ಮೇಷ ರಾಶಿ ಜನವರಿ 2024 ಮಾಸ ಭವಿಷ್ಯ!

ಹೊಸ ವರ್ಷ 2024 ಮೊದಲನೇ ತಿಂಗಳು ಜನವರಿ ತಿಂಗಳ ಮಾಸ ಭವಿಷ್ಯ ಮೇಷ ರಾಶಿಯವರಿಗೆ ಯಾವ ರೀತಿ ಇದೆ ಎಂದು ತಿಳಿಸಿಕೊಡುತ್ತೇವೆ. 7ನೇ ತಾರೀಕು 1ನೇ ತಿಂಗಳು 2024ಕ್ಕೆ ಬುಧ ನೇರವಾಗಿ ಚಲಿಸುತ್ತಾನೆ. ನಂತರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. 14-01-2024 ರವಿ ಮಕರ ರಾಶಿಗೆ ಪ್ರವೇಶವನ್ನು ಮಾಡುತ್ತ ಎಲ್ಲರಿಗೂ ಮಕರ ಸಂಕ್ರಮಣ ಇರುತ್ತದೆ. 18-01-2024 ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಈ ಮೂರು ಗ್ರಹಗಳು ಈ ಜನವರಿ ತಿಂಗಳಿನಲ್ಲಿ ಬದಲಾವಣೆ ಆಗುತ್ತಿದೆ. ಇನ್ನು ರವಿ … Read more

ಶುಗರ್ ನಿಯಂತ್ರಣದಲ್ಲಿ ಇರಬೇಕಾ? ಮನೆಯಲ್ಲೇ ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಒಂದು ಸಮಸ್ಸೆ ಎಂದರೆ ಮಧುಮೇಹ ಸಮಸ್ಸೆ. ಇದನ್ನು ಕಂಟ್ರೋಲ್ ಮಾಡುವುದಕ್ಕೆ ತುಂಬಾ ಕಷ್ಟ ಪಡುತ್ತಾರೆ. ಈ ಮನೆಮದ್ದು ಸೇವನೆ ಮಾಡಿದರೆ ಶುಗರ್ ಬೇಗ ಕಂಟ್ರೋಲ್ ಗೆ ಬರತ್ತೆ. ಈ ಮನೆಮದ್ದು ಮಾಡುವುದಕ್ಕೆ ಒಂದು ಪಾತ್ರೆಗೆ ಒಂದು ಲೋಟ ನೀರು ಹಾಗು ಒಂದು ಇಂಚು ಚಕ್ಕೆ ಹಾಕಿ ಕುದಿಸಬೇಕು.ನಂತರ ಇದಕ್ಕೆ ಒಂದು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಬೇಕು. ಕುದಿಸಿದ ನಂತರ ಒಂದು ಲೋಟಕ್ಕೆ ಶೋದಿಸಿ. ಇದಕೆ ಎರಡು ಹನಿ ನಿಂಬೆ ರಸ ಹಾಕಿ ಮಿಕ್ಸ್ … Read more

ಮುಪ್ಪು ಮುಂದೂಡುವ ವಿಟಮಿನ್ ಇ ಯಾವ ಆಹಾರದಲ್ಲಿದೆ?

ವಿಟಮಿನ್ ಇ ಸಮೃದ್ಧವಾಗಿರುವ ಆಹಾರಗಳು,ನಮ್ಮ ಆರೋಗ್ಯಕ್ಕೆ ಪ್ರತಿಯೊಂದು ಪೋಷಕಾಂಶಗಳು ಅತೀ ಅಗತ್ಯ. ಉದಾಹರಣೆಗೆ ಪ್ರೋಟೀನುಗಳು, ಖನಿಜಾಂಶಗಳು ಹಾಗೂ ವಿಟಮಿನ್ಸ್‌ಗಳು ಇವುಗಳಲ್ಲಿ ಪ್ರಮುಖವಾಗಿವೆ.ಇವುಗಳಲ್ಲಿ ಒಂದು ಪೋಷಕಾಂಶಗಳ ಕೊರತೆ ಉಂಟಾದರೂ ಕೂಡ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಟಮಿನ್ ಇ ಇಂತಹ ಒಂದು ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಕಣ್ಣುಗಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ, ಈ ವಿಟಮಿನ್ಸ್‌ನ ಪಾತ್ರ ಮರೆಯುವ ಹಾಗಿಲ್ಲ. ಬನ್ನಿ ಈ ಲೇಖನದಲ್ಲಿ ವಿಟಮಿನ್ ಇ ಅಂಶ ಹೆಚ್ಚಿರುವ ಆಹಾರಗಳ ಬಗ್ಗೆ ನೋಡೋಣ… … Read more

ಡಿಸೆಂಬರ್18+ಷಷ್ಠಿಯಿದೆ!5ರಾಶಿಯವರಿಗೆ ಗುರುಬಲ ಮಂಜುನಾಥನ ಕೃಪೆ ಹಣದ ಖಜಾನೆಯೇ ತುಂಬುತ್ತೆ

ಇಂದು ಡಿಸೆಂಬರ್ ಹದಿನೆಂಟ ನೇ ತಾರೀಖು ಸೋಮವಾರ ಮತ್ತು ಸಷ್ಟಿ ಇದೆ. ಈ ಐದು ರಾಶಿ ಗಳಿಗೆ ಮಾತ್ರ ಗುರುಬಲ ಆರಂಭವಾಗುತ್ತೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಣದ ಖಜಾನೆ ತುಂಬುತ್ತ ಮಂಜುನಾಥ ಸ್ವಾಮಿಯ ಕೃಪೆಯಿಂದ ಹಾಗೆ ಇಂದು ಸಷ್ಟಿ ಇರುವುದರಿಂದ ಇವರ ಜೀವನ ವೇ ಬಂಗಾರ ವಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ಐದು ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ಇಂದಿನ ಸೋಮವಾರ ಮತ್ತು ಸಷ್ಟಿ ಇರುವುದರಿಂದ ನಿಮ್ಮ ಜೀವನ ದಲ್ಲಿ ಏನೇ ಸಮಸ್ಯೆಗಳು … Read more

20 ವರ್ಷದಿಂದ ಗ್ಯಾಸ್ ಸಿಲೆಂಡರ್ ಮಾರಾಟ ಮಾಡುವ ಅಂಗಡಿಯವರು ಹೇಳಿದ ಮಾತು!

ಗ್ಯಾಸ್ ಸಿಲೆಂಡರ್ ಅನ್ನು ಖರೀದಿ ಮಾಡುವಾಗ ಈ ಟಿಪ್ಸ್ ಅನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ಒಳ್ಳೆಯದು. 1, LPG ಸಿಲೆಂಡರ್ ತೆಗೆದುಕೊಳ್ಳುವ ಮೊದಲು ಸಿಲೆಂಡರ್ ಸೇಫ್ಟಿ ಕ್ಯಾಪ್ ಮತ್ತು ಸೀಲ್ ಸರಿಯಾಗಿ ಇದಿಯ ಅಂತ ನೋಡಬೇಕು. ಒಂದು ವೇಳೆ ಓಪನ್ ಆಗಿದ್ದರೇ ಈ ಸಿಲೆಂಡರ್ ಬಿಟ್ಟು ಬೇರೆ ತೆಗೆದುಕೊಳ್ಳಿ. ಏಕೆಂದರೆ ಖರೀದಿ ಮಾಡುವ ಪ್ರತಿಯೊಂದು ವಸ್ತುವಿಗೂ ವ್ಯಾಲಿಡಿಟಿ ಇದೆ. ಅದೇ ರೀತಿ ಸಿಲೆಂಡರ್ ಗೂ ಕೂಡ ವ್ಯಾಲಿಡಿಟಿ ಇದೆ. ಇದನ್ನು ನೋಡಿ ಖರೀದಿ ಮಾಡಬೇಕು ವರ್ಷದಲ್ಲಿ 12 ತಿಂಗಳನ್ನು … Read more

ಪಶ್ಚರ್ವಾಯು ಅಥವಾ ಸ್ಟ್ರೋಕ್ ನ ಆರಂಭಿಕ ಎಚ್ಚರಿಕೆ ಲಕ್ಷಣಗಳು!

ಸ್ಟ್ರೋಕ್ ಎನ್ನುವುದು ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸಾಕಷ್ಟು ಅಥವಾ ಸಾಕಷ್ಟು ರಕ್ತ ಪೂರೈಕೆಯಾಗದ ಸ್ಥಿತಿಯಾಗಿದೆ. ಪರಿಣಾಮವಾಗಿ, ಮೆದುಳಿನ ಜೀವಕೋಶಗಳು ಆಮ್ಲಜನಕದ ಹಸಿವಿನಿಂದ ಸಾಯುತ್ತವೆ ಮತ್ತು ಸಾಯುತ್ತವೆ. ಸ್ಟ್ರೋಕ್ ಸಮಯದಲ್ಲಿ, ಪ್ರಮುಖ ಅಂಶವೆಂದರೆ ಸಮಯ. ಏಕೆಂದರೆ, ವೈದ್ಯರು ಎಷ್ಟು ಬೇಗ ಚಿಕಿತ್ಸೆ ನೀಡುತ್ತಾರೋ, ಅಷ್ಟು ಬೇಗ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಅಮೂಲ್ಯವಾದ ನಿಮಿಷಗಳು ವ್ಯರ್ಥವಾದಾಗ, ಮೆದುಳಿನ ಜೀವಕೋಶಗಳು ಸಾಯುತ್ತವೆ, ಇದರ ಪರಿಣಾಮವಾಗಿ ದೇಹದ ಚಲನೆ ಮತ್ತು ಸಮನ್ವಯವು ದುರ್ಬಲಗೊಳ್ಳುತ್ತದೆ. ಸ್ಟ್ರೋಕ್ ರೋಗಲಕ್ಷಣಗಳು ಅಸಾಮಾನ್ಯ ಮತ್ತು ತುಂಬಾ ಹಠಾತ್. ಒಬ್ಬ ವ್ಯಕ್ತಿಗೆ ಪಾರ್ಶ್ವವಾಯು ಇದೆಯೇ ಎಂದು ನಿರ್ಣಯಿಸಲು ಉತ್ತಮ … Read more

ಯಾರಾದರೂ ಈ 5 ವಸ್ತುಗಳನ್ನು ಕೊಟ್ಟರೆ ನಿರಾಕರಿಸದೆ ತೆಗೆದುಕೊಳ್ಳಿ ಅದೃಷ್ಟ ಬರುತ್ತೆ!

ಯಾರಾದರೂ ನಿಮಗೆ ಈ ಐದು ವಸ್ತುಗಳನ್ನು ಕೊಟ್ಟರೆ ನಿರಾಕರಿಸಲೇಬಾರದು ತೆಗೆದುಕೊಳ್ಳಬೇಕು ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಅದೃಷ್ಟ ಅಥವಾ ಲಕ್ ಎನ್ನುವುದು ಯಾವಾಗ ಬರುತ್ತೆ? ಹೇಗ್ ಬರುತ್ತೆ ಯಾವಾಗ ಹೋಗುತ್ತೆ ಎನ್ನುವುದು ಗೊತ್ತಾಗುವುದೇ ಇಲ್ಲ ಅದೃಷ್ಟ ನಮ್ಮ ಸುತ್ತಮುತ್ತ ಇದ್ದರು ನಮಗೆ ತಿಳಿಯುವುದಿಲ್ಲ ಅದಕ್ಕೆ ಅಲ್ಲವೇ ಹೇಳುವುದು ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಯಾರಿಂದಲೂ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಹೌದು ಕಡು ಬಡವನಾಗಿದ್ದ ಮನುಷ್ಯ … Read more

ಉತ್ಪನ್ನ ಏಕಾದಶಿ ಪೂಜಾ ವಿಧಾನ/ಪೂಜಾ & ಪಾರಾಯಣ ಸಮಯ!

ಏಕಾದಶಿಯು ಹಿಂದೂಗಳಲ್ಲಿ ದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಈ ದಿನವು ಭಗವಾನ್ ವಿಷ್ಣುವನ್ನು ಆರಾಧಿಸಲು ಮೀಸಲಾಗಿದೆ. ಜನರು ವಿಷ್ಣುವನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಕೆಲವರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಕೆಲವರು ಹವನ ಮಾಡುವುದು ಮತ್ತು ಕೀರ್ತನ ಭಜನೆ ಮಾಡುವಂತಹ ಧಾರ್ಮಿಕ ಚಟುವಟಿಕೆಗಳನ್ನು ಮಾಡುತ್ತಾರೆ. ಉತ್ಪನ್ನ ಏಕಾದಶಿಯು ದೇವಿಯು ಕಾಣಿಸಿಕೊಂಡ ದಿನವಾದುದರಿಂದ ಈ ದಿನವನ್ನು ಉತ್ಪತ್ತಿ ಏಕಾದಶಿ ಎಂದೂ ಆಚರಿಸಲಾಗುತ್ತದೆ. ಮಾರ್ಗಶೀರ್ಷ ಮಾಸದ ಕೃಷ್ಣ … Read more

ಈ ಕಾಯಿ ಎಲ್ಲಿ ಸಿಕ್ಕರೂ ಬಿಡಬೇಡಿ ಯಾಕಂದರೆ ಈ ಒಂದು ಕಾಯಿಯಿಂದ ಹತ್ತಾರು ಅರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು!

ಅಳಲೆ ಕಾಯಿಯನ್ನು ಅಡುಗೆ ಮನೆಯ ವೈದ್ಯ ಎಂದು ಕರೆಯುತ್ತಾರೆ. ಈ ಕಾಯಿ ಸಕಲ ರೋಗಗಳಿಗೆ ತುಂಬಾ ಫಲಕಾರಿ ಆಗಿದೆ. ನಮ್ಮೆಲ್ಲರ ಅಡುಗೆ ಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಬಳಕೆಯಲ್ಲಿದೆ. ತೊಟ್ಟಿನಲ್ಲಿರುವ ಮಗುವಿನಿಂದ ಆದಿಯಾಗಿ ವಯೋಮಾನದ ಮನೆಯ ಸದಸ್ಯರಿಗೂ ಮತ್ತು ಎಲ್ಲ ವಿಧದ ರೋಗಗಳಿಗೂ ಅಳಲೆಕಾಯಿ ಮನೆಮದ್ದು. ಇದರ ಬಗ್ಗೆ ಪೂರ್ತಿಯಾಗಿ ಈ ಲೇಖನದಲ್ಲಿ ಅರ್ಥೈಸಿಕೊಳ್ಳೋಣ. ಈ ಅಳಲೆ ಕಾಯಿ ಮರವು ಬಯಲು ಸೀಮೆಯಲ್ಲಿ ಛತ್ರಿಯಾಕಾರದಲ್ಲಿ ಮರವಾಗಿ ಬೆಳೆಯುತ್ತದೆ. ಇದರ ಕವಲುಗಳಲ್ಲಿ ಮೃದುವಾದ, ಹೊಳೆಯುವ ಮತ್ತು ಮಾಸು ಬಣ್ಣದ … Read more

ಮ್ಯಾಟ್ ಕ್ಲೀನ್ ಮಾಡಲು ಹೀಗೆ ಮಾಡಿ ಮ್ಯಾಟ್ ಯಾವತ್ತು ಹೊಸದರಂತೆ ಇರುತ್ತೆ!

ನಿಮ್ಮ ಫ್ಲೋರ್ ಮ್ಯಾಟ್ ಗಳು ಅದರ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡಿದಾಗ ನೀವು ಅದರ ಸ್ವಚ್ಛತೆಯನ್ನು ಕೂಡ ಆಗಾಗ ಮಾಡಬೇಕಾಗುತ್ತದರ. ಹಾಗಾದ್ರೆ ನಿಮ್ಮ ಮನೆಯ ಅಥವಾ ಆಫೀಸಿನ ಮ್ಯಾಟ್ ಗಳನ್ನು ಕ್ಲೀನ್ ಮಾಡುವುದಕ್ಕೆ ಇರುವ ಸುಲಭವಾದ ಮತ್ತು ಬೆಸ್ಟ್ ವಿಧಾನ ಯಾವುದು? ನಿಮ್ಮ ಮ್ಯಾಟ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಕಠಿಣವಾದ ಕೊಳಕನ್ನು ತೆಗೆದು ಹಾಕುವುದಕ್ಕೆ ನಾವು ಇಲ್ಲಿ ನಿಮಗೆ ಸಹಾಯವಾಗುವ 5 ಪ್ರಮುಖ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಸರಿಯಾದ ಯಾವ ವಿಧಾನದಲ್ಲಿ ಮ್ಯಾಟ್ ಸ್ಚಚ್ಛಗೊಳಿಸಬಹುದು? ಮುಂದೆ ಓದಿ ತಿಳಿದುಕೊಳ್ಳಿ. … Read more