ಅಡುಗೆ ಮನೆಯ ಈ ವಸ್ತುಗಳನ್ನು ಯಾರಿಗೂ ಸಾಲ ನೀಡಬೇಡಿ, ನೀವೇ ಸಾಲಗಾರರಾಗಬಹುದು ..!

ಬೆಂಗಳೂರು : ಮನೆಯಲ್ಲಿ ಸದಾ ಸಮೃದ್ಧಿ ಇರಬೇಕು ಯಾವುದೇ ರೀತಿಯ ಆರ್ಥಿಕ ತೊಂದರೆ ಎದುರಾಗಬಾರದು ಎಂದೇ ಬಯಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೆಲವು ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ  ಶಾಸ್ತ್ರದ ಸಲಹೆಗಳ ಪ್ರಕಾರ , ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.  ಆ ವಸ್ತುಗಳನ್ನು ಸಾಲ ನೀಡುವುದರಿಂದ ನಿಮ್ಮ ಮನೆಯ ಸಮೃದ್ಧಿಯನ್ನು  ನಿಂತು ಬಿಡಬಹುದು. ಹಾಗಾಗಿ ತಪ್ಪಿಯೂ ಆ ವಸ್ತುಗಳನ್ನು ಸಾಲವಾಗಿ ನೀಡಬಾರದು.  ಸಾಮಾನ್ಯವಾಗಿ, ಕೆಲವೊಮ್ಮೆ ಅಡುಗೆಮನೆಯಲ್ಲಿ ಕೆಲವು ಸಣ್ಣ ವಸ್ತುಗಳು ಮುಗಿದು … Read more

Viral News: ಬೆಂಗಳೂರಿನ ರಸ್ತೆಯಲ್ಲಿ ವಿಚಿತ್ರ ಗರುತು; ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಬೆಂಗಳೂರು: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಸಾಮಾಜಿಕ ಮಾಧ‍್ಯಮ ಬಳಸಿಕೊಂಡು ಕೆಲವರು ಸರ್ಕಾರವನ್ನು ಪ್ರಶ್ನಿಸುತ್ತಾರೆ. ಜನಸಾಮಾನ್ಯರು ಕೇಳುವ ಪ್ರಶ್ನೆಗೆ ಕೆಲವೊಮ್ಮೆ ಖುದ್ದು ಸರ್ಕಾರಿ ಅಧಿಕಾರಿಗಳೇ ಉತ್ತರ ನೀಡುತ್ತಾರೆ. ಇತ್ತೀಚೆಗಷ್ಟೇ ಟ್ವಿಟರ್‍ನಲ್ಲಿ ವಿಚಿತ್ರ ಫೋಟೋ ಶೇರ್ ಮಾಡುವ ಮೂಲಕ ಬೆಂಗಳೂರು ಪೊಲೀಸರಿಗೆ ಪ್ರಶ್ನೆ ಕೇಳಲಾಗಿತ್ತು. ಇದೀಗ ಈ ಪ್ರಶ್ನೆಗೆ ಬೆಂಗಳೂರು ಪೊಲೀಸರಿಂದಲೇ ಉತ್ತರ ಬಂದಿದೆ. ವಾಸ್ತವವಾಗಿ ಈ ಫೋಟೋದಲ್ಲಿ ರಸ್ತೆಯ ಹೊಸ ಟ್ರಾಫಿಕ್ ಚಿಹ್ನೆಯನ್ನು ತೋರಿಸಲಾಗಿತ್ತು.  ರಸ್ತೆಯಲ್ಲಿ ಕಂಡುಬಂದ ವಿಚಿತ್ರ … Read more

Chanakya Niti : ನಿಮ್ಮ ಹೆಂಡತಿಯಲ್ಲಿ ಈ 4 ಗುಣಗಳಿದ್ರೆ ನಿಮ್ಮಷ್ಟು ಅದೃಷ್ಟವಂತ ಬೇರೊಬ್ಬನಿಲ್ಲ

Chanakya Niti : ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ತಂತ್ರಜ್ಞ. ಅವರು ನೀತಿಶಾಸ್ತ್ರವನ್ನು ರಚಿಸಿದರು, ಅದರಲ್ಲಿ ಅವರು ಸಂಪತ್ತು, ಆಸ್ತಿ, ಮಹಿಳೆಯರು, ಸ್ನೇಹಿತರು, ವೃತ್ತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಆಳವಾಗಿ ಉಲ್ಲೇಖಿಸಿದ್ದಾರೆ. ಚಾಣಕ್ಯ ಅವರು ಯಾವಾಗಲೂ ತಮ್ಮ ನೀತಿಗಳಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಆಚಾರ್ಯ ಚಾಣಕ್ಯನ ನೀತಿಗಳನ್ನು ಅನುಸರಿಸುವ ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾನೆ ಎಂದು ನಂಬಲಾಗಿದೆ. ಇಂದು ನಾವು ಚಾಣಕ್ಯ ಅವರ ನೀತಿಯ ಬಗ್ಗೆ ತಿಳಿಯೋಣ.  … Read more

Shani Dev Ashubh Sanket: ನಿಮ್ಮ ಮೇಲೆ ಶನಿ ವಕ್ರದೃಷ್ಟಿ ಬೀರಿದ್ದಾನೆ ಎನ್ನುತ್ತವೆ ಈ 6 ಸಂಕೇತಗಳು, ಈ ಉಪಾಯ ಅನುಸರಿಸಿ

Shani Dev Ashubh Sanket:ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದೇವ ಎಂದು ಪರಿಗಣಿಸಲಾಗಿದೆ. ಶನಿ ದೇವನು ಕರ್ಮಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿದೇವನ ವಕ್ರ ದೃಷ್ಟಿಯಿಂದ ಯಾವುದೇ ಓರ್ವ ವ್ಯಕ್ತಿಗೆ ಕೆಟ್ಟ ಸಮಯ ಪ್ರಾರಂಭವಾಗುತ್ತದೆ ಎನ್ನಲಾಗುತ್ತದೆ. ಗ್ರಹಗಳ ಬದಲಾವಣೆಯಿಂದ ವ್ಯಕ್ತಿಯ ಜೀವನವೂ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಶನಿಯ ಸ್ಥಾನವು ಬದಲಾದಾಗ, ನಕಾರಾತ್ಮಕ ಮತ್ತು ಧನಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. ಶನಿಯ ಪ್ರಕೋಪ ಒಟ್ಟು ಎರಡೂವರೆ ವರ್ಷಗಳು ಹಾಗೂ ಏಳೂವರೆ ವರ್ಷಗಳವರೆಗೆ ಇರುತ್ತದೆ. ಶನಿಯು ಅಶುಭಾನಾದಾಗ … Read more

Hacker ಗಳ ಅಪಾಯಕಾರಿ ದಾಳಿ! ಈ 13 ಆಪ್ ಗಳನ್ನು ನಿಮ್ಮ ಮೊಬೈಲ್ ನಿಂದ ತಕ್ಷಣವೇ ಡಿಲೀಟ್ ಮಾಡಿ, ಇಲ್ದಿದ್ರೆ ಬ್ಯಾಂಕ್ ಅಕೌಂಟ್ ಖಾಲಿ

Dangerous Smartphone Apps that must be Immediately Deleted: ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಬಹುತೇಕ ಎಲ್ಲರ ಬಳಿಯೂ ಕೂಡ ಸ್ಮಾರ್ಟ್ ಫೋನ್ ಇದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರ ಫೋನ್ ನಲ್ಲಿ ವಿಭಿನ್ನ ರೀತಿಯ ಆಪ್ ಗಳಿರುತ್ತವೆ. ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳು ಕೂಡ ಕೆಲವೊಮ್ಮೆ ಹ್ಯಾಕರ್‌ಗಳ ರೇಡಾರ್‌ನಲ್ಲಿರುತ್ತವೆ, ಅಂದರೆ, ಹ್ಯಾಕರ್‌ಗಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಹ್ಯಾಕಿಂಗ್‌ನ ಸಾಧನವನ್ನಾಗಿ ಬಳಸುತ್ತಿದ್ದಾರೆ ಮತ್ತು ನಂತರ ಅವುಗಳಿಂದ ಜನರ ಸ್ಮಾರ್ಟ್‌ಫೋನ್‌ಗಳನ್ನು ಸುಲಭವಾಗಿ ಪ್ರವೇಶಿಸುತ್ತಿದ್ದಾರೆ. ಇಂದು ನಾವು ನಿಮಗೆ … Read more

ತ್ವಚೆಯ ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ವಸ್ತುಗಳೊಂದಿಗೆ ರೋಸ್ ವಾಟರ್ ಬಳಸಿ

ತ್ವಚೆಯ ಆರೈಕೆ ಸಲಹೆಗಳು: ನಿಷ್ಕಳಂಕವಾದ ಸುಂದರವಾದ ತ್ವಚೆಯನ್ನು ಪಡೆಯುವುದು ಪ್ರತಿಯೊಬ್ಬರ ಆಸೆ. ಉತ್ತಮ ತ್ವಚೆಯನ್ನು ಪಡೆಯಲು ಕೆಲವರು  ರಾಸಾಯನಿಕಯುಕ್ತ ದುಬಾರಿ ಕ್ರೀಂಗಳ ಮೊರೆ ಹೋಗುತ್ತಾರೆ. ಆದರೆ, ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ರೋಸ್ ವಾಟರ್  ಬಳಕೆಯು ತ್ವಚೆಗೆ ತಾಜಾತನವನ್ನು ತುಂಬುತ್ತದೆ. … Read more

ದಿನಭವಿಷ್ಯ 02-08-2022: ಈ ರಾಶಿಯವರು ನಿಮ್ಮ ಮನಸ್ಸಿನ ಮಾತನ್ನು ಆಲಿಸಿ

ದಿನಭವಿಷ್ಯ 02-08-2022 :    ಆಗಸ್ಟ್ 2, 2022 ರ ಮಂಗಳವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ… ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಉತ್ಸಾಹ ಹೆಚ್ಚಾಗಲಿದೆ, ಸಂತೋಷದ ದಿನ. ಆದಾಗ್ಯೂ, ಮೇಲೇರುವವರ ಕಾಲು ಎಳೆಯುವವರೇ ಹೆಚ್ಚು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ವೃಷಭ ರಾಶಿ:  ನೀವು ಸೇವಕನ ಹೃದಯವನ್ನು ಹೊಂದಿದ್ದೀರಿ, ಆದರೆ ಒಮ್ಮೆ ನೀವು ಸಹಾಯ ಮಾಡಿದ ನಂತರ ಜನರು ನಿಮ್ಮನ್ನು ಅರ್ಧದಲ್ಲಿಯೇ ಬಿಟ್ಟು ಹೋಗಬಹುದು. ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. … Read more

Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ

Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ Source link

Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!

Side Effects Of Turmeric Milk: ಭಾರತದಲ್ಲಿ ಅರಿಶಿಣ ಹಾಲು ಸೇವನೆ ಮಾಡದೆ ಇರುವ ಮನೆ ಸಿಗುವುದು ತುಂಬಾ ವಿರಳ. ಎಕೆಂದರೆ, ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಎಂದರೆ, ಹಾಲಿನಲ್ಲಿ ಬಹುತೇಕ ಎಲ್ಲಾ ಪೋಷಕಾಂಶಗಳಿರುತ್ತವೆ. ಇನ್ನೊಂದೆಡೆ ಅರಿಶಿಣವನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಮಾಡಲಾಗುತ್ತದೆ. ಆದರೆ ಗಾಯ, ಉರಿಯೂತದ ಸಮಸ್ಯೆ ಉಂಟಾದಾಗಲೆಲ್ಲ ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುತ್ತದೆ, ಏಕೆಂದರೆ ಅರಿಶಿಣದಲ್ಲಿ ಗುಣಪಡಿಸುವ ಶಕ್ತಿ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಿಶಿಣ … Read more

ಸಂಸಪ್ತಕ ಯೋಗದಿಂದ ಈ ರಾಶಿಯವರಿಗೆ ಭಾರೀ ಸಂಕಷ್ಟ: ಸೂರ್ಯ-ಶನಿಯಿಂದ ಸಮಸ್ಯೆ ಮತ್ತಷ್ಟು ಹೆಚ್ಚು!

ಸೂರ್ಯ ದೇವರು ಮತ್ತು ಶನಿದೇವರ ವಿಶೇಷ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಸೂರ್ಯ ಮತ್ತು ಶನಿ ತಂದೆ ಮಗನಾದರೂ ಸಹ ಶತ್ರುತ್ವದ ಭಾವನೆಯನ್ನು ಒಳಗೊಂಡಿರುತ್ತಾರೆ. ಇನ್ನು ಜುಲೈ 17 ರಂದು ಸೂರ್ಯ ದೇವರು ಕರ್ಕಾಟಕ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಈ ಸಂಕ್ರಮಣದ ನಂತರ, ಸೂರ್ಯ ದೇವರು ಮತ್ತು ಶನಿ ದೇವ ಮುಖಾಮುಖಿಯಾಗಿದ್ದಾರೆ. ಈ ಸಮಯದಲ್ಲಿ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಕುಳಿತಿದ್ದಾನೆ. ಇವೆರಡೂ ಮುಖಾಮುಖಿಯಾಗುವುದರಿಂದ ಬಹಳ ಅಶುಭ ಯೋಗವಾದ ಸಂಸಪ್ತಕ ಯೋಗವು ರೂಪುಗೊಳ್ಳುತ್ತಿದೆ. ​ಇದನ್ನೂ … Read more