ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?

ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ? Source link

Mahindra Scorpio-N: ಈ ಕಾರಿನ ಮೈಲೇಜ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ

ನವದೆಹಲಿ: ಭಾರತದ ಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Scorpio-N) ಮಾದರಿಯ SUV ಬಿಡುಗಡೆ ಮಾಡಿದೆ. ಕೇವಲ 30 ನಿಮಿಷದಲ್ಲಿ 1 ಲಕ್ಷ ಕಾರು ಬುಕಿಂಗ್ ಆಗುವ ಮೂಲಕ ಹೊಸ ದಾಖಲೆ ಬರೆದ ಈ ನೂತನ SUV ವಿಶೇಷತೆ ಮತ್ತು ಮೈಲೇಜ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಜೂನ್ 27ರಂದು ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ SUV ಬಿಡುಗಡೆ ಮಾಡಿತು. ಬುಕಿಂಗ್ ಆರಂಭವಾದ ಮೊದಲ ನಿಮಿಷದಲ್ಲಿ 25 ಸಾವಿರ ಗ್ರಾಹಕರು ಬುಕ್ ಮಾಡಿದರೆ, 30 ನಿಮಿಷದೊಳಗಾಗಿ ಬರೋಬ್ಬರಿ … Read more

ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ. ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್  7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ. SSLV ವಿಶೇಷತೆ ಏನು? ಭಾರತೀಯ ಅಂತರಿಕ್ಷ ಚರಿತ್ರೆಯಲ್ಲಿ SSLV ಪ್ರಾಮುಖ್ಯತೆ ಏನು? SSLV ಅಂದರೆ, ಸಣ್ಣ ಉಪಗ್ರಹ ಉಡ್ಡಯನ ವಾಹನ.ಇಸ್ರೋದಲ್ಲಿ ಈ ವರೆಗೆ  PSLV (ಪೋಲಾರ್ ಉಪಗ್ರಹ ಉಡ್ಡಯನ ವಾಹನ) … Read more

ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ

ಬೆಂಗಳೂರು : ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಲು ಜನರು  ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಯಶಸ್ಸು ಸಿಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯ್ಯಲ್ಲಿ ಉಳಿಯುವುದೇ ಇಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದೇ ಇಲ್ಲ. ಹೀಗಾದಾಗ ಮನಸ್ಸು ತಲ್ಲಣಿಸಿ ಬಿಡುತ್ತದೆ.  ಏನು ಮಾಡಬೇಕು ಎನ್ನುವ ಲೆಕ್ಕಾಚಾರಕ್ಕೆ ಇಳಿಯುತ್ತದೆ ಮನಸ್ಸು. ಆದರೆ ಜ್ಯೋತಿಷ್ಯದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಲಾಗಿದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವು ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ.  ಲಕ್ಷ್ಮೀ ಯನ್ನು ಮೆಚ್ಚಿಸಲು … Read more

Viral Video: ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಸನ್ಯಾಸಿಯ ಈ ಬೆಟ್ಟ ಹತ್ತುವ ಪರಿಗೆ ನೀವೂ ಭೇಷ್ ಹೇಳಲೇಬೇಕು

Trending Monk: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳನ್ನು ನೋಡಿದರೆ, ನಮ್ಮ ಕಣ್ಣುಗಳ ಮೇಲೆ ನಮ್ಮ ನಂಬಿಕೆಯೇ ಹೊರಟುಹೋಗುತ್ತದೆ.  ಅಂತಹುದೇ ಒಂದು ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಭಾವನೆಗಳನ್ನು ಕೆರಳಿಸುತ್ತಿದೆ. ಅಂದಹಾಗೆ, ಯೋಗದಲ್ಲಿ ತುಂಬಾ ಕ್ರಿಯಾಶೀಲರಾಗಿರುವ ಮತ್ತು ಧ್ಯಾನ ಮಾಡುವ ಅನೇಕ ಸನ್ಯಾಸಿಗಳನ್ನು ನೀವು ನೋಡಿರಬೇಕು. ಆದರೆ ಈ ವಿಡಿಯೋದಲ್ಲಿ ಇರುವ ಧೈರ್ಯಶಾಲಿ ಸನ್ಯಾಸಿಯನ್ನು ನೀವು ನೋಡುವುದು ತೀರಾ ಅಪರೂಪ. ನೆಟ್ಟಿಗರನ್ನು ನಿಬ್ಬೇರಗಾಗಿಸಿದ ಸನ್ಯಾಸಿನೀವೂ ಯಾವುದೋ ಒಂದು ಹಂತದಲ್ಲಿ ಮಲೆನಾಡಿನಲ್ಲಿ ಪ್ರವಾಸ ಕೈಗೊಂಡಾಗ, ಮಲೆನಾಡಿನ ರಸ್ತೆಗಳಲ್ಲಿ … Read more

Dangerous Cooking Oils: ಈ ಎಣ್ಣೆಗಳ ಸೇವನೆಯಿಂದ ಕ್ಯಾನ್ಸರ್ ಬರುತ್ತೆ… ಇಂದೇ ಅಂತರ ಕಾಯ್ದುಕೊಳ್ಳಿ

Cooking Oil That Can Cause Cancer: ಭಾರತದಲ್ಲಿ ಪ್ರತಿವರ್ಷ ಹಲವಾರು ಜನರು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಬಲಿಯಾಗುತ್ತಾರೆ, ಬಹುತೇಕ ಜನರಲ್ಲಿ ಆರಂಭಿಕ ಹಂತದಲ್ಲಿ ಈ ರೋಗದ ಲಕ್ಷಣಗಳು ಪತ್ತೆಯಾಗದ ಕಾರಣ ಅದು ಮಾರಣಾಂತಿಕ ಸಾಬೀತಾಗುತ್ತದೆ. ಕ್ಯಾನ್ಸರ್ ಬರಲು ಹಲವು ಕಾರಣಗಳಿರಬಹುದು, ಈ ಕಾರಣಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಯೂ ಕೂಡ ಒಂದು ಎಂಬ ಸಂಗತಿ ನಿಮಗೆ ತಿಳಿದಿದೆಯಾ?. ಹೀಗಾಗಿ ಇದಕ್ಕಾಗಿ ಮೊದಲನೆಯದಾಗಿ, ನೀವು ಅಡುಗೆ ಮಾಡಲು ಬಳಸುವ ಅಡುಗೆ ಎಣ್ಣೆ ಎಷ್ಟು ಆರೋಗ್ಯಕರವಾಗಿದೆ ಎಂಬುದನ್ನು ಒಮ್ಮೆ … Read more

ಕಾಂಗ್ರೆಸ್ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ -ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಪಕ್ಷದಲ್ಲಿ  ಭಿನ್ನಮತ ಇನ್ನೂ ಹೆಚ್ಚಾಗುತ್ತದೆ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ದೌರ್ಬಲ್ಯದ ಮೇಲೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪಕ್ಷ ಕಚೇರಿ ಜೆಪಿ ಭವನದಲ್ಲಿ ಕರೆದಿರುವ  ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು ಅವರು.ಸಿದ್ದರಾಮೋತ್ಸವಕ್ಕೆ ಬರುವಾಗ ಅವರ ಕ್ಷೇತ್ರದ ಕಾರ್ಯಕರ್ತರೊಬ್ಬರು  ಮೃತಪಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನಿಗಾಗಿ ಒಂದು ಶ್ರದ್ಧಾಂಜಲಿ ಕೂಡ ಸಲ್ಲಿಕೆ‌‌ ಮಾಡಿಲ್ಲ. … Read more

Horoscope: ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಕನ್ಯಾ ರಾಶಿಯ ಮೇಲೆ ಯಾವ ಗ್ರಹದ ಕಣ್ಣು, ಇಲ್ಲಿದೆ ಇಂದಿನ ಭವಿಷ್ಯ

ಮೇಷ ರಾಶಿ- ಮನಸ್ಸು ಅತೃಪ್ತಿಯಿಂದ ಕೂಡಿರಲಿದೆ. ಮನಸ್ಸನ್ನು ಕಲಕುವ ವಿಷಯಗಳಿಂದ ಅಂತರ ಕಾಯ್ದುಕೊಳ್ಳಿ. ಮನಸ್ಸಿನ ನಿಯಂತ್ರಣಕ್ಕೆ, ಸ್ವಲ್ಪ ದೇವರ ಆರಾಧನೆ ನಡೆಸಿ, ಕುಟುಂಬ ಸದಸ್ಯರ ಜೊತೆಗೆ ಕಾಲ ಕಲೆಯಿರಿ, ಮನಸ್ಸಿಗೆ ಮುದ ನೀಡುವ ಚಲನಚಿತ್ರವನ್ನು ನೋಡುವುದು ಉತ್ತಮ. ಕೈಕಟ್ಟಿ ಕುಳಿತರೆ ವೃತ್ತಿಜೀವನ ಸುಧಾರಿಸುವುದಿಲ್ಲ. ನೀವು ಅದನ್ನು ಬೆಳಗಿಸಲು ಬಯಸುತ್ತಿದ್ದರೆ, ನೀವು ಆದಷ್ಟು ಹೆಚ್ಚು ಶ್ರಮಿಸಬೇಕು. ವ್ಯವಹಾರದಲ್ಲಿ ಜಾಗರೂಕತೆಯನ್ನು ಕಾಪಾಡಿಕೊಳ್ಳಿ. ತಿನ್ನುವಾಗ ಮತ್ತು ಕುಡಿಯುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಹೊಟ್ಟೆ ನೋವು ಸಂಭವಿಸಬಹುದು. ನಡವಳಿಕೆಯಲ್ಲಿ ಬಿಗಿತ ಇದ್ದರೆ ಜೀವನ ಸಂಗಾತಿಯೊಂದಿಗೆ … Read more

ವೃತ್ತಿ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಇಂದು ತಪ್ಪದೇ ಈ ವಿಶೇಷ ಕ್ರಮ ಕೈಗೊಳ್ಳಿ

ವೃತ್ತಿ ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಇಂದು ತಪ್ಪದೇ ಈ ವಿಶೇಷ ಕ್ರಮ ಕೈಗೊಳ್ಳಿ Source link

ಈ ದಿನದಂದು ಬದಲಾಗಲಿದೆ ನಾಲ್ಕು ರಾಶಿಯವರ ಅದೃಷ್ಟ : ಸೂರ್ಯ ಶುಕ್ರರು ಬೆಳಗಲಿದ್ದಾರೆ ಭವಿಷ್ಯ

ಬೆಂಗಳೂರು : ಸೂರ್ಯನು ಯಶಸ್ಸನ್ನು ನೀಡಿದರೆ ಶುಕ್ರ ಗ್ರಹವು ಸಂಪತ್ತು, ಭೌತಿಕ ಸಂತೋಷ, ಪ್ರಣಯ-ಪ್ರೀತಿ ಕರುಣಿಸುವ ಗ್ರಹವಾಗಿದೆ. ಜ್ಯೋತಿಷ್ಯದಲ್ಲಿ ಈ ಎರಡು ಗ್ರಹಗಳಿಗೂ ಬಹಳ ಮಹತ್ವವಿದೆ. ಸೂರ್ಯ ಮತ್ತು ಶುಕ್ರರು ಈ ತಿಂಗಳು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾರೆ. ಸಿಂಹ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಆಗಸ್ಟ್ 17, ಸೂರ್ಯನು ತನ್ನ ರಾಶಿಚಕ್ರದ ಚಿಹ್ನೆಯಾದ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ, ಸೂರ್ಯನ ಸಂಕ್ರಮಣದ ನಂತರ ಶುಕ್ರನು … Read more