ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ … Read more

ತಾಮ್ರದ ಉಂಗುರ ಧರಿಸಿಸುವುದರಿಂದ ಸಿಗುತ್ತವೆ ಈ 9 ಚಮತ್ಕರಿ ಲಾಭ!

ಅತ್ಯಂತ ಪ್ರಾಚೀನ ಲೋಹ ಆಗಿರುವ ತಾಮ್ರವು ಜ್ಯೋತಿಷ್ಯ ಶಾಸ್ತ್ರದಲ್ಲು ಕೂಡ ತಾಮ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ. ಗ್ರಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ. ತಾಮ್ರದಲ್ಲಿ ಇರುವಂತಹ ವಿಶೇಷವಾದ ಅಂಶಗಳಿಂದಲೇ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ತಾಮ್ರದ ಲೋಹದ ಉಗುರವನ್ನು ಧರಿಸುವುದರಿಂದ ಅಷ್ಟೇ ಲಾಭವಿದೆ. ಕೆಲವರಿಗೆ ಕೈ ಕಾಲು ಮತ್ತು ಕೀಲು ನೋವಿನಿಂದ ಸಾಕಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.ಇಂತವರು ತಾಮ್ರದ … Read more

ಜಿಗುಪ್ಸೆಯಿಂದ ಜೀವನ ಮುಗಿಯುವುದಿಲ್ಲ ನಕಾರಾತ್ಮಕ ಚಿಂತನೆಗಳು!

ಜಿಗುಪ್ಸೆ :ಮನುಷ್ಯನಲ್ಲಿ ನಕಾರಾತ್ಮಕ ಭಾವನೆಗಳು ನಿವಾರಣೆಯಾಗಿ ಸಾಕಾರತ್ಮಕ ಭಾವನೆಯನ್ನು ಮೂಡಲು ಈ ರೀತಿಯಾಗಿ ಪ್ರಯತ್ನ ಮಾಡಬೇಕು. ನಕಾರಾತ್ಮಕ ಭಾವನೆಯನ್ನು ಸಾಕಾರತ್ಮಕ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ದೈವ ದೈವತ್ವ ವಿಚಾರ ಪೂಜೆ ಪುನಸ್ಕಾರ ಮತ್ತು ಪುರಾಣವನ್ನು ಕೇಳಿದರೆ ಒಳ್ಳೆಯದು. ಇದು ಯಾವುದೇ ಕಾರಣಕ್ಕೂ ಸುಳ್ಳು ಆಗಲು ಸಾಧ್ಯವಾಗುವುದಿಲ್ಲಾ. ಸುಳ್ಳು ಆಗುವನು ಮನುಷ್ಯ ಮಾತ್ರ. ಹಾಗಾಗಿ ಯಾವುದೇ ಒಂದು ವಿಚಾರವನ್ನು ನಕಾರಾತ್ಮಕ ಭಾವನೆಯನ್ನು ಹೊಂದಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ನೀವು ಯಾವುದೇ ವ್ಯವಹಾರ ಬಿಸಿನೆಸ್ ಮಾಡಲು ಶುರು … Read more

ಸಿಂಹ ರಾಶಿಯವರು ಜೀವನ ಪೂರ್ತಿ ಈ ದೇವರನ್ನು ಪೂಜಿಸಬೇಕು!

ಪ್ರತಿಯೊಬ್ಬರ ಗುಣ ಸ್ವಭಾವ ಸಹ ಒಂದೇ ತರನಾಗಿ ಇರುವುದು ಇಲ್ಲ ಪ್ರತಿಯೊಬ್ಬರು ಭಿನ್ನ ಭಿನ್ನವಾಗಿ ಇರುತ್ತಾರೆ ಹಾಗೆಯೇ ಒಂದು ರಾಶಿಯವರ ಹಾಗೆಯೇ ಎಲ್ಲ ರಾಶಿಯವರು ಇರುವುದಿಲ್ಲ ಅದರಲ್ಲಿ ಸಿಂಹ ರಾಶಿಯವರು (Leo) ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ ಹಾಗೆಯೇ ಸಿಂಹ ರಾಶಿಯವರು (Leo Sings) ಬೇರೆಯವರ ಮುಂದೆ ಗಟ್ಟಿ ಮುಟ್ಟಾದ ಕಂಡರು ಸಹ ವಾಸ್ತವವಾಗಿ ತುಂಬಾ ಸೂಕ್ಷ್ಮ ವ್ಯಕ್ತಿಗಳಾಗಿ ಇರುತ್ತಾರೆ ಭಾವನಾತ್ಮಕವಾಗಿ ಇರುತ್ತಾರೆ. ಹಾಗೆಯೇ ಸಿಂಹ ರಾಶಿಯವರು ಜೀವನದಲ್ಲಿ ತುಂಬಾ ಶ್ರಮ ಜೀವಿಗಳಾಗಿ ಇರುತ್ತಾರೆ ಜೀವನದಲ್ಲಿ ಮುಂದೆ ಬರಲು ಸದಾ … Read more

ನಿಮ್ಮ ಏಳಿಗೆ ಕಂಡು ನೆಗೆಟಿವ್ ಮಾತನಾಡುವವರಿಗೆ ಈ ರೀತಿ ಪಾಠ ಕಲಿಸಿ!

ಜೀವನದಲ್ಲಿ ಯಾರದರು ಏಳಿಗೆ ಅದರೆ ಅದನ್ನು ಸಹಿಸದೆ ಇರುವವರು ಅವರ ಬಗ್ಗೆ ಟೀಕೆ ಮಾಡುತ್ತಾರೆ ಮತ್ತು ನೆಗೆಟಿವ್ ಆಗಿ ಮಾತನಾಡುತ್ತಾರೆ. ಇದರಿಂದ ಆರೋಗ್ಯದ ಮೇಲು ಕೂಡ ದುಷ್ಟಪರಿಣಾಮ ಬೀರಬಹುದು. ಯಾರೇ ನಿಮ್ಮನ್ನು ಹೀಯಾಳಿಸಿದರು ಎದುರು ಗಡೆ ಇರುವ ವ್ಯಕ್ತಿ ನಿಮ್ಮ ಬಗ್ಗೆ ಮಾತನಾಡುವ ಬಗ್ಗೆ ಎಷ್ಟು ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಮ್ಮ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದಾಗ ನೀವು ಅತ್ತು ಕರೆದು ದೊಡ್ಡ ರಂಪ ಮಾಡಿದರೆ ನಿಮ್ಮ ಬಗ್ಗೆ ನಿಮಗೆ … Read more

ಹಾಲಿಗಿಂತ ಅಧಿಕ ಕ್ಯಾಲ್ಸಿಯಂ ಈ 5 ಪದಾರ್ಥಗಳಲ್ಲಿ ಇದೆ!

ಹಾಲು ಅಂದ್ರೆ ವಾಕರಿಕೆ ಬರುತ್ತೆ ಎನ್ನುವ ಕೆಲ ಮಹಿಳೆಯರಿದ್ದಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇದೆ ಎಂಬುದು ಗೊತ್ತಿದ್ದೂ ಅವರು ಹಾಲು ಕುಡಿಯೋದಿಲ್ಲ. ಅಂತವರು ಕ್ಯಾಲ್ಸಿಯಂ ಕೊರತೆ ಬರಬಾರದೆಂದ್ರೆ ಡಯಟ್ ಪ್ಲಾನ್ ಬದಲಿಸಬೇಕು. ಮಹಿಳೆ ಅಂದ್ರೆ ಶಕ್ತಿ, ಬಲ, ಸಹನೆ, ಮಮತೆ, ದೇವತೆ. ಮಹಿಳೆಯನ್ನು ನಾನಾ ರೂಪದಲ್ಲಿ ನಾವು ನೋಡಬಹುದು. ಶಿಕ್ಷಕಿ, ಗೃಹಿಣಿ, ತಾಯಿ, ಪೊಲೀಸ್, ಗಡಿ ಕಾಯುವ ಸೈನಿಕ ಹೀಗೆ ಅನೇಕ ರೂಪದಲ್ಲಿ ಮಹಿಳೆಯನ್ನು ನೋಡಬಹುದು. ಉದ್ದದ ರೈಲಿನಿಂದ ಮೇಲೆ ಹಾರಾಡುವ ವಿಮಾನದವರೆಗೆ ಎಲ್ಲವನ್ನೂ ಓಡಿಸಬಲ್ಲಳು ಮಹಿಳೆ. ಒಂದು ಕಂಪನಿ, … Read more

ಕುಂಬಳಕಾಯಿ ಬೀಜ ಸೇವನೆಯಿಂದ ಆಗುವ ಗಮನಾರ್ಹ ಲಾಭಗಳು!

ಬಹುತೇಕ ಜನರು ಕುಂಬಳಕಾಯಿ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ತಿನ್ನುತ್ತಿದ್ದರು. ನೆನಸಿಟ್ಟ ಕುಂಬಳಕಾಯಿ ಬೀಜವನ್ನು ಸೇವನೆ ಮಾಡಿದರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. 1, ಕುಂಬಳಕಾಯಿ ಬೀಜದಲ್ಲಿ ಮೆಗ್ನೀಶಿಯಂ ಕಬ್ಬಿಣ ನಾರಿನಂಶ ವಿಟಮಿನ್ ಕೆ ಯಿಂದ ಸಮೃದ್ಧವಾಗಿದೆ.ಇದು ಒಂದು ಅರೋಗ್ಯಕರವಾದ ತಿಂಡಿ ಯಾಗಿದೆ.ಪ್ರತಿದಿನದ ಒಂದು ಆಹಾರ ಭಾಗವಾಗಿ ಸೇವನೆ ಮಾಡಬಹುದು.ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಹೃದ್ರೋಗದಿಂದ ಪಾರುಮಾಡುತ್ತದೆ. 2, ಮಧುಮೇಹ ಸಮಸ್ಯೆ ಇರುವವರು ಕುಂಬಳಕಾಯಿ ಬೀಜವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ತಗ್ಗಿಸಿಕೊಳ್ಳಬಹುದು … Read more

100% ನಾರ್ಮಲ್ ಹೆರಿಗೆ ಆಗಲು ಹೀಗೆ ಮಾಡಿ!

ಉತ್ತರಣಿ ಗಿಡದಲ್ಲಿ ಹಲವಾರು ಆರೋಗ್ಯ ಪ್ರಯೋಜನಕಾರಿ ಅಂಶಗಳಿವೆ. ಇದನ್ನು ಗರ್ಭಿಣಿ ಸ್ತ್ರೀಯರು ಬಳಸುವುದರಿಂದ ನಾರ್ಮಲ್ ಹೆರಿಗೆ ಆಗುತ್ತದೆ.ಹೆರಿಗೆ ದಿನ ಇದನ್ನು ಬಳಸಿದರೆ ಸುಲಭವಾಗಿ ಹೆರಿಗೆ ಆಗುತ್ತದೆ. ಸಿಜರಿನ್ ಅದರೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ.ಹೊರ್ಮೋನ್ ಬದಲಾವಣೆ ಆಗುತ್ತದೆ ಮತ್ತು ಮಗುವಿಗೆ ಬಿಪಿ ಶುಗರ್ ಥೈರಾಯಿಡ್ ಸಮಸ್ಸೆಗಳು ಕಂಡು ಬರುತ್ತದೆ.ಆದ್ದರಿಂದ ನಿಮಗೆ ನಾರ್ಮಲ್ ಹೆರಿಗೆ ಆಗಬೇಕು ಮತ್ತು ನೋವು ಸಹಿಸುವುದಕ್ಕೆ ಆಗಿಲ್ಲ ಎಂದರೆ ಇದನ್ನು ಬಳಸಿ. ಉತ್ತರಣಿ ಗಿಡವನ್ನು ಬೇರು ಸಮೇತ ಕೀಳಬೇಕು.ಸ್ವಲ್ಪ ಬೇರು ಮತ್ತು ಕಾಂಡವನ್ನು ದಾರದೊಂದಿಗೆ … Read more

ತುಳಸಿ ಪೂಜೆ ಮಾಡುವ ವಿಧಾನ ಹೇಗೆ ಎಂದು ತಿಳಿಯಿರಿ!

ಮನೆಯಲ್ಲಿರುವ ವ್ಯಕ್ತಿಯ ವಿವಾಹವನ್ನು ಹೇಗೆ ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ತುಳಸಿ ವಿವಾಹವನ್ನು ಮನೆಯಲ್ಲಿ ನಡೆಸಲಾಗುತ್ತದೆ. ಆದರೆ, ಎಲ್ಲಾ ದಿನವೂ ತುಳಸಿ ವಿವಾಹವನ್ನು ಮಾಡಲಾಗುವುದಿಲ್ಲ. ಬದಲಾಗಿ, ಕಾರ್ತಿಕ ಮಾಸದ ದೇವುತ್ಥಾನ ಏಕಾದಶಿಯ ಮರುದಿನ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಇದನ್ನೇ ಕಲವೆಡೆ ತುಳಸಿ ಪೂಜೆ ಎಂದು ಕರೆಯಲಾಗುತ್ತದೆ. ಈ ವರ್ಷ ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ನವೆಂಬರ್ ತಿಂಗಳಲ್ಲಿ ಮಾಡಲಾಗುತ್ತದೆ. ಮನೆಯಲ್ಲೇ ಸರಳವಾಗಿ ತುಳಸಿ ಪೂಜೆ ಮಾಡೋದು ಹೇಗೆ ಗೊತ್ತಾ..? ​ಶುದ್ಧರಾಗಿ ತುಳಸಿ ವಿವಾಹ ಮಾಡುವ ಮನೆಯ ಸದಸ್ಯರೆಲ್ಲರೂ … Read more

5 ಪೈಸೆ ಖರ್ಚು ಇಲ್ಲದೆ ಮನೆಯಲ್ಲೇ ತಯಾರಿಸಿ ಪಾತ್ರೆ ತೊಳೆಯುವ ಲಿಕ್ವಿಡ್!

ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತದೆ. ಪಾತ್ರೆ ತೊಳೆಯುವುದು ಎಲ್ಲರಿಗೂ ದೊಡ್ಡ ಕೆಲಸ. ಅದರಲ್ಲೂ ಪಾತ್ರೆ ತೊಳೆಯುವ ಸೋಪ್ ಒಂದು ವಾರ ಕೂಡ ಬರುವುದಿಲ್ಲ. ಇನ್ನು ಲಿಕ್ವಿಡ್ ಸೋಪ್ ತುಂಬಾನೇ ದುಬಾರಿ. ಇದನ್ನು ಬಳಸಿದರೆ ಕೂಡ ಬೇಗನೇ ಖಾಲಿ ಆಗುತ್ತದೆ. ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ಬದಲಾವಣೆಯಿಂದ ಕೊಂಚವಾದ್ರೂ ಹಣದ ಉಳಿತಾಯ ಮಾಡಬಹುದು. ಸೋಪ್ ಬಳಸುತ್ತಾ ಕರಗುತ್ತದೆ. ಅದಕ್ಕಾಗಿ ಮೊದಲು ಸೋಪ್ ಅನ್ನು ತುರಿದುಕೊಂಡು ಡಬ್ಬದಲ್ಲಿ ಹಾಕಿಕೊಳ್ಳಿ. ಇನ್ನು ಪಾತ್ರೆ ತೊಳೆಯುವಾಗ ಎಷ್ಟು … Read more