಂದರೆ? ಆ ಗಿಡದಲ್ಲಿ ಸಾಕಷ್ಟು ಮೂರು ಕೋಟಿ ದೇವರುಗಳು ಕೂಡ ಅದರಲ್ಲಿ ವಾಸವಾಗಿರುತ್ತವೆ.ಹಾಗಾದ್ರೆ ಆ ಗಿಡ ಯಾವುದೆಂದು ನಾವು ನಿಮಗೆ ತಿಳಿಸುತ್ತೇನೆ. ಆ ಗಿಡ ಯಾವುದೆಂದರೆ ಲೋಳೆಸರ ಗಿಡ. ಲೋಳೆಸರದ ಗಿಡದ ಮಹತ್ವ ತುಂಬಾನೇ ಇದೆ. ಕೆಲವು ಜನಕ್ಕೆ ಲೋಳೆಸರದ ಮಹತ್ವ ಗೊತ್ತಿರುವುದಿಲ್ಲ ಅದರಲ್ಲಿ 300 ಕೋಟಿ … Read more

ಅಪ್ಪಿತಪ್ಪಿ ಕೂಡ ನಿಮ್ಮ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾಗಬಾರದು ಎಚ್ಚರ

ಹಿಂದೂ ಶಾಸ್ತ್ರದಲ್ಲಿ ಅಡುಗೆಮನೆ ಮತ್ತು ಅಲ್ಲಿರುವ ವಸ್ತುಗಳ ಮೇಲೆ ತುಂಬನೇ ಮಹತ್ವವನ್ನು ಕೊಟ್ಟಿದ್ದಾರೆ. ದೇವರಮನೆ ಇಲ್ಲದಿದ್ದರೆ ಅಡುಗೆ ಮನೆಯನ್ನು ದೇವರ ಮನೆಯೆಂದು ಪೂಜಿಸುತ್ತಾರೆ. ಅಡುಗೆ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿನಲ್ಲೂ ಒಂದೊಂದು ಔಷಧೀಯ ಗುಣಗಳು ಇದ್ದೇ ಇರುತ್ತದೆ. ಇನ್ನು ಅಡುಗೆ ಮನೆ ಮಾತ್ರವಲ್ಲ ಮನೆಯಲ್ಲಿರುವ ಎಲ್ಲ ವಸ್ತುಗಳು ಕೂಡ ಜೀವನದ ಏರುಪೇರಿಗೆ ಕಾರಣ. ಅದು ಯಾವುದೇ ಎಂದು ನಾವು ನಿಮಗೆ ತಿಳಿಸುತ್ತೇವೆ. ನೀರು: ನೀವು ಒಂದು ಮಾತನ್ನು ಕೇಳಿರಬಹುದು ದುಡ್ಡನ್ನು ನೀರಿನಂತೆ ಖರ್ಚು ಮಾಡಬಾರದು ಎಂದು. ಮನೆಯಲ್ಲಿ … Read more

ಲಕ್ಷ್ಮಿ ದೇವಿಗೆ ಇಷ್ಟವಾದ ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ಸಾಕು .. ಕೈಯಲ್ಲಿ ಹಣದ ಸಮಸ್ಯೆ ಇರುವುದಿಲ್ಲ !

ಶ್ರೀ ಮಹಾಲಕ್ಷ್ಮಿ ಪ್ರತಿಯೊಬ್ಬರ ಮನೆಯಲ್ಲಿ ಧನ, ಧನ್ಯ , ಐಶ್ವರ್ಯ, ಸಂಪತ್ತು ರೂಪಗಳಲ್ಲಿ ನೆಲೆಸಿರುವಂತಹಳು. ಸರ್ವಮಾಂಗಳೆಯಾದ ಐಶ್ವರ್ಯ ಪ್ರಧಾನಿಯಾದ ಸಿರಿಸಂಪತ್ತಿನ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿ ಪ್ರತಿಯೊಬ್ಬರ ಮನೆಯಲ್ಲಿ ನೆಲೆಸಿರುತ್ತಾಳೆ. ಇನ್ನು ಅನಾದಿಕಾಲದಿಂದಲೂ ಧನ, ಧಾನ್ಯದಲ್ಲಿ ಪ್ರತಿಯೊಂದು ಮನೆಯಲ್ಲಿ ಪ್ರತಿಯೊಂದು ವಸ್ತುಗಳಲ್ಲಿ ದೇವಾನು ದೇವತೆಗಳು ನೆಲೆಸಿದ್ದಾರೆ ಎಂದು ನಮ್ಮ ಹಿರಿಯರು ಹೇಳುವುದುಂಟು.ಧನ ಧಾನ್ಯ ದಲ್ಲಿಯೇ ಪ್ರತಿಯೊಬ್ಬ ದೇವಾನು ದೇವತೆಗಳು ನೆಲೆಸಿದ್ದಾರೆ. ಮುಖ್ಯವಾಗಿ ಶ್ರೀ ಮಹಾಲಕ್ಷ್ಮಿ ಅದರಲ್ಲಿ ನೆಲೆಸಿರುತ್ತಾಳೆ ಆದ್ದರಿಂದ ಅಂತಹ ವಸ್ತುಗಳು ಮನೆಯಲ್ಲಿ ಯಾವಾಗಲೂ ಆಗಿಹೋಗಿದೆ ಎಂದು ಹೇಳಬಾರದು … Read more

ಅಲೋವೆರಾ ಬಳಸುವ ಪ್ರತಿಯೊಬ್ಬರು ತಪ್ಪದೆ ನೋಡಿ!

ಅಲೋವೆರಾ ಜೆಲ್ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ರೀತಿ ಬಳಸುತ್ತೇವೆ. ಇವಾಗ ಅಂತು ಅಲೋವೆರಾ ಜೆಲ್ ಗೆ ಜಾಸ್ತಿ ಬೇಡಿಕೆ ಇದ್ದು.ಹೆಚ್ಚಾಗಿ ಮಾರಾಟವಾಗುವ ಒಂದು ಉತ್ಪನ್ನ ಹೇಳಬಹುದು. ಇನ್ನೂ ಹಲವಾರು ಕಂಪನಿಗಳು ಈ ಅಲೋವೆರಾ ಜೆಲ್ ಅನ್ನು ಉತ್ಪದಿಸಿ ಮಾರಾಟ ಮಾಡುತ್ತಿದೆ.ಆದ್ರೆ ಸಾಕಷ್ಟು ಕಂಪನಿಗಳು ಮಾರಾಟ ಮಾಡುತ್ತಿರುವ ಅಲೋವೆರಾ ಜೆಲ್ ಗಳಲ್ಲಿ ಹಾನಿಕಾರಕ ಕೆಮಿಕಲ್ಸ್.ಕಂಪನಿಗಳು ಲಾಭ ಪಡೆಯುವ ದೃಷ್ಟಿಯಿಂದ ಬೇಡದ ಕೆಮಿಕಲ್ಸ್ ಅನ್ನು ಸೇರಿಸಿ ಅಲೋವೆರಾ ಜೆಲ್ ಗಳನ್ನು ಮಾರಾಟ ಮಾಡುತ್ತವೆ. ಇವುಗಳಲ್ಲಿ ಮುಖ್ಯವಾದ ಹಾನಿಕರ ಕೆಮಿಕಲ್ಗಳು … Read more

ಎಕ್ಕದ ಎಲೆ ಹೀಗೆ ಬಳಸಿ ಯಾಕಂದ್ರೆ!

ಎಕ್ಕದ ಗಿಡದಲ್ಲಿ 2 ವಿಧ ಇದೆ. ಒಂದು ಬಿಳಿ ಎಕ್ಕದ ಗಿಡ ಮತ್ತು ಇನ್ನೊಂದು ನೀಲಿ ಬಣ್ಣದ ಎಕ್ಕದ ಗಿಡ.ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು. ಶಿವರಾತ್ರಿ ದಿನ ಈ ಎಕ್ಕದ ಹೂವಿಗೆ ವಿಶೇಷ ಬೇಡಿಕೆ ಇದೆ. ಅದೇ ರೀತಿ ಆರೋಗ್ಯದ ವಿಷಯಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ. ಮುಳ್ಳು ತಾಗಿದರೆ ಮತ್ತು ಚೇಳು ಹಾಗು ಇನ್ನು ಇತರೆ ವಿಷ ಜಂತುಗಳು ಕಡಿದಾಗ ಈ ಎಕ್ಕದ ಗಿಡದ ಹಾಲನ್ನು ಹಚ್ಚುತ್ತಾರೆ. ಅದರೆ … Read more

ವಾರಕ್ಕೆ 1 ಬಾರಿ ಈ ನೀರಿನಿಂದ ಸ್ನಾನ ಮಾಡಿ ಸಾಕು ಇಡೀ ದೇಹದ ಚರ್ಮ ಬೆಳ್ಳಗಾಗಿ ಹೊಳೆಯುತ್ತೆ!

ಸ್ನೇಹಿತರೆ ಇಂದು ಸ್ಪೆಷಲ್ ಆಗಿ ಸ್ನಾನ ಮಾಡುವ ವಿಧಾನವನ್ನು ತಿಳಿಸಿಕೊಡುತ್ತವೆ. ಇದು ನಿಮಗೆ ಮ್ಯಾಜಿಕ್ ತರ ವರ್ಕ್ ಆಗುತ್ತದೆ.100% ಎಫೆಕ್ಟ್ ವ್ ಆಗಿ ವರ್ಕ್ ಆಗುತ್ತದೆ. ವಾರಕ್ಕೆ 1 ಬಾರಿ ಈ ರೀತಿ ಸ್ನಾನ ಮಾಡಿದರೆ ಸಾಕು ನಿಮಗೆ ನಂಬುವುದಕ್ಕೆ ಸಾಧ್ಯ ಆಗುವುದಿಲ್ಲ ಇಡೀ ನಿಮ್ಮ ದೇಹದ ಬಣ್ಣ ಬದಲಾಗುತ್ತದೆ. ನಿಮ್ಮ ಸ್ಕಿನ್ ಸಾಫ್ಟ್ ಮತ್ತು ಸ್ಮೂತ್ ಆಗುತ್ತದೆ, ಗ್ಲೋ ಮತ್ತು ಶೈನಿಂಗ್ ಕೂಡ ಆಗುತ್ತದೆ. ನಿಮ್ಮ ದೇಹದ ಯಾವುದೇ ಭಾಗದ ಚರ್ಮ ಕಪ್ಪಾಗಿದ್ದರೆ, ಡ್ರೈ ಸ್ಕಿನ್, … Read more

ಭುಜದ ನೋವು ಬರದೆ ಹಾಗೆ ಮಲಗುವುದು ಹೇಗೆ? ಓದಿ

ಹೆಚ್ಚಿನ ಆರೋಗ್ಯ ತಜ್ಞರು ನಮಗೆ ದಿನಕ್ಕೆ 7 ರಿಂದ 8 ಗಂಟೆಗಳ ನಿದ್ದೆ ನೀಡುತ್ತಾರೆ, ಆದರೆ ಅನೇಕ ಜನರು ಭುಜ, ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ, ಅದು ನಮಗೆ ಸರಿಯಾಗಿ ನಿದ್ರೆ ಮಾಡಲು ಅನುಮತಿಸುವುದಿಲ್ಲ. ನಿದ್ದೆ ಮಾಡುವುದು ಕಷ್ಟ. ಒಮ್ಮೆ ಮಲಗಿದರೂ ಕುತ್ತಿಗೆ ಅಥವಾ ಭುಜಗಳನ್ನು ಸರಿಸಲು ಕಷ್ಟವಾಗುತ್ತದೆ. ಈ ಸ್ಥಿತಿಯು ನೋವಿನಿಂದ ಕೂಡಿದೆ, ಆದರೆ ನಿದ್ರೆ ಕೂಡ ಕೆಟ್ಟದಾಗಿ ತೊಂದರೆಗೊಳಗಾಗುತ್ತದೆ. ಮೂಲಕ, ನೋವು ಸಾಮಾನ್ಯವಾಗಿ ತ್ವರಿತವಾಗಿ ಉತ್ತಮಗೊಳ್ಳುತ್ತದೆ. ಆದರೆ ನೋವಿನ ಸ್ಥಿತಿಯು ಮುಂದುವರಿದರೆ, ಈ … Read more

ಬೋಕ್ಕು ತಲೆಯಲ್ಲಿ ಕೂದಲು ಮತ್ತೆ ಬರಬೇಕು ಅಂದರೆ ಹೀಗೆ ಮಾಡಿ!

ಟ್ರಾನ್ಸ್ ಪ್ಲಾಟೇಷನ್ ಮಾಡಿಸುವುದು ಅತ್ಯಂತ ಅಪಾಯಕಾರಿ. ಇನ್ನು ದಾಳಿಂಬೆ ಸಿಪ್ಪೆಯಿಂದ ಕೂದಲು ಉದುರಿರುವ ಜಾಗಕ್ಕೆ ಚೆನ್ನಾಗಿ ಉಜ್ಜಬೇಕು. ನಂತರ ತಲೆಯನ್ನು ನಿಟ್ ಆಗಿ ತೊಳೆಯಬೇಕು. ನಂತರ 2 ಚಿತ್ರಖಾದಿ ಬೇರಿನ ಪುಡಿ, ಜಠ ಮಸಿನ ಪುಡಿ, ಬೃಂಗ ರಾಜ ಪುಡಿ. ಇವುಗಳನ್ನು ನಿಂಬೆ ಹಣ್ಣಿನ ರಸದಲ್ಲಿ ಕಲಸಬೇಕು. ನಂತರ ಈ ಪೇಸ್ಟ್ ಅನ್ನು ತಲೆಗೆ ಲೆಪಿಸಬೇಕು. ಹೀಗೆ ಲೆಪಿಸಿದ ಮೇಲೆ ಒಂದು ತಾಸು ಬಿಟ್ಟು ಉಗುರು ಬೆಚ್ಚಗೆ ಇರುವ ನೀರಿನಿಂದ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು … Read more