ಈ ದಿನದಂದು ತಪ್ಪಿಯೂ ಬಂಗಾರ ಖರೀದಿಸಬೇಡಿ.! ಮನೆಯಲ್ಲಿ ಉಳಿಯುವುದೇ ಇಲ್ಲ ಸಂಪತ್ತು

Gold Shopping Auspicious Day : ಹಿಂದೂ ಧರ್ಮದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.  ಚಿನ್ನಕ್ಕೂ ಭಗವಾನ್ ಕುಬೇರನ ಉಗ್ರಾಣಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಚಿನ್ನವನ್ನು ಶುಭ ಮುಹೂರ್ತದಲ್ಲಿಯೇ ಖರೀದಿಸಬೇಕು ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಮನೆಯ ಆರ್ಥಿಕ ಸ್ಥಿತಿಯು ಹದಗೆಡುತ್ತದೆ ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಚಿನ್ನ ಖರೀದಿ  ಮಾಡುವಾಗ ಮಂಗಳಕರ ದಿನವನ್ನು ನೋಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ಯಾವ ದಿನ ಚಿನ್ನವನ್ನು ಖರೀದಿಸಬೇಕು ಯಾವ ದಿನ ಖರೀದಿಸಬಾರದು ಎನ್ನುವುದನ್ನು ತಿಳಿಯೋಣ.  ಒಲಿದು ಬರುವುದು … Read more

ಮೊಡವೆ ಕಲೆ ಕಪ್ಪು ಕಲೆಗಳು ಮುಖದ ಮೇಲಿನ ರಂಧ್ರಗಳು ತಕ್ಷಣ ಪರಿಹಾರ ಬೇಕು ಎಂದರೆ ಇವುಗಳನ್ನು ಹಚ್ಚಿ!

ಮುಖದಲ್ಲಿ ರಂಧ್ರಗಳು, ಕಲೆಗಳ ಸಮಸ್ಸೆ ಹಲವಾರು ಜನರಲ್ಲಿ ಕಂಡು ಬರುತ್ತದೆ. ನೀವು ಕೆಲವು ಮನೆಮದ್ದು ಸಹಾಯದಿಂದ ಸರಿ ಮಾಡಿಕೊಳ್ಳಬಹುದು. ಅದರೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ. ಮೊಡವೆ ಮತ್ತು ಮುಖದ ಮೇಲಿನ ರಂದ್ರಗಳಿಗೆ 4 ಸಿರಾಮ್ ಅನ್ನು ತಿಳಿಸಿಕೊಡುತ್ತೀವಿ. ಇದರಲ್ಲಿ ಒಂದು ಸಿರಾಮ್ ಅನ್ನು ಪ್ರತಿದಿನ ಬಳಸಿ ಮತ್ತು ನಿಮಗೆ ಒಳ್ಳೆಯ ರಿಸಲ್ಟ್ ಬೇಗನೆ ಕಾಣಿಸುತ್ತದೇ. 1,ಮಿನಿಮಲಿಕ್ 2% ಸಿಲಿಕಾ ಆಸಿಡ್ಸ್ ಸಿರಾಮ್ಇದು ಕಲೆಗಳಿಗೆ ಮತ್ತು ಬ್ಲಾಕ್ ಹೆಡ್ಸ್, ಮುಖದಲ್ಲಿ ಇರುವ ರಂದ್ರಗಳ ಸಮಸ್ಸೆಗೆ ಈ ಸಿರಾಮ್ ಬಳಸಿದರೆ … Read more

Viral Video : ತಾಳಿ ಕಟ್ಟುವಾಗಲೇ ಹೊಡೆದಾಡಿಕೊಂಡ ವಧು- ವರರು..ಮುಂದೇನಾಯ್ತು ನೀವೇ ನೋಡಿ!

Bride Groom Video: ಇತ್ತೀಚಿನ ದಿನಗಳಲ್ಲಿ, ಮದುವೆಯ ವೀಡಿಯೊಗಳು ಅವುಗಳ ತಮಾಷೆ ಮತ್ತು ನಾಟಕೀಯ ವಿಷಯದ ಕಾರಣದಿಂದ ಅಂತರ್ಜಾಲದಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ಇಂತಹ ತಮಾಷೆಯ ವೀಡಿಯೋಗಳು ಜನರನ್ನು ಬಹಳ ರಂಜಿಸುತ್ತವೆ. ಆದರೆ ಎಲ್ಲಾ ಮದುವೆಗಳು ವಿನೋದಮಯವಾಗಿರುವುದಿಲ್ಲ, ವಿಶೇಷವಾಗಿ ವಧು ಮತ್ತು ವರರು ಜಗಳವಾಡಿದಾಗ ಮದುವೆ ಮನೆ ಆತಂಕಕ್ಕೆ ಕಾರಣವಾಗುತ್ತದೆ. ಇಲ್ಲೊಂದು ವೀಡಿಯೊದಲ್ಲಿ, ದಂಪತಿಗಳು ತಮ್ಮ ಮದುವೆಯ ದಿನದಂದು ಮಂಟಪದಲ್ಲಿ ಜಗಳವಾಡುವುದನ್ನು ಕಾಣಬಹುದು. ವೀಡಿಯೊದಲ್ಲಿ, ವಧು ಕೋಪದಿಂದ ತನ್ನ ಕೈಯನ್ನು ವರನ ಕಡೆಗೆ ಚಾಚುತ್ತಾಳೆ, ನಂತರ ಅವನು … Read more

Viral Video : ಮೊಸಳೆ ಜೊತೆ ಆಟ ಆಡುವ ವ್ಯಕ್ತಿ.. ಸ್ನೇಹ ಕಂಡು ನಿಬ್ಬೆರಗಾದ ನೆಟ್ಟಿಗರು

Viral Video : ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಕೆಲವು ಜನರು ಪ್ರಾಣಿಗಳಿಗೆ ತುಂಬಾ ಹೆದರುತ್ತಾರೆ, ಅವರು ಅವುಗಳಿಂದ ದೂರವಿರುತ್ತಾರೆ. ಅದೇ ಸಮಯದಲ್ಲಿ, ಕೆಲವು ಜನರು ಪ್ರಾಣಿಗಳೊಂದಿಗೆ ಇರಲು ಇಷ್ಟಪಡುತ್ತಾರೆ ಮತ್ತು ಹೆಚ್ಚಿನ ಸಮಯವನ್ನು ಪ್ರಾಣಿಗಳ ಜೊತೆ ಕಳೆಯುತ್ತಾರೆ. ಆದರೆ, ಜನರು ಮೊಸಳೆಗಳೊಂದಿಗೆ ಸ್ನೇಹ ಬೆಳೆಸುತ್ತಾರೆ ಮತ್ತು ಅವುಗಳನ್ನು ಸಾಕುತ್ತಾರೆ ಎಂದರೆ ನೀವು ಖಂಡಿತವಾಗಿಯೂ ಒಂದು ಕ್ಷಣ ಆಶ್ಚರ್ಯ ಪಡುತ್ತೀರಿ. ಕೆಲವರು ಇದನ್ನು ನಂಬದೇ ಇರಬಹುದು. ಆದರೆ ಇಂದು ನಾವು ನಿಮಗೆ ಅಂತಹ ಆಘಾತಕಾರಿ ವಿಡಿಯೋವನ್ನು … Read more

ಕೊಲೆ ಕೇಸಲ್ಲಿ ಜೈಲು ಸೇರಿದ್ದ ಮಾದೇಶ ಚಿತ್ರದ ನಿರ್ಮಾಪಕನಿಗೆ ಸುಪ್ರೀಂನಿಂದ ಬೇಲ್

ಕೊಲೆ ಕೇಸಲ್ಲಿ ಜೈಲು ಸೇರಿದ್ದ ಮಾದೇಶ ಚಿತ್ರದ ನಿರ್ಮಾಪಕನಿಗೆ ಸುಪ್ರೀಂನಿಂದ ಬೇಲ್ Source link

Grooms for sale : ಭಾರತದ ಈ ಮಾರುಕಟ್ಟೆಯಲ್ಲಿ ನಡೆಯುತ್ತೆ ʻವರʼಗಳ ಮಾರಾಟ

Grooms for sale : ಮಾರುಕಟ್ಟೆಯಲ್ಲಿ ನಿಮ್ಮ ವರನನ್ನು ಹುಡುಕುವುದು ರೊಮ್ಯಾಂಟಿಕ್ ಚಲನಚಿತ್ರ ಸ್ಕ್ರಿಪ್ಟ್‌ನಂತೆ ಕಾಣಿಸಬಹುದು. ಸರಿ, ಮಾರುಕಟ್ಟೆಯಿಂದ ನಿಮ್ಮ ವರನನ್ನು ಖರೀದಿಸುವುದು ಎಂದರೆ ಹೇಗಿರುತ್ತದೆ? ಇದು ಸಿನಿಮಾ ಕಥೆಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ. ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯು ಭವಿಷ್ಯದ ವಧುಗಳಿಗೆ ವರಗಳನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಪಿಪಲ್ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಈ ಮಾರಾಟವನ್ನು ಆಯೋಜಿಸಲಾಗಿದೆ. ಬಿಹಾರದಲ್ಲಿ ಈ ಸಂಪ್ರದಾಯವು 700 ವರ್ಷಗಳಿಂದಲೂ ಇದೆ. ಸ್ಥಳೀಯವಾಗಿ “ಸೌರತ್ … Read more

ಡೇಟಿಂಗ್‌ಗೆ 25 ಲಕ್ಷ.. ಕೈ ಬಿಟ್ರೆ 50 ಕೋಟಿ : ಪವಿತ್ರಾ ಲೋಕೇಶ್ – ನರೇಶ್ ನಡುವೆ ಒಪ್ಪಂದ!?

Pavitra Lokesh : ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ​​​​​​​​​​ ನರೇಶ್ ನಡುವಿನ ಸಂಬಂಧದ ಬಗ್ಗೆ ಸೃಷ್ಟಿಯಾದ ವಿವಾದದ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್​​ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಡೇಟಿಂಗ್‌ಗಾಗಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಒಪ್ಪಂದ ನಡೆದಿತ್ತು ಎಂಬ ಗಾಸಿಪ್‌ ಒಂದು ಶುರುವಾಗಿದೆ.  Written by – Chetana Devarmani | Last Updated : Aug 10, 2022, 03:42 PM IST … Read more

Best Job: ಇದೇ ನೋಡಿ ವಿಶ್ವದ ಅತ್ಯುತ್ತಮ ಕಂಪನಿ! ಇಲ್ಲಿನ ಕನಿಷ್ಟ ವೇತನವೇ 63 ಲಕ್ಷ ರೂ.

Best Job: ಇದೇ ನೋಡಿ ವಿಶ್ವದ ಅತ್ಯುತ್ತಮ ಕಂಪನಿ! ಇಲ್ಲಿನ ಕನಿಷ್ಟ ವೇತನವೇ 63 ಲಕ್ಷ ರೂ. Source link

ವಿದ್ಯುತ್ ಇಲ್ಲದೆ ಮನೆಯನ್ನು ಕೂಲ್ ಮಾಡಲು ಇಲ್ಲಿದೆ ಅಗ್ಗದ ಎಸಿ

6000mAh ಪವರ್ ಬ್ಯಾಂಕ್‌ನೊಂದಿಗೆ ಮಿನಿ ಏರ್ ಕಂಡಿಷನರ್: ಬೇಸಿಗೆ ಕಾಲದಲ್ಲಿ ಎಸಿ ಬೆಲೆಗಳು ಹೆಚ್ಚಾಗುತ್ತವೆ.ಮಾತ್ರವಲ್ಲ, ಇದರಿಂದ ತಿಂಗಳ ಬಜೆಟ್ ಕೂಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂಲರ್ ಒಳ್ಳೆಯ ಆಯ್ಕೆ ಆಗಿದೆ. ಮಾರುಕಟ್ಟೆಯಲ್ಲಿ ಹಲವು ಕೂಲರ್ ಗಳು ಲಭ್ಯವಿದೆ. ಕೆಲವು ಕೂಲರ್ಗಳು ಎಸಿಯಂತೆಯೇ ತಂಪಾದ ಹವಾ ನೀಡುತ್ತವೆ. ಸಾಕಷ್ಟು ಚಿಕ್ಕದಾಗಿರುವ ಈ ಪೋರ್ಟಬಲ್ ಎಸಿ ಬೆಲೆ ಕೂಡ ಕಡಿಮೆ.  ಪೋರ್ಟಬಲ್ ಎಸಿಯ ಕೂಲಿಂಗ್ ಬಗ್ಗೆ ಹೇಳುವುದಾದರೆ, ಇದು ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಹಳ … Read more

Nitish Kumar : 8ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ!

Bihar political crisis : ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು, ಜೆಡಿಯು ಇದೀಗ ಮತ್ತೊಮ್ಮೆ ಆರ್‌ಜೆಡಿಯೊಂದಿಗೆ ಕೈಜೋಡಿಸಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ.  ಲಾಲು ಪ್ರಸಾದ್ ಯಾದವ್ ನೇತೃತ್ವದ ಬಿಹಾರದಲ್ಲಿ ವಿರೋಧ ಪಕ್ಷವಾದ ಆರ್‌ಜೆಡಿಯೊಂದಿಗೆ ಹೊಸ ಮೈತ್ರಿ ಮಾಡಿಕೊಂಡ ನಂತರ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಪರ್ಯಾಯ ಸರ್ಕಾರವನ್ನು ರಚಿಸಲು ಸಿದ್ಧರಾಗಿದ್ದಾರೆ, ಲಾಲು ಅವರ ಪುತ್ರ ತೇಜಸ್ವಿ ಯಾದವ್ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು … Read more