ಗಾಳಿಪಟ-2 ಬಾನಂಗಳದಲ್ಲಿ ಹಾರಿಸಲು ಡೇಟ್‌ ಫಿಕ್ಸ್‌: ಗಣಿ-ಭಟ್ರ ಕಾಂಬಿನೇಷನ್‌ ಮತ್ತೆ ತೆರೆಮೇಲೆ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ʼಗಾಳಿಪಟ 2ʼ ಇನ್ನೇನು ರಿಲೀಸ್‌ ಆಗಲಿದ್ದು, ಕೌಂಟ್‌ಡೌನ್‌ ಶುರುವಾಗಿದೆ. ಬೆಳ್ಳಿ ತೆರೆ ಮೇಲೆ ಯಾವಾಗ ಸಿನಿಮಾ ಬರುತ್ತದೆ ಎಂದು ಕಾಯುತ್ತಿದ್ದ ಗೋಲ್ಡನ್‌ ಸ್ಟಾರ್‌ ಅಭಿಮಾನಿಗಳು ಇದೀಗ ರಿಲೀಸ್‌ ದಿನಾಂಕಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.  ಇದನ್ನೂ ಓದಿ: ನಾಯಕನಾಗಿ ‘ಸಜ್ಜು’ ಎಂಟ್ರಿಗೆ ವೇದಿಕೆ ಸಜ್ಜು..! ಹೇಗಿದೆ ‘ಮ್ಯಾನ್ಷನ್ ಹೌಸ್ ಮುತ್ತು’ ಲುಕ್..?‌ ಇತ್ತೀಚೆಗೆಯಷ್ಟೇ ಹ್ಯಾಟ್ರಿಕ್‌ ಹೀರೋ ಡಾ. ಶಿವರಾಜ್‌ ಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಟ ರಮೇಶ್ ಅರವಿಂದ್ ಸಖತ್ ಕಿಕ್ ಕೊಡುತ್ತಿರುವ ʼಗಾಳಿಪಟ 2ʼ … Read more

BREAKING : ಸಿಜೆಐ ರಮಣ ಉತ್ತರಾಧಿಕಾರಿಯಾಗಿ ನ್ಯಾ. ಯುಯು ಲಲಿತ್ ಹೆಸರು ಶಿಫಾರಸು!

ನವದೆಹಲಿ : ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ತಮ್ಮ ಉತ್ತರಾಧಿಕಾರಿಯ ನೇಮಕ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಿದ್ದು, ಅತ್ಯಂತ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಸಿಜೆಐ ಖುದ್ದು ತಮ್ಮ ಶಿಫಾರಸು ಪತ್ರದ ಪ್ರತಿಯನ್ನು ನ್ಯಾಯಮೂರ್ತಿ ಲಲಿತ್ ಅವರಿಗೆ ಹಸ್ತಾಂತರಿಸಿದರು. 2021 ರ ಏಪ್ರಿಲ್ 24 ರಂದು ಎಸ್ ಎ ಬೋಬ್ಡೆ ಅವರಿಂದ ಭಾರತೀಯ ನ್ಯಾಯಾಂಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಭಾರತದ 48 ನೇ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ರಮಣ … Read more

Chloe Kelly: ಕಿಕ್ಕಿರಿದು ತುಂಬಿದ ಸ್ಟೇಡಿಯಂ ಮಧ್ಯೆಯೇ ಮೇಲಂಗಿ ಕಳಚಿ ಸಂಭ್ರಮಿಸಿದ ಮಹಿಳಾ ಆಟಗಾರ್ತಿ…

Chloe Kelly Removed Her Jersey: ಫುಟ್ಬಾಲ್ ಆಟದಲ್ಲಿ ಆಟಗಾರರ ಉತ್ಸಾಹ ನೋಡುವಂತಿರುತ್ತದೆ.  ಕೆಲವೊಮ್ಮೆ ದೊಡ್ಡ ಫುಟ್ಬಾಲ್ ಆಟಗಾರರು ಗೋಲು ಹೊಡೆದ ನಂತರ ವಿಭಿನ್ನ ರೀತಿಯಲ್ಲಿ ಅದನ್ನು ಆಚರಿಸುವುದನ್ನು ಅಭಿಮಾನಿಗಳು ನೋಡುತ್ತಾರೆ. ಅನೇಕ ಬಾರಿ ಫುಟ್ಬಾಲ್ ನಲ್ಲಿಯೂ ಕೂಡ ಪುರುಷ ಆಟಗಾರರು ಕೂಡ ಗೋಲು ಬಾರಿಸಿದ ನಂತರ ತಮ್ಮ ಜೆರ್ಸಿಯನ್ನು ತೆಗೆಯುತ್ತಾರೆ. ಆದರೆ ಈ ಬಾರಿ ಇಂಗ್ಲೆಂಡ್ ನ ಮಹಿಳಾ ಫುಟ್ಬಾಲ್ ಆಟಗಾರ್ತಿಯೊಬ್ಬರು ಈ ರೀತಿ ಮಾಡಿದ್ದಾರೆ. ಜರ್ಸಿಯನ್ನು ಕಳಚಿ ಹಾಕಿದ ಮಹಿಳಾ ಫುಟ್ಬಾಲ್ ಆಟಗಾರ್ತಿ ಹೌದು, ಮಹಿಳೆಯರ … Read more

Patra Chawl Scam Case : ಇಡಿ ಪ್ರಶ್ನೆಗೆ ದಂಗಾದ ಸಂಜಯ್ ರಾವುತ್ : 19 ಪ್ರಶ್ನೆಗಳ ಪಟ್ಟಿ ಇಲ್ಲಿದೆ ನೋಡಿ

Shivsena MP Sanjay Raut : ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವತ್ ಬಂಧನದ ನಂತರ, ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ, ಸಂಜಯ್ ರಾವತ್ ಅವರು ಇಡಿಯ ಹಲವು ಪ್ರಶ್ನೆಗಳಿಂದ ದಂಗಾಗಿದ್ದಾರೆ. ಇಡಿ ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸದೆ ರಾವತ್ ತಡಬಡಿಸಿದ್ದಾರೆ. ಇಡಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಜೀ ಕನ್ನಡ ನ್ಯೂಸ್‌ಗೆ ವಿಶೇಷ ಮಾಹಿತಿ ಸಿಕ್ಕಿದೆ. ಮೂಲಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಇಡಿ ಸಂಜಯ್ ರಾವತ್ ಗೆ ಒಟ್ಟು … Read more

Vastu Tips: ಮರೆತು ಸಹ ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ, ವಾಸ್ತು ದೋಷಗಳಿಂದ ಬಡವರಾಗುತ್ತೀರಿ

Bathroom Vastu Tips: ಸಂತೋಷದ ಜೀವನವನ್ನು ನಡೆಸಲು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ, ಕಷ್ಟಪಟ್ಟು ದುಡಿದರೂ ಆರ್ಥಿಕ ಸ್ಥಿತಿ ಗಟ್ಟಿಯಾಗದಿರುವುದು ಹಲವು ಬಾರಿ ವ್ಯಕ್ತಿಯನ್ನು ಬೇಸರಕ್ಕೆ ದೂಡುತ್ತದೆ. ಇದಕ್ಕೆ ಕಾರಣ ವಾಸ್ತು ದೋಷಗಳು ಇರಬಹುದು. ವಾಸ್ತು ಪ್ರಕಾರ, ಮನೆಯ ಪ್ರತಿಯೊಂದು ಭಾಗವೂ ಮುಖ್ಯ. ಮಲಗುವ ಕೋಣೆ ಮತ್ತು ಅಡುಗೆಮನೆಯಂತೆಯೇ ಬಾತ್‌ರೂಮ್‌ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಮರೆತೂ ಸಹ ಬಾತ್‌ರೂಮ್‌ನಲ್ಲಿ ಈ ಕೆಲವು ವಸ್ತಗಳನ್ನ ಇಡಬಾರದು. ಬಾತ್‌ರೂಮ್‌ನಲ್ಲಿ ಸಸ್ಯಗಳನ್ನು ಎಂದಿಗೂ ನೆಡಬಾರದು. ಸಸ್ಯಗಳು ಶುದ್ಧತೆ ಮತ್ತು ಸಾತ್ವಿಕತೆಗೆ … Read more

“ಪಿ ಎಸ್ ಐ ನೇಮಕಾತಿ ಮರು ಪರೀಕ್ಷೆ ನಡೆಸುವ ಬಗ್ಗೆ, ಶೀಘ್ರದಲ್ಲಿಯೇ ತೀರ್ಮಾನ”

ಬೆಂಗಳೂರು: ರದ್ದು ಪಡಿಸಿರುವ ಪಿ ಎಸ್ ಐ ಪರೀಕ್ಷೆಯ ಮರುಪರೀಕ್ಷೆ ಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಸಚಿವರು, ಇಂದು, ತಮ್ಮ ನಿವಾಸದಲ್ಲಿ ಭೇಟಿಯಾದ ಪಿಎಸ್ ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಈ ಕುರಿತು ಭರವಸೆ ನೀಡಿದ್ದು, ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರಕಾರ ನಿರ್ಧಾರ ಕೈಗೊಳ್ಳಲಿದೆ, ಎಂದರು. ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..! ಪಿ.ಎಸ್.ಐ ನೇಮಕಾತಿ ಪರೀಕ್ಷೆಯಲ್ಲಿ … Read more

Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು … Read more

Patra Chawl Scam : ಪತ್ರಾ ಚಾಲ್ ಹಗರಣ ಪ್ರಕರಣ : ಸಂಜಯ್ ರಾವುತ್ ಇಡಿ ಕಸ್ಟಡಿಗೆ ಒಪ್ಪಿಸಿದ ಕೋರ್ಟ್!

 Sanjay Raut ED custody : ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್ ಬಂಧನದ ನಂತರ, ಜಾರಿ ನಿರ್ದೇಶನಾಲಯ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ, ಈ ವಿಚಾರಣೆಯ ಹೊರತಾಗಿ ಸಂಜಯ್ ರಾವತ್‌ಗೆ ನ್ಯಾಯಾಲಯದಿಂದ ಹಿನ್ನಡೆಯಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ. ಮತ್ತೊಂದೆಡೆ, ಸಂಜಯ್ ರಾವತ್ ಅವರು ಇಡಿಯ ಹಲವು ಪ್ರಶ್ನೆಗಳಿಂದ ತೊಂದರೆಗೀಡಾಗಿದ್ದಾರೆ. ಮುಂದುವರಿದ ಇಡಿ ತನಿಖೆ ಈ ಹಿಂದೆ, ಶಿವಸೇನಾ … Read more

Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ

Guru Vakri Effect: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಯಾವುದೇ ಒಂದು ಗ್ರಹ ತನ್ನ ವಕ್ರನಡೆಯನ್ನು ಅನುಸರಿಸಿದರೆ, ಅದರ ಶುಭ ಹಾಗೂ ಅಶುಖ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಗೋಚರಿಸುತ್ತದೆ. ಜುಲೈ 29ರಿಂದ ಗುರುಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆಯನ್ನು ಆರಂಭಿಸಿದೆ. ಹೀಗಾಗಿ ಮುಂದಿನ 108 ದಿನಗಳವರೆಗೆ ಆತ ಇದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಇದರ ನೇರ ಪ್ರಭಾವ ಕೆಲ ರಾಶಿಗಳ ಜನರ ಜೀವನದ ಮೇಲೆ ಸ್ಪಷ್ಟವಾಗಿ ನೋಡಬಹುದು. ಜೋತಿಷ್ಯ … Read more

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ. Written by – Chetana Devarmani | Last Updated : Aug 4, 2022, 11:36 AM IST Source link