ಈ ರಾಜ್ಯದ ಸರ್ಕಾರಿ ನೌಕರರಿಗೆ ಬಡ್ತಿ ನಿಷೇಧಿಸಿದ ಹೈಕೋರ್ಟ್!

ಜಾರ್ಖಂಡ್‌ನ ಸರ್ಕಾರಿ ಅಧಿಕಾರಿಗಳಿಗೆ ಅಲ್ಲಿನ ಹೈಕೋರ್ಟ್‌ ಶಾಕ್‌ ನ್ಯೂಸ್‌ ಒಂದನ್ನು ನೀಡಿದೆ. ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಬಡ್ತಿ ನೀಡುವುದನ್ನು ನಿಷೇಧಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ಈ ಆದೇಶವು ತಕ್ಷಣವೇ ಜಾರಿಗೆ ಬರುವಂತೆ ಸೂಚಿಸಿದೆ. ಸದ್ಯ ರಾಜ್ಯದಲ್ಲಿ ಯಾವುದೇ ಸರ್ಕಾರಿ ಅಧಿಕಾರಿಗೆ ಬಡ್ತಿ ಸಿಗುವುದಿಲ್ಲ. ಇದನ್ನೂ ಓದಿ: ಇನ್ಮುಂದೆ ನೀವು ಡ್ರೈವಿಂಗ್ ಲೈಸನ್ಸ್ ಗಾಗಿ ಆರ್‌ಟಿಒ ಬಳಿ ಡ್ರೈವಿಂಗ್ ಟೆಸ್ಟ್ ಮಾಡುವಂತಿಲ್ಲ…! ಬಡ್ತಿಗೆ ತಡೆ ನೀಡಿ ಹೈಕೋರ್ಟ್ ಆದೇಶ: ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶ ಡಾ.ಎಸ್.ಎನ್.ಪಾಠಕ್ ಅವರ ಪೀಠವು ಸಾರ್ವಜನಿಕ ಹಿತಾಸಕ್ತಿ … Read more

LIC HFL recruitment 2022 : LIC HFL ನಲ್ಲಿ 80 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ

LIC HFL recruitment 2022 : ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಸಹಾಯಕರು ಮತ್ತು ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ 4 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ : China Taiwan Crisis 2022: ಚೀನಾ-ತೈವಾನ್ ಯುದ್ಧವಾದ್ರೆ ನಿಮ್ಮ ಮೊಬೈಲ್, ಕಂಪ್ಯೂಟರ್ ನಿಂತು ಹೋಗುತ್ತಾ? ಹುದ್ದೆಯ ವಿವರಗಳು:  ಒಟ್ಟು  80 ಹುದ್ದೆಗಳನ್ನು ಭರ್ತಿ ಮಾಡುತ್ತದೆ, … Read more

Commonwealth ಬಳಿಕ ಇದೀಗ Olympics ನಲ್ಲಿಯೂ ಕೂಡ ಕ್ರಿಕೆಟ್ ಮರುಪ್ರವೇಶ!

Cricket In Olympics:  ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ ಬಹುನಿರೀಕ್ಷಿತ ಮರುಪ್ರವೇಶದ ಸಾಧ್ಯತೆ ಹೆಚ್ಚಾಗತೊಡಗಿದೆ. ಏಕೆಂದರೆ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯುಎಸ್ಎಯ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಂಪಿಕ್ಸ್ನಲ್ಲಿ ಸೇರ್ಪಡೆಗೊಳ್ಳಲು ಬಯಸುವ 9 ಇತರ ಆಟಗಳ ವಿಮರ್ಶೆಯ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಇರಿಸಿದೆ. ಕ್ರಿಕೆಟ್‌ಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಸಿಕ್ಕಿದ್ದು ಒಂದೇ ಬಾರಿ ಎಂಬುದು ಇಲ್ಲಿ ಉಲ್ಲೇಖನೀಯ. 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಆಟಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿತ್ತು. ಆಗ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ … Read more

ಇನ್ನು 48 ಗಂಟೆಗಳಲ್ಲಿ ಈ ರಾಶಿಯವರು ನಿರೀಕ್ಷಿಸಿದ್ದೆಲ್ಲಾ ಸಿಗಲಿದೆ , ಪ್ರತಿ ಹಂತದಲ್ಲೂ ಶುಕ್ರ ನೀಡಲಿದ್ದಾನೆ ಯಶಸ್ಸು

ಬೆಂಗಳೂರು : ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಪ್ರೀತಿ, ಪ್ರಣಯ, ಸೌಕರ್ಯಗಳು, ವೈಭವ, ವೈವಾಹಿಕ ಸಂತೋಷ, ಸೌಂದರ್ಯ, ಕಲೆಯ ಅಂಶವೆಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಶುಕ್ರ ಗ್ರಹವು ಬಲವಾಗಿರುತ್ತದೆಯೋ ಆ ವ್ಯಕ್ತಿಯು ಐಷಾರಾಮಿ ಜೀವನವನ್ನು ಆನಂದಿಸುತ್ತಾನೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಶುಕ್ರ ಸಂಕ್ರಮಣ ಅಥವಾ ಅದರ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮತ್ತೊಮ್ಮೆ ಶುಕ್ರ ಗ್ರಹವು ರಾಶಿಯನ್ನು ಪರಿವರ್ತಿಸಲಿದೆ. ಶುಕ್ರ ಗ್ರಹವು ಆಗಸ್ಟ್ 7 ರಂದು ಬೆಳಿಗ್ಗೆ 5 ಗಂಟೆಗೆ ಕರ್ಕ … Read more

China Taiwan Crisis 2022: ಚೀನಾ-ತೈವಾನ್ ಯುದ್ಧವಾದ್ರೆ ನಿಮ್ಮ ಮೊಬೈಲ್, ಕಂಪ್ಯೂಟರ್ ನಿಂತು ಹೋಗುತ್ತಾ?

China Taiwan Crisis 2022: ಚೀನಾದ ಎಲ್ಲಾ ಬೆದರಿಕೆಗಳ ಹೊರತಾಗಿಯೂ, ಯುಎಸ್ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದರು. 19 ಗಂಟೆಗಳ ಕಾಲ ಪೆಲೋಸಿ, ತೈವಾನ್ ಅಧ್ಯಕ್ಷರು ಮತ್ತು ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಚೀನಾದ ಎಚ್ಚರಿಕೆಗಳನ್ನು ಅಮೆರಿಕ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಬೆದರಿಕೆಗಳ ಮಧ್ಯೆ ಪೆಲೋಸಿಯ ಭೇಟಿಯೇ ಸಾಕ್ಷಿಯಾಗಿದೆ. ತೈವಾನ್‌ಗೆ ಅಮೆರಿಕ ತಮ್ಮೊಂದಿಗೆ ಇದೆ ಎಂದು ಪೆಲೋಸಿ ಭರವಸೆ ನೀಡಿದರು. ಪೆಲೋಸಿಯ ಭೇಟಿಯಿಂದ ಹತಾಶೆಗೊಂಡಿರುವ ಚೀನಾ, ತೈವಾನ್‌ನ ಹಲವು ಸ್ಥಳಗಳಲ್ಲಿ ತನ್ನ ಯುದ್ಧ … Read more

Baburao Chinchansur : ವಿಧಾನ ಪರಿಷತ್ ಸ್ಥಾನ ಬಿಜೆಪಿ ಪಾಲು : ಬಾಬುರಾವ್ ಚಿಂಚನಸೂರ್ ಅವಿರೋಧ ಆಯ್ಕೆ

ರಾಜ್ಯ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗಬೇಕಿದ್ದ ಪರಿಷತ್ ನ ಒಂದು ಸ್ಥಾನಕ್ಕೆ ಆಗಸ್ಟ್ 11 ರಂದು ಚುನಾವಣೆಯನ್ನು ನಿಗಧಿಪಡಿಸಿ ಭಾರತ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. Written by – Zee Kannada News Desk | Last Updated : Aug 4, 2022, 05:10 PM IST Source link

ICC T20 Ranking : ಐಸಿಸಿ ಟಿ20 ರ‍್ಯಾಕಿಂಗ್ ನಲ್ಲಿ ಭಾರತದ ಭರ್ಜರಿ ಬ್ಯಾಟ್ಸ್‌ಮನ್ ಗೆ ಸ್ಥಾನ!

ICC T20 Ranking : ಐಸಿಸಿ ಟಿ20 ಮಾದರಿಯಲ್ಲಿ ಇತ್ತೀಚಿನ ರ‍್ಯಾಕಿಂಗ್ ಅನ್ನು ಬಿಡುಗಡೆ ಮಾಡಿದೆ. ಈ ರ‍್ಯಾಕಿಂಗ್ ನಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಮೇಲುಗೈ ಸಾಧಿಸಿದ್ದಾರೆ. ಈ ಆಟಗಾರ ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಮೋಘ ಇನ್ನಿಂಗ್ಸ್ ಆಡಿದ್ದರು, ಟಿ20 ಶ್ರೇಯಾಂಕದಲ್ಲಿ ಲಾಂಗ್ ಜಂಪ್ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಈ ಆಟಗಾರ ಏಷ್ಯಾ ಕಪ್ 2022 ರಲ್ಲಿ ಸ್ಥಾನ ಪಡೆಯುವ ಲಕ್ಷಣಗಳು ಕಂಡು ಬರುತ್ತಿವೆ. ಟಿ20 ಶ್ರೇರ‍್ಯಾಕಿಂಗ್ ನಲ್ಲಿ ಈ ಆಟಗಾರನ ಹೆಸರು ಇತ್ತೀಚಿನ … Read more

ನಟ ಅಮೀರ್ ಖಾನ್ ರನ್ನು ನೆಗಟಿವಿಟಿಯ ಮಾಸ್ಟರ್ ಮೈಂಡ್ ಎಂದ ಕಂಗನಾ ರಾವತ್..!

ಮುಂಬೈ: ಯಾವಾಗಲೂ ಸ್ಪೋಟಕ ಹೇಳಿಕೆ ನೀಡುವುದರಲ್ಲಿ ಬಂದಿರುವ ಬಾಲಿವುಡ್ ನಟಿ ಕಂಗನಾ ರಾವತ್ ಈಗ ನಟ ಅಮೀರ್ ಖಾನ್ ರನ್ನು ನೆಗಟಿವಿಟಿಯ ಮಾಸ್ಟರ್ ಮೈಂಡ್ ಎನ್ನುವ ವಿವಾದಾತ್ಕಕ ಹೇಳಿಕೆ ನೀಡಿದ್ದಾರೆ. ಬಿಡುಗಡೆ ನೀರಿಕ್ಷೆಯಲ್ಲಿರುವ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಕುರಿತಾಗಿ ಮಾತನಾಡುತ್ತಾ ಅಮೀರ್ ಖಾನ್ ವಿರುದ್ಧವಾಗಿ ಮಾತನಾಡಿದ್ದಾರೆ. ಕಂಗನಾ ಅವರ ಪ್ರಕಾರ, ಅಮೀರ್ ತನ್ನ ಮುಂಬರುವ ಬಿಡುಗಡೆಯಾದ ‘ಲಾಲ್ ಸಿಂಗ್ ಚಡ್ಡಾ’ದ ಸುತ್ತಲೂ ಕೌಶಲ್ಯದಿಂದ ನಕಾರಾತ್ಮಕತೆಯನ್ನು ಸೃಷ್ಟಿಸಲು ‘ಮಾಸ್ಟರ್ ಮೈಂಡ್’ ಆಗಿದ್ದಾರೆ ಮತ್ತು … Read more

ಹೈ ಕೊಲೆಸ್ಟ್ರಾಲ್ ಬಗ್ಗೆ ನಿಮ್ಮ ಕೂದಲೂ ನೀಡುತ್ತೆ ಸಂಕೇತ

ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು: ದೇಹಕ್ಕೆ ಕೊಲೆಸ್ಟ್ರಾಲ್ ಕೂಡ ಅಗತ್ಯ. ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. ಇದು ನಮ್ಮ ಅಪಧಮನಿಗಳಲ್ಲಿ ಕಂಡುಬರುವ ಜಿಗುಟಾದ ವಸ್ತುವಾಗಿದೆ, ಈ ಮೂಲಕ ದೇಹದಲ್ಲಿ ಆರೋಗ್ಯಕರ ಕೋಶಗಳು ಉತ್ಪತ್ತಿಯಾಗುತ್ತವೆ. ಉತ್ತಮ ಕೊಲೆಸ್ಟ್ರಾಲ್ ಸಹಾಯದಿಂದ, ಇದು ಜೀವಸತ್ವಗಳು, ಹಾರ್ಮೋನುಗಳು ಮತ್ತು ಜೀರ್ಣಕ್ರಿಯೆಗೆ ದ್ರವದ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಹೆಚ್ಚಿದ್ದರೆ, ಅದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ … Read more

CWG 2022:ಭಾರತಕ್ಕೆ ಮತ್ತೊಂದು ಪದಕ: ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದ ಮುರಳಿ ಶ್ರೀಶಂಕರ್

CWG 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ ದೂರ ಹಾರಿದ ಮರಳಿ ಶ್ರೀಶಂಕರ್‌ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ತಮ್ಮ ಐದನೇ ಜಿಗಿತದ ಪ್ರಯತ್ನದ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಇನ್ನು ಬಹಮಾಸ್‌ನ ಲಕ್ವಾನ್ ನಾಯರ್ನ್ ಚಿನ್ನದ ಪದಕ ಗೆದ್ದಿದ್ದಾರೆ. ನಾಯರ್ನ್ ಕೂಡ ಅಂತಿಮ ಹಂತದಲ್ಲಿ 8.08 ಮೀಟರ್‌ ದೂರ ದಾರಿದ್ದರು. ಆದರೆ ತಮ್ಮ ಎರಡನೇ ಅತ್ಯುತ್ತಮವಾಗಿ 7.98 ಮೀಟರ್‌ಗಳಷ್ಟು ದೂರ ಹಾರಿದ್ದರು. ಈ ಪ್ರಯತ್ನದಲ್ಲಿ ಶ್ರೀಶಂಕರ್ 7.84 ಮೀ … Read more