8th Pay Commission : 8ನೇ ವೇತನ ಆಯೋಗ ಯಾವಾಗ ಜಾರಿ? ಮೋದಿ ಸರ್ಕಾರದಿಂದ ಬಿಗ್‌ ಅಪ್‌ಡೇಟ್!

8th Pay Commission latest news : ಕೇಂದ್ರ ಸರ್ಕಾರ ನೌಕರರಿಗೆ ಬಿಗ್ ನ್ಯೂಸ್ ನೀಡಿದೆ. 8ನೇ ವೇತನ ಆಯೋಗಕ್ಕಾಗಿ (8ನೇ ವೇತನ ಆಯೋಗ) ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ವಾಸ್ತವವಾಗಿ 7ನೇ ವೇತನ ಆಯೋಗ ಸಂಬಳ ಬಂದ ನಂತರವೂ ಸರ್ಕಾರಿ ನೌಕರರು ಕಡಿಮೆ ಸಂಬಳದ ದೂರು ನೀಡುತ್ತಿದ್ದಾರೆ. ಹೀಗಾಗಿ, 8ನೇ ವೇತನ ಆಯೋಗಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈಗ ಮೋದಿ ಸರ್ಕಾರದ ಬಗ್ಗೆ ಒಂದು ಬಿಗ್  ಅಪ್‌ಡೇಟ್ ನೀಡಿದೆ. 8ನೇ ವೇತನ ಆಯೋಗವನ್ನು ಜಾರಿಗೆ ತರಲು … Read more

ಅಮೆರಿಕದಲ್ಲಿ ಮಂಕಿಪಾಕ್ಸ್ ಅಲರ್ಟ್- ಹೆಲ್ತ್ ಎಮರ್ಜೆನ್ಸಿ ಘೋಷಣೆ

ಮಂಕಿಪಾಕ್ಸ್ ಅಲರ್ಟ್: ಮಂಕಿಪಾಕ್ಸ್ ಏಕಾಏಕಿ ವಿರುದ್ಧ ಹೋರಾಡಲು ಯುಎಸ್ ಸರ್ಕಾರ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ವೇಗವಾಗಿ ಹರಡುತ್ತಿರುವ ‘ಮಂಕಿಪಾಕ್ಸ್’ಗೆ ಸರ್ಕಾರದ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಅಮೆರಿಕ ಈ ರೋಗವನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಮಂಕಿಪಾಕ್ಸ್‌ಗೆ ಪ್ರತಿಕ್ರಿಯೆ ನೀಡಲು, ಲಸಿಕೆ ವಿತರಣೆಯನ್ನು ವೇಗಗೊಳಿಸಲು, ಪರೀಕ್ಷೆಯನ್ನು ವಿಸ್ತರಿಸಲು ಮತ್ತು ಅಪಾಯದಲ್ಲಿರುವ ಸಮುದಾಯಗಳಿಗೆ ಸೂಕ್ತ ಸಮಯದಲ್ಲಿ ಸಹಾಯ ಮಾಡಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ಅಮೇರಿಕ ಅಧ್ಯಕ್ಷ ಜೊ ಬಿಡೆನ್ ತಿಳಿಸಿದ್ದಾರೆ. ಮಂಕಿಪಾಕ್ಸ್ ಏಕಾಏಕಿಯನ್ನು ತುರ್ತಾಗಿ ಎದುರಿಸಲು … Read more

Viral Video: ಭೀಕರ ಪ್ರವಾಹದಲ್ಲಿಯೂ ಮದುವೆ ಮೆರವಣಿಗೆ: ಇಷ್ಟು ಕಷ್ಟದಲ್ಲಿ ಬೇಕಿತ್ತಾ ವಿವಾಹ!

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅದೆಷ್ಟೋ ಮದುವೆಗಳು ರದ್ದಾಗಿತ್ತು. ಇನ್ನೂ ಕೆಲವರು ಮದುವೆಯಾಗಲೇಬೇಕು ಎಂದು ಹಠ ಹಿಡಿದು ಸೈಕಲ್‌ ಹತ್ತಿಕೊಂಡು ಬಂದು ಮದುವೆಯಾದ ಘಟನೆಯೂ ನಡೆದಿತ್ತು. ಅದೆಷ್ಟೋ ಜನ ಮಾಸ್ಕ್‌ ಹಾಕಿಕೊಂಡು ಮದುವೆಗೆ ತೆರಳಿದ್ದರೆ, ಕೆಲವರು ಜೆಸಿಬಿ ಹತ್ತಿಕೊಂಡು ಹೋಗಿ ವಿವಾಹವಾಗಿದ್ದರು.ಇನ್ನೂ ಕೆಲವರು ತಮ್ಮ ಮನೆಯಲ್ಲಿಯೇ ಮದುವೆಯಾದರು. ಇದೀಗ ಕೊರೊನಾ ಹೋಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆಯೂ ಒಬ್ಬ ಮದುಮಗ ಭೀಕರ ಪ್ರವಾಹವನ್ನೂ ದಾಟಿಕೊಂಡು ಹೋಗಿ ಮದುವೆಯಾಗಲು ಮುಂದಾಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ … Read more

ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಅಲಂಕಾರ ಪ್ರಿಯೆ ವರಮಹಾಲಕ್ಷ್ಮೀಗೆ ಇಂದು ಮನತುಂಬಿ ಪೂಜಿಸುವ ದಿನ. ಹಬ್ಬಗಳ ಸಂಭ್ರಮವನ್ನು ಹೊತ್ತು ತರುವ ಶ್ರಾವಣ ಮಾಸದಲ್ಲಿ ಅದ್ದೂರಿ ಹಬ್ಬಗಳಲ್ಲಿ ವರಮಹಾಲಕ್ಮೀ ವ್ರತವೂ ಒಂದು. ಮನೆಯ ಹೆಣ್ಣು ಮಕ್ಕಳು ಹುಮ್ಮಸ್ಸಿನಿಂದ ಏಳಿಗೆಗಾಗಿ ಲಕ್ಷ್ಮೀಯನ್ನು ಇಂದು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಮುಖ್ಯವಾಗಿ ಮಹಿಳೆಯರಿಗೆಂದೇ ಸಮರ್ಪಿಸಲಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರು ಸಹ ಒಂದೊಂದರ ಸಂಕೇತ. ಅಂತೆಯೇ ಲಕ್ಷ್ಮೀ ಸಂಪತ್ತಿನ ಸಂಕೇತ. ಹೀಗಾಗಿ ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಇಂದು ವ್ರತಾಚರಣೆ ಮಾಡುವ ಮೂಲಕ ಪೂಜಿಸುತ್ತಾರೆ.  ಇದನ್ನೂ ಓದಿ: ಈರುಳ್ಳಿ ಕಣ್ಣೀರು … Read more

ಶ್ರೀಲಂಕಾದ ಬಂದರಿನತ್ತ ಚೀನಾ ಹಡಗು..! ಭಾರತಕ್ಕೆ ಗುರಿ ಇಟ್ಟಿತಾ ಡ್ರ್ಯಾಗನ್..!

ನವದೆಹಲಿ: ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಉಪಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗುವ ಚೀನಾ ಹಡಗು ಶ್ರೀಲಂಕಾ ಬಂದರಿನತ್ತ ಸಾಗುತ್ತಿರುವುದು ಈಗ ಭಾರತದಲ್ಲಿ ಭದ್ರತಾ ಕಳವಳವನ್ನು ಹೆಚ್ಚಿಸಿದೆ.ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ಹಿನ್ನೆಲೆಯಲ್ಲಿ ಈಗ ಚೀನಾ ತೈವಾನ್ ಕರಾವಳಿಯುದ್ಧಕ್ಕೂ ಮಿಲಿಟರಿ ಪಡೆಯನ್ನು ಹೆಚ್ಚಿಸುತ್ತಿದೆ. ಯುವಾನ್ ವಾಂಗ್ ಕ್ಲಾಸ್ ಎನ್ನುವ ಹಡಗು ಆಗಸ್ಟ್ 11 ಅಥವಾ 12 ರಂದು ಹಂಬಂಟೋಟ ಬಂದರಿನಲ್ಲಿ ತಂಗಲಿದೆ ಎನ್ನಲಾಗುತ್ತಿದೆ, ಈ ಹಡಗು ಪ್ರಮುಖವಾಗಿ ಉಪಗ್ರಹಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಟ್ರ್ಯಾಕ್ ಮಾಡುತ್ತದೆ. 400 ಸಿಬ್ಬಂದಿಯನ್ನು ಒಳಗೊಂಡಿರುವ … Read more

ಈರುಳ್ಳಿ ಕಣ್ಣೀರು ತರಿಸುತ್ತಿದೆ; ನಿಂಬೆ ಹುಳಿ ಅನುಭವ ನೀಡ್ತಿದೆ: ಹಬ್ಬದ ದಿನ ತರಕಾರಿ ಬೆಲೆ ಏರಿಕೆ!

ಈರುಳ್ಳಿ ಕಣ್ಣೀರು ತರಿಸುತ್ತಿದೆ; ನಿಂಬೆ ಹುಳಿ ಅನುಭವ ನೀಡ್ತಿದೆ: ಹಬ್ಬದ ದಿನ ತರಕಾರಿ ಬೆಲೆ ಏರಿಕೆ! Source link

ದಿನಭವಿಷ್ಯ 05-08-2022: ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ

ದಿನಭವಿಷ್ಯ 05-08-2022: ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ Source link

5G network in India : ಆಗಸ್ಟ್​ನಿಂದ ಭಾರತದಲ್ಲಿ ಏರ್‌ಟೆಲ್‌, ಜಿಯೋದಿಂದ 5G ಸೇವೆ

5G network in India : ಆಗಸ್ಟ್ 15 ರಂದು ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಆಗಸ್ಟ್ 15 ರಂದು ಭಾರತವು `ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ. ಟೆಲಿಕಾಂ ದೈತ್ಯ ಪ್ಯಾನ್-ಇಂಡಿಯಾ 5G  ಅನ್ನು ಆರಂಭಿಸಲು ಯೋಜಿಸುತ್ತಿದೆ ಎಂದು IANS ನ ವರದಿ ಮಾಡಿದೆ. ಕಳೆದ ವಾರ ಟೆಲಿಕಾಂ ಇಲಾಖೆ (DoT) 5G ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ 700MHz, 800MHz, 1800MHz, 3300MHz ಮತ್ತು 26GHz ಬ್ಯಾಂಡ್‌ಗಳಲ್ಲಿ 5G … Read more

Tennis Krishna : ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಖ್ಯಾತ ನಟ ಟೆನ್ನಿಸ್ ಕೃಷ್ಣ! 

ಟೆನ್ನಿಸ್ ಕೃಷ್ಣ ರಾಜ್ಯದಲ್ಲಿ 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಡುವಿನ ಸಂದರ್ಭದಲ್ಲಿ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದರು. ನೆಮ್ಮದಿಯಿಂದ ಜನಜೀವನ ನಡೆಸಲು ಕೇಜ್ರಿವಾಲ್ ಆಡಳಿತ ಮಾದರಿ ಕರ್ನಾಟಕದಲ್ಲಿಯೂ ಅಧಿಕಾರ ಹಿಡಿಯುತ್ತೆ. Written by – Channabasava A Kashinakunti | Last Updated : Aug 4, 2022, 01:07 PM IST Source link

White Hair: ಬಿಪಿ ಜಾಸ್ತಿ ಇರುವವರ ತಲೆ ಕೂದಲು ಬೇಗನೆ ಬೆಳ್ಳಗಾಗುತ್ತವೆಯೇ? ಏನಿದೆ ಇದರ ನಡುವಿನ ಕನೆಕ್ಷನ್

White Hair And High Blood Pressure Relation: ಅಧಿಕ ರಕ್ತದೊತ್ತಡ ಹಾಗೂ ಯೌವನಾಸ್ಥೆಯಲ್ಲಿಯೇ ಕೂದಲು ಬಿಳಿಯಾಗುವಿಕೆ ಇವು ಪ್ರಸ್ತುತ ಸಮಯದಲ್ಲಿ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿವೆ. ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ಈ ಸಮಸ್ಯೆಯನ್ನು ಹಲವಾರು ಜನರು ಎದುರಿಸುತ್ತಿದ್ದಾರೆ. ಹೈ ಕೊಲೆಸ್ಟ್ರಾಲ್ ಬಿಪಿ ಹೆಚ್ಚಳಕ್ಕೆ ಕಾರಣವಾದರೆ, ಶರೀರದಲ್ಲಿ ಮೇಲೆನಿನ್ ಕೊರತೆ ಬಿಳಿಗೂದಲು ಸಮಸ್ಯೆಗೆ ಪ್ರಮುಖ ಕಾರಣ. ಆದರೆ, ಹಾಳಾದ ಜೀವನಶೈಲಿ ಹಾಗೂ ಹಾಳಾದ ಆಹಾರ ಪದ್ಧತಿಗಳ ಮೂಲಕ ನೀವು ಇವೆರಡರ ಸಂಬಂಧ ಕಲ್ಪಿಸಬಹುದು. ಬಿಪಿ ನಿಯಂತ್ರಣದಲ್ಲಿರಲು ನೀವು … Read more