ಕ್ರಿಕೆಟ್ ಪಿಚ್ ನಲ್ಲಿ ‘ಬೌಲ್ಡ್’, ರಾಜಕೀಯದಲ್ಲಿ ‘ಕಿಂಗ್ ಮೇಕರ್’: ತೇಜಸ್ವಿ ಜೀವನವೇ ವಿಭಿನ್ನ

ನಿತೀಶ್ ಕುಮಾರ್ ಮತ್ತೊಮ್ಮೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿಯಲು ನಿರ್ಧರಿಸಿದ್ದಾರೆ. ನಿತೀಶ್ ಈಗ ಮತ್ತೆ 2015ರ ಸೂತ್ರದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಹೊರಟಿದ್ದಾರೆ. ಇದರಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಪ್ರಸಾದ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಲ್ಲ ಮೂಲಗಳು ಮಾಹಿತಿ  ನೀಡಿವೆ. ಕ್ರಿಕೆಟ್ ಪಿಚ್‌ನಿಂದ ಅಧಿಕಾರದ ಕಾರಿಡಾರ್‌ಗೆ ಆಗಮಿಸಿದ ತೇಜಸ್ವಿ ಯಾದವ್ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: Viral Video : ತಾಳಿ ಕಟ್ಟುವಾಗಲೇ ಹೊಡೆದಾಡಿಕೊಂಡ ವಧು – ವರರು.. ಮುಂದೇನಾಯ್ತು ನೀವೇ … Read more

GPay ಬಳಸುವಾಗ ಈ ಸಲಹೆ ಅನುಸರಿಸಿದ್ರೆ ಅತಿ ಹೆಚ್ಚು ಕ್ಯಾಶ್​ಬ್ಯಾಕ್​ ಪಡೆಯಬಹುದು!

Google Pay Cashback : ಇಂದು ಅನೇಕ ಜನರು Google Pay ಅನ್ನು ಹಣ ವರ್ಗಾವಣೆ, ಬಿಲ್‌ ಪೇ ಮಾಡಲು ಬಳಸುತ್ತಿದ್ದಾರೆ.  ಇದೊಂದು ಅತ್ಯಂತ ವೇಗದ ಮತ್ತು ಸುಲಭ ಆನ್‌ಲೈನ್‌ ಪೇಮೆಂಟ್‌ ಮಾರ್ಗವಾಗಿದೆ. Google Pay ಸಹಾಯದಿಂದ, ನೀವು ಸುರಕ್ಷಿತ ರೀತಿಯಲ್ಲಿ ಜನರ ಖಾತೆಗಳಿಗೆ ಹಣವನ್ನು ಕಳುಹಿಸಬಹುದು. ಈ Google Pay ನಲ್ಲಿ ಹಣ ಪಾವತಿ ಮಾಡುವಾಗ ಹಲವಾರು ಬಾರಿ ಕ್ಯಾಶ್‌ಬ್ಯಾಕ್‌ ಪಡೆಯುತ್ತೀರಿ. ಆದರೆ ಪ್ರತಿ ಬಾರಿಯೂ ಈ ಕ್ಯಾಶ್​​ಬ್ಯಾಕ್ ಬರುವುದಿವಿಲ್ಲ. ಹಲವು ಬಾರಿ ಈ ಕ್ಯಾಶ್‌ಬ್ಯಾಕ್‌ … Read more

7 ಸೀಟುಗಳ ಈ ಕಾರಿನ ಬೆಲೆ ಕೇವಲ 6 ಲಕ್ಷ: ಉತ್ತಮ ಮೈಲೇಜ್ ಜೊತೆ 60 ಸಾವಿರ ರಿಯಾಯಿತಿ!

ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ಒಟ್ಟಿಗೆ ಪ್ರಯಾಣಿಸಲು ನಿಮಗೆ ದೊಡ್ಡ ವಾಹನದ ಅಗತ್ಯವಿರುತ್ತದೆ. ಇದೀಗ  ನೀವು ದೊಡ್ಡ ಕಾರನ್ನು ಖರೀದಿಸಲು ಬಯಸಿದರೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇದಕ್ಕಾಗಿ ಹಲವು ಆಯ್ಕೆಗಳು ಬಂದಿವೆ. ಭಾರತದಲ್ಲಿ Datsun GO+, Renault Triber ಮತ್ತು Maruti Suzuki Ertiga ಸೇರಿದಂತೆ ಅನೇಕ ಕೈ ಗೆಟುಕುವ 7 ಸೀಟರ್ ಕಾರುಗಳಿವೆ. ಪ್ರಸ್ತುತ, ಇವುಗಳಲ್ಲಿ, ರೆನಾಲ್ಟ್ ಟ್ರೈಬರ್‌ನಲ್ಲಿ ರೂ 60,000 ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದಕ್ಕಾಗಿಯೇ, ಇಂದು ನಾವು … Read more

BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ – ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?

Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಭರ್ಜರಿಯಾಗಿ ಗ್ರ್ಯಾಂಡ್‌ ಓಪನಿಂಗ್‌ ಆಗಿದ್ದು, ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ. ಬಿಗ್‌ ಬಾಸ್‌ ಮಿನಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ. ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಜಶ್ವಂತ್ ಬೋಪಣ್ಣ, ಅನೇಕ ಟೆಲಿವಿಶನ್ ಬ್ರ್ಯಾಂಡ್​ಗಳ ಜೊತೆ ಕೆಲಸ ಮಾಡಿದ್ದಾರೆ. 23 ವರ್ಷದ … Read more

ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ

ನವದೆಹಲಿ :  ಮುಂದಿನ ದಿನಗಳಲ್ಲಿ ಹೊಸ ಸೂತ್ರದಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 2016 ರ ಆರಂಭದಲ್ಲಿ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೌಕರರ ವೇತನವನ್ನು ನಿಗದಿಪಡಿಸಲು 8 ನೇ ವೇತನ ಆಯೋಗವನ್ನು ರಚಿಸುವ  ಚಿಂತನೆ ಇಲ್ಲ. ಆದರೆ, ಹೊಸ ಸೂತ್ರದೊಂದಿಗೆ ಕೇಂದ್ರ ನೌಕರರ ವೇತನ ಪ್ರತಿ ವರ್ಷ ನಿಗದಿಯಾಗಲಿದೆ.  ಹಣಕಾಸು ಖಾತೆ ರಾಜ್ಯ … Read more

Rahu and Mangal Yuti Yog: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ

Mangal-Rahu Yuti: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಯಿಂದ ಇತರ ರಾಶಿಗಳ ಜನರ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರಿಕೊಳ್ಳುವುದನ್ನು ಸಂಯೋಜನೆ ಎಂದು ಹೇಳಲಾಗುತ್ತದೆ. ಮಂಗಳ ಗ್ರಹ ಪ್ರಸ್ತುತ ತನ್ನದೇ ಆದ ಮೇಷ ರಾಶಿಯಲ್ಲಿ ವಿರಾಜಮಾನವಾಗಿದೆ ಹಾಗೂ ಆಗಸ್ಟ್ 10ರಂದು ಅದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 27ರಂದು ಮಂಗಳ ಗ್ರಹ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು. ಮೇಷ ರಾಶಿಯಲ್ಲಿ 37 ವರ್ಷಗಳ ಬಳಿಕ ಈ … Read more

RBI: ಆರ್‌ಬಿಐನ ಈ ನಿರ್ಧಾರದಿಂದ 8 ಬ್ಯಾಂಕ್‌ಗಳಿಗೆ ದೊಡ್ಡ ಹೊಡೆತ!

ನವದೆಹಲಿ: ನಿಯಮಗಳ ಉಲ್ಲಂಘನೆ ಹಿನ್ನೆಲೆ 8 ಬ್ಯಾಂಕ್‌ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ 8 ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿದೆ. ಗುಜರಾತ್‌ನ ಮೆಹ್ಸಾನಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ಗರಿಷ್ಠ 40 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿಯಮ ಪಾಲಿಸಿದ ಬ್ಯಾಂಕುಗಳಿಗೆ ದಂಡ   ಮಾಹಿತಿಯ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Interest Rate on Co-operative Bank Deposits)ದ 2016ರ ನಿರ್ದೇಶನಗಳ ಕೆಲವು ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಮೆಹ್ಸಾನಾ ಅರ್ಬನ್ … Read more

ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ

ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ Source link

ಚೋರ ಮಗನಿಗೆ ಚಂಡಾಳ ಅಪ್ಪನೇ ಗುರು: ಬರೋಬ್ಬರಿ 65 ಕಳ್ಳತನ ಮಾಡಿದ್ದ ಚೋರ್ ಇಮ್ರಾನ್ ಅಂದರ್

ಬೆಂಗಳೂರು: ಜೈಲಲ್ಲಿ ಮುದ್ದೆ ಮುರಿದು ಬಂದ್ರೂ ಬುದ್ದಿ ಕಲಿಯದ ಖತರ್ನಾಕ್ ಖದೀಮ ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತ ನಗರದಲ್ಲಿ ನಿರಂತರವಾಗಿ ಕಳ್ಳತನ‌ ಕೃತ್ಯಗಳಲ್ಲಿ ಭಾಗಿಯಾಗಿದ್ದ.  ಸದ್ಯ ಹಲಸೂರು ಗೇಟ್ ಪೊಲೀಸರು ಈತನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ 6 ಲಕ್ಷದ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ವಾಲ್ಮೀಕಿ … Read more

ತಮಿಳುನಾಡಿನಿಂದ ಕಳುವಾಗಿದ್ದ ‘ಪಾರ್ವತಿ ದೇವಿ’ ವಿಗ್ರಹ 50 ವರ್ಷಗಳ ನಂತರ ಅಮೆರಿಕದಲ್ಲಿ ಪತ್ತೆ!

ನವದೆಹಲಿ: ಬರೋಬ್ಬರಿ 50 ವರ್ಷಗಳ ಹಿಂದೆ ತಮಿಳುನಾಡಿನ ಕುಂಭಕೋಣಂನ ತಂಡನ್ತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ ದೇವಾಲಯದಿಂದ ನಾಪತ್ತೆಯಾಗಿದ್ದ ‘ಪಾರ್ವತಿ ದೇವಿ’ಯ ವಿಗ್ರಹವು ನ್ಯೂಯಾರ್ಕ್‌ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಾಹಿತಿ ನೀಡಿದೆ. ಅಮೆರಿಕದ ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಹೌಸ್‌ನಲ್ಲಿ ಈ ದೇವಿಯ ವಿಗ್ರಹ ಪತ್ತೆಯಾಗಿದೆ ಎಂದು ಸಿಐಡಿ ತಿಳಿಸಿದೆ. 1971ರಲ್ಲಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ಅಲ್ಲದೆ ಫೆಬ್ರವರಿ 2019ರಲ್ಲಿ ಕೆ.ವಾಸು ಎಂಬ ವ್ಯಕ್ತಿಯ ದೂರಿನ ಮೇರೆಗೆ … Read more