Rakesh Tikait : ರಾಕೇಶ್ ಟಿಕಾಯತ್​ಗೆ ಮಸಿ ಬಳಿದ ಪ್ರಕರಣ : 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ಬೆಂಗಳೂರು : ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಬರೋಬ್ಬರಿ 450 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೈಗೌಂಡ್ಸ್ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.  ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಇಬ್ಬರು ಆರೋಪಿಗಳಿಗೆ ಮಾತ್ರ ಜಾಮೀನು ನೀಡಲಾಗಿದೆ. ಹೈಗೌಂಡ್ಸ್ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಐ ವಿಟ್ನೆಸ್ ಆಗಿ ಇಪ್ಪತ್ತು ಮಂದಿಯ ಹೇಳಿಕೆ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಬರೋಬ್ಬರಿ 89 ಮಂದಿಯ ಸಾಕ್ಷಿಗಳನ್ನ ಚಾರ್ಜ್ ಶೀಟ್ ನಲ್ಲಿ … Read more

Bihar Political Crisis: ಸುಶೀಲ್ ಮೋದಿಯ ಈ ಸವಾಲು ಸ್ವೀಕರಿಸುತ್ತಾರಾ ನಿತೀಶ್ ಕುಮಾರ್?

Bihar Political Crisis: ಸುಶೀಲ್ ಮೋದಿಯ ಈ ಸವಾಲು ಸ್ವೀಕರಿಸುತ್ತಾರಾ ನಿತೀಶ್ ಕುಮಾರ್? Source link

Flipkart Big Saving Days : ವಾಷಿಂಗ್‌ ಮಷಿನ್, ರೆಫ್ರಿಜರೇಟರ್‌, ಡಿಶ್‌ವಾಶರ್‌ ಮೇಲೆ ಭರ್ಜರಿ 60% ವರೆಗೆ ರಿಯಾಯಿತಿ!

Flipkart Big Saving Days : ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ. ಈ ಮಾರಾಟದಲ್ಲಿ, ನೀವು ಅನೇಕ ವಸ್ತುಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ಪಡೆಯುತ್ತೀರಿ. ಈ ಮಾರಾಟವು ಆಗಸ್ಟ್ 6 ರಿಂದ ಪ್ರಾರಂಭವಾಗಿ ಆಗಸ್ಟ್ 10 ರವರೆಗೆ ನಡೆಯಲಿದೆ. ಇಂದು ಈ ಮಾರಾಟದ ಕೊನೆಯ ದಿನವಾಗಿದೆ. ಅದರಲ್ಲೂ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯವಿವೆ. 60% ವರೆಗಿನ ರಿಯಾಯಿತಿಯೊಂದಿಗೆ ನೀವು ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಫ್ಲಾಟ್ … Read more

ಇಂದು ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಇಂದು ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ Source link

9 ಏರ್ ಬ್ಯಾಗ್ ಜೊತೆ ಬರ್ತಿದೆ SUV: ವಿಶಿಷ್ಟ ಕಾರಿನ ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡೋದು ಗ್ಯಾರಂಟಿ

Skoda Kodiaq Booking: ನೀವು ಭಾರತದಲ್ಲಿ ಪೂರ್ಣ ಗಾತ್ರದ SUV ಅನ್ನು ಖರೀದಿಸಲು ಬಯಸಿದರೆ, ನಿಮಗೆ ಹೆಚ್ಚಿನ ಆಯ್ಕೆಗಳಿಲ್ಲ. ಫೋರ್ಡ್ ನಿರ್ಗಮನದ ನಂತರ, ಟೊಯೊಟಾ ಫಾರ್ಚುನರ್ ಮಾರಾಟ ಹೆಚ್ಚಾಗಿದೆ. ಈ ಮಧ್ಯೆ, ಸ್ಕೋಡಾ ತನ್ನ ಕೊಡಿಯಾಕ್ ವರ್ಷನ್ ಅನ್ನು ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಬಿಡುಗಡೆಯ ನಂತರ, ಈ SUV ಯ ಎಲ್ಲಾ ಯುನಿಟ್ ಗಳು ಕೇವಲ 48 ಗಂಟೆಳಲ್ಲಿ ಮಾರಾಟವಾಗಿದ್ದವು. ಇದೀಗ ಕಂಪನಿಯು ಮತ್ತೆ SUV ಬುಕ್ಕಿಂಗ್ ಆರಂಭಿಸಿದೆ. ಗ್ರಾಹಕರು ಈ ವಾಹನವನ್ನು ಕೇವಲ 50 ಸಾವಿರಕ್ಕೆ … Read more

‘ಜೆಡಿಎಸ್​ನವರು ಗೆದ್ದರೆ ಬಿಜೆಪಿಯವರಿಗೆ ಮಾರಾಟ ಆಗ್ತಾರೆ’

ಕೋಲಾರ: ಜೆಡಿಎಸ್ ಪಕ್ಷದವರು ಗೆದ್ದರೆ ಬಿಜೆಪಿಯವರಿಗೆ ಮಾರಾಟ ಆಗುತ್ತಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದ್ದಾರೆ. ‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ’ದ ಅಂಗವಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆ ವೇಳೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಕೆ.ವೈ.ನಂಜೇಗೌಡ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿರುವ ನಂಜೇಗೌಡ, ‘ಈ ಹಿಂದೆಯೇ ಜೆಡಿಎಸ್ ನವರು ಬಿಜೆಪಿಯವರಿಗೆ ಮಾರಾಟವಾಗಿದ್ದರು. ಜೆಡಿಎಸ್ ಅವರಿಗೆ 20-25 ಸೀಟ್ ಬಂದ್ರೆ ಕತೆ ಮುಗೀತು. ಅವರು ಮತ್ತೆ ಬಿಜೆಪಿ ಜೊತೆ ಹೋಗ್ತಾರೆ. ಇದರಲ್ಲಿ … Read more

UK Election Campaign: ರಿಷಿ ಸುನಕ್ ಯುಕೆಯಲ್ಲಿ ಕೇಜ್ರಿವಾಲ್ ಮಾದರಿ ಅಳವಡಿಸಿಕೊಳ್ಳುತ್ತಿದ್ದಾರೆಯೇ?

Rishi Sunak Election Campaign: ಯುಕೆ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರೆ, ಮನೆಗಳಿಗೆ ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡಲು ಹೆಚ್ಚಿನ ಹಣವನ್ನು ನೀಡುವುದಾಗಿ ಮಂಗಳವಾರ ಭರವಸೆ ನೀಡಿದ್ದಾರೆ. 42 ವರ್ಷದ ಭಾರತೀಯ ಮೂಲದ ಸುನಕ್ ಕೂಡ ಪ್ರಧಾನಿ ರೇಸ್‌ನಲ್ಲಿರುವ ಕನ್ಸರ್ವೇಟಿವ್ ಪಕ್ಷದ ನಾಯಕರಲ್ಲಿ ಒಬ್ಬರು. ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಲವನ್ನು ಸೀಮಿತಗೊಳಿಸುವ ಮೂಲಕ ಉಳಿತಾಯಕ್ಕೆ ಒತ್ತು ನೀಡಿದರು. ಬಹುತೇಕ ಇದೇ ಚುನಾವಣಾ ಭರವಸೆಯನ್ನು … Read more

ಸಿಂಗಲ್ ಚಾರ್ಜ್‌ನಲ್ಲಿ 21 ದಿನಗಳವರೆಗೆ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್ 6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ

Oukitel C31  ಸ್ಮಾರ್ಟ್‌ಫೋನ್ ಬೆಲೆ, ವೈಶಿಷ್ಟ್ಯ: ಸ್ಮಾರ್ಟ್‌ಫೋನ್ ತಯಾರಕ ಕಂಪನಿ Oukitel ತನ್ನ Oukitel C31 ಸ್ಮಾರ್ಟ್‌ಫೋನ್ ಅನ್ನು AliExpress ನಲ್ಲಿ ಭಾರಿ ರಿಯಾಯಿತಿ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿದೆ. ಸಾಮಾನ್ಯವಾಗಿ $159.99 (Rs 12,735) ಗೆ ಮಾರಾಟವಾಗುವ ಸ್ಮಾರ್ಟ್‌ಫೋನ್ ಈಗ ವಿಶ್ವ ಪ್ರೀಮಿಯರ್ ಡೀಲ್‌ಗಳ ಅಡಿಯಲ್ಲಿ $69.99 (Rs 5,571) ಹೆಚ್ಚಿನ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಈ ಡೀಲ್ 12 ಆಗಸ್ಟ್ 2022 ರಂದು ಕೊನೆಗೊಳ್ಳುತ್ತದೆ. Oukitel C31  ಸ್ಮಾರ್ಟ್‌ಫೋನ್ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ… Oukitel … Read more

Hair Care Tips: ಚಹಾಲ್ ಪತ್ನಿ ಧನಶ್ರೀ ಸುಂದರ ಕೂದಲಿನ ರಹಸ್ಯ ಇದೇ ನೋಡಿ

Hair Care Tips For Girls: ಭಾರತದ ಖ್ಯಾತ ಬೌಲರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ದಂತವೈದ್ಯೆಯಾಗಿದ್ದರೂ, ತಮ್ಮ ನೃತ್ಯದ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಧನಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಧನಶ್ರೀ ಸೌಂದರ್ಯದಲ್ಲಿ ಯಾವ ನಟಿಯರಿಗೂ ಕಡಿಮೆಯಿಲ್ಲ. ಆರೋಗ್ಯಕರ ಮತ್ತು ಉದ್ದನೆಯ ಕೂದಲು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದು ನಾವು ಧನಶ್ರೀ ಅವರ ಸುಂದರ ಕೂದಲಿನ ರಹಸ್ಯವನ್ನು ಹೇಳಲಿದ್ದೇವೆ. ಸುಂದರ ಕೂದಲಿಗೆ ಈ ಸಲಹೆಗಳನ್ನು ಸ್ವತಃ ಧನಶ್ರೀ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರೊಂದಿಗೆ … Read more