ಎಷ್ಟೇ ಆಜೀರ್ಣ ಹೊಟ್ಟೆ ನೋವು ಕಾಡ್ತಿದ್ರೂ ಬೇಗನೆ ಕಡಿಮೆ ಆಗ್ಬೇಕಾ!

ಆಜೀರ್ಣ ಆಗಿದ್ದರೆ ಈ ಟಿಪ್ಸ್ ಅನ್ನು ಅನುಸರಿಸಿದರೆ ಸಾಕು.ಆಜೀರ್ಣ ಆಗಿದ್ದರೆ ಮೊದಲು ಒಂದು ಲೋಟ ನೀರನ್ನು ಬಿಸಿ ಮಾಡಿಕೊಳ್ಳಬೇಕು. ಇದಕ್ಕೆ 5 ಲವಂಗ ಜಜ್ಜಿ ಹಾಕಬೇಕು. ಇದನ್ನು ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಕುಡಿದರೆ ಆಜೀರ್ಣ ಸಮಸ್ಸೆ ಕಡಿಮೆ ಆಗುತ್ತದೆ. ಇನ್ನು ಎರಡನೇ ಮನೆಮದ್ದು ಎಂದರೆ ಒಂದು ಲೋಟಕ್ಕೆ ಕಲ್ಲು ಉಪ್ಪು ಮತ್ತು ಮಜ್ಜಿಗೆ ಅನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು . ನಿರ್ ಜಾಸ್ತಿ ಇರುವ ಮಜ್ಜಿಗೆ ಕುಡಿದರೆ ಜೀರ್ಣ ಚೆನ್ನಾಗಿ ಆಗುತ್ತಾದೆ. ನಿಮಗೆ ಹೊಟ್ಟೆ … Read more

ಗೊಂದು & ಬಾದಾಮಿ ಗೊಂದಿನ ವ್ಯತ್ಯಾಸಗಳು, ಉಪಯೋಗ & ಲಾಭಗಳು!

ಗೊಂದು ದೇಹಕ್ಕೆ ತುಂಬಾನೇ ಹೀಟ್ ಹಾಗು ಇದನ್ನು ವಿಂಟರ್ ನಲ್ಲಿ ಬಳಸುತ್ತಾರೆ.ಗೊಂದು ತುಪ್ಪದಲ್ಲಿ ಮಾತ್ರ ಹರಳುತ್ತದೆ. ಇನ್ನು ಬಾದಾಮಿ ಗೊಂದು ದೇಹಕ್ಕೆ ತುಂಬಾ ತಂಪು. ಇದನ್ನು ಬೇಸಿಗೆಯಲ್ಲಿ ಮಾತ್ರ ಬಳಸಬೇಕು. ಬಾದಾಮಿ ಗೊಂದು ನೀರಿನಲ್ಲಿ ಹರಳುತ್ತದೆ.4 ಬಾದಾಮಿ ಗೊಂದು ಅನ್ನು ನೀರಿನಲ್ಲಿ ನೆನಸಿಡಬೇಕು. ಇದನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಇದು ಚರ್ಮದ ಸಮಸ್ಸೆಯನ್ನು ದೂರ ಮಾಡುತ್ತದೆ. ಇದು ದೇಹಕ್ಕೆ ತುಂಬಾ ತಂಪು. ಇದರಲ್ಲಿ ಪ್ರೊಟೀನ್ ಇರುವುದರಿಂದ ದೇಹದಲ್ಲಿ ಇರುವ ಸಮಸ್ಸೆಗಳನ್ನು ದೂರ … Read more

ಮನೆಯವರು ಮಾಡುವ ಈ 4 ತಪ್ಪುಗಳಿಂದ ಓದುವ ಮಕ್ಕಳು ಹಾಳಾಗುತ್ತಾರೆ ತಪ್ಪದೆ

ಫ್ರೆಂಡ್ ಪ್ರತಿಯೊಬ್ಬರ ಜೀವನ ದಲ್ಲಿ ತಮ್ಮ ಮಕ್ಕಳ ಭವಿಷ್ಯ ಅತಿ ಮುಖ್ಯ ವಾಗಿರುತ್ತದೆ. ಮಕ್ಕಳು ಚೆನ್ನಾಗಿ ಬೆಳೆದು ವಿದ್ಯಾಭ್ಯಾಸ ವನ್ನು ಪಡೆದು ತಂದೆ ತಾಯಂದಿರ ಹೆಸರನ್ನ ಮತ್ತು ಅವರ ಜೀವನ ವನ್ನು ಸಂತೋಷ ವನ್ನಾಗಿ ಸಬೇಕೆಂಬ ಆಸೆ ಇರುತ್ತೆ. ಆದರೆ ಕೆಲವು ಮಕ್ಕಳು ಮಾತ್ರ ಹಾಗೆ ಬೆಳೆಯೋದಕ್ಕೆ ಸಾಧ್ಯ. ಇನ್ನು ಕೆಲವು ಮಕ್ಕಳು ಯಾಕೆ ವಿದ್ಯಾಭ್ಯಾಸದ ಕಡೆ ಗಮನ ನೀಡುವುದಿಲ್ಲ. ಅವರ ಮುಂದಿನ ಜೀವನದ ಬಗ್ಗೆ ಯಾಕೆ ಅವರಿಗೆ ಅರಿವು ಇರುವುದಿಲ್ಲ. ಸ್ನಾಚಿಂಗ್ ಇದ ಕ್ಕೆ ಕಾರಣ … Read more

ಪೊರಕೆ ಇದ್ದರೆ ಸಾಕು ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ತುಂಬಾ ದಿನ ಬರತ್ತೆ!

ಗ್ಯಾಸ್ ಒಂದು ತಿಂಗಳು ಬರುವುದು 2 ತಿಂಗಳು ಬರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಬೇಗ ಖಾಲಿ ಆಗತ್ತೆ. ಗ್ಯಾಸ್ ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ತುಂಬಾ ವೇಸ್ಟ್ ಆಗತ್ತೆ. ಒಂದು ಪ್ಲಾಸ್ಟಿಕ್ ಪೊರಕೆ ತೆಗೆದುಕೊಂಡು ಅದರಲ್ಲಿ ಒಂದು ಕಡ್ಡಿಯನ್ನು ಕಟ್ ಮಾಡಿ ಬರ್ನಾರ್ ಅನ್ನು ಕ್ಲೀನ್ ಮಾಡಿಕೊಳ್ಳಿ. ಬರ್ನಾರ್ ಒಳಗೆ ಕಸ ಕೂತಿದ್ದಾರೆ ಗ್ಯಾಸ್ ವೇಸ್ಟ್ ಆಗುವುದಕ್ಕೆ ಕಾರಣ ಆಗುತ್ತದೆ.ಇನ್ನು ಗ್ಯಾಸ್ ಒಳಗೆ ಪೈಪ್ ಇರುವ ಜಾಗದಲ್ಲಿ ಕೂಡ ಕಸ ಕೂತಿರುತ್ತದೆ. ಅದನ್ನು ಸಹ ಸ್ವಚ್ಛ … Read more

ಮನೆಯ ಈ ಜಾಗದಲ್ಲಿ ಕನ್ನಡಿ ಇಟ್ಟರೆ ಹಣದ ಸಮಸ್ಸೆ ಕಡಿಮೆ ಆಗುತ್ತದೆ! ಕನ್ನಡಿ ಯಾವ ದಿಕ್ಕಿಗೆ ಹಾಕಬೇಕು!

ಯಾವ ಗಾತ್ರದ ಕನ್ನಡಿಗಳು ವಾಸ್ತು ಪ್ರಕಾರ ಸರಿಯಾಗಿವೆ, ಈ ಎಲ್ಲಾ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಚರ್ಚಿಸಲಾಗಿದೆ. ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಕನ್ನಡಿಗೆ ಸಂಬಂಧಿಸಿದ ಕೆಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು ಕನ್ನಡಿ. ಮನೆಯಲ್ಲಿ ಅಥವಾ ಹೊರಗೆ ಪ್ರತಿಯೊಬ್ಬರಿಗೂ ಕನ್ನಡಿ ಬೇಕೇ ಬೇಕು. ಪ್ರತಿ ಮನೆಯ ಯಾವುದಾದರೊಂದು ಮೂಲೆಯಲ್ಲಿ ಕನ್ನಡಿ ಖಂಡಿತವಾಗಿಯೂ ಇರುತ್ತದೆ. ಇನ್ನು ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಸೌಂದರ್ಯ ನೋಡಿಕೊಳ್ಳಲು … Read more

ಶಿವನ ಆಶೀರ್ವಾದ ಪಡೆಯಲು ಈ ಮಂತ್ರ! ಕಾರ್ತಿಕ ಮಾಸದಲ್ಲಿ ಈ ತಂತ್ರ ಮಾಡುವುದರಿಂದ ಒಂದು ವರ್ಷ ದೀಪರಾಧನೆ ಮಾಡಿದಷ್ಟು ಫಲ!

ಕಾರ್ತಿಕ ಮಾಸಕ್ಕೂ ಶಿವನಿಗೂ ಇರುವ ಸಂಬಂಧವನ್ನು ಹುಡುಕಿ ಹೊರಟರೆ ಪೌರಾಣಿಕ ಪುಟಗಳು ತೆರೆದುಕೊಳ್ಳುತ್ತವೆ. ಹಿಂದೊಮ್ಮೆ ರಾಕ್ಷಸನಾದ ತಾರಕನ 3 ತಮ್ಮಂದಿರು ಬ್ರಹ್ಮ ನನ್ನು ಕುರಿತು ತಪಸ್ಸು ಮಾಡಿದ್ದರು. ತಪಸ್ಸಿಗೆ ಮೆಚ್ಚಿದ ಬ್ರಹ್ಮ, 3 ಅಸುರ ಸಹೋದರರಿಗೆ ಅಂತರಿಕ್ಷದಲ್ಲಿ ತೇಲಾಡುವ 3 ನಗರಗಳನ್ನು ವರವಾಗಿ ನೀಡುತ್ತಾನೆ. ಹಾಗಾಗಿಯೇ ಈ ರಾಕ್ಷಸ ಸಹೋದರರಿಗೆ ತ್ರಿಪುರಾಸುರರು ಎಂಬ ಹೆಸರು ಬರುತ್ತದೆ. ವರವಿದ್ದ ಮೇಲೆ ಅದಕ್ಕೆ ಒಂದು ಮಿತಿಯೂ ಇರುತ್ತದೆ ಹಾಗೆಯೇ 3 ನಗರಗಳನ್ನು ಯಾರು ಕೇವಲ ಒಂದೇ ಬಾಣದಿಂದ ಒಂದು ಮಾಡಿ … Read more

ಏನೇ ಮಾಡಿದ್ರು ಮಕ್ಕಳ ಶೀತ ಕಡಿಮೆ ಆಗ್ತಿಲ್ವ?ಈ ಸುಲಭದ ಮನೆಮದ್ದು ಟ್ರೈ ಮಾಡಿ!

ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಕಾಣಿಸಿ ಕೊಳ್ಳುವುದು ಸಹಜ. ಹೀಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಶೀತ, ನಗೆಡಿ ಹಾಗೂ ಕೆಮ್ಮು ಕಾಣಿಸಿಕೊಂಡಾಗ ಪೋಷಕರಲ್ಲಿ ಚಿಂತೆ ಮೂಡುವುದು ಸಹಜ. ಇದಕ್ಕಾಗಿ ಚಿಂತೆ ಮಾಡದೆ ಕೆಲವೊಂದು ಮನೆಮದ್ದುಗಳನ್ನು ಪ್ರಯೋಗಿಸಿದರೆ ಅದರಿಂದ ಶೀತ, ನೆಗಡಿ ಹಾಗೂ ಕೆಮ್ಮು ನಿವಾರಣೆ ಆಗುವುದು. ​ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ–ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ ನಿವಾರಣೆ ಮಾಡಲು ಯಾವ ರೀತಿಯ ಕ್ರಮ … Read more

ಈ ಕಾಯಿಲೆ ಇದ್ದವರು ಯಾವುದೇ ಕಾರಣಕ್ಕೂ ರೇಫ್ರಿಜರೇಟರ್ ನಲ್ಲಿ ಇಟ್ಟು ವಸ್ತುವನ್ನು ತಿನ್ನಬಾರದು!

ಎಲ್ಲಾರ ಮನೆಯಲ್ಲೂ ಫ್ರಿಡ್ಜ್ ಇದ್ದೆ ಇರುತ್ತದೆ.ಹಾಳಾಗುವ ವಸ್ತುವನ್ನು ಕೂಡ ಫ್ರಿಡ್ಜ್ ನಲ್ಲಿ ಇಟ್ಟು ಅದು ಹಾಳಾಗದಂತೆ ಕೆಡದಂತೆ ತಡೆಯುತ್ತದೆ ಈ ಫ್ರಿಡ್ಜ್. ಅದನ್ನು ನಾವು ಮರುದಿನ ಬಳಕೆ ಮಾಡಲು ತುಂಬಾನೇ ಸೂಕ್ತವಾಗಿವೆ. ಹಾಗಾಗಿ ಕೆಲವೊಂದು ವಸ್ತುವನ್ನು ಫ್ರಿಡ್ಜ್ ನಲ್ಲಿ ಇಡಬಾರದು. ಒಂದು ವೇಳೆ ಇಟ್ಟರು ಫ್ರಿಡ್ಜ್ ನಲ್ಲಿ ಇಟ್ಟಿರುವ ಆಹಾರವನ್ನು ಸೇವನೆ ಮಾಡಬಾರದು. ಬ್ರೆಡ್-ಫ್ರಿಡ್ಜ್ ನಲ್ಲಿ ನೀವು ಇಡಬಾರದ ಆಹಾರಗಳಲ್ಲಿ ಬ್ರೆಡ್ ಕೂಡ ಒಂದಾಗಿದೆ. ಬ್ರೆಡ್ ನ್ನು ನೀವು ಫ್ರಿಡ್ಜ್ ನಲ್ಲಿಇಟ್ಟರೆ ಅದು ಬೇಗನೆ ಕೆಡುವುದು ಮತ್ತು … Read more

ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣದ ವಾಹನ ನೀವು ತೆಗೆದುಕೊಂಡ್ರೆ ಒಳ್ಳೆಯದು!

ಮನೆಯಂತೆಯೇ ವಾಹನವನ್ನು ಕೊಳ್ಳುವುದು ಕೆಲವರ ಕನಸು. ಆದರೆ ವಾಹನ ಖರೀದಿ ಮಾಡುವಾಗ ಕೆಲವೊಂದು ಜ್ಯೋತಿಷ್ಯಶಾಸ್ತ್ರದಲ್ಲಿ ವಿವರಿಸಿರುವಂತಹ ಅಂಶಗಳ ಬಗ್ಗೆ ಗಮನ ಹರಿಸಿದರೆ ಮುಂದೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಜ್ಯೋತಿಷ್ಯದಲ್ಲಿ ವಾಹನಗಳ ವಿಷಯಗಳು ಸಾಮಾನ್ಯವಾಗಿ ಶನಿ ಮತ್ತು ಶುಕ್ರವನ್ನು ಅವಲಂಬಿಸಿರುತ್ತದೆ. ನೀವು ವಾಹನವನ್ನು ಪಡೆಯಲು ಬಯಸಿದರೆ, ಶುಕ್ರ ಗ್ರಹವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಶುಕ್ರನು ಜಾತಕದಲ್ಲಿ ಭೌತಿಕ ಸೌಕರ್ಯಗಳು, ಸಂಪತ್ತು ಮತ್ತು ಐಷಾರಾಮಿಗಳನ್ನು ಪ್ರತಿನಿಧಿಸುತ್ತಾನೆ. ಇದರೊಂದಿಗೆ ಶನಿಗ್ರಹಕ್ಕೂ ಅಪಾರ ಮಹತ್ವವಿದೆ. ನೀವು ಸ್ವಂತ ವಾಹನವನ್ನು ಹೊಂದಲು ಬಯಸಿದರೆ, ನಿಮ್ಮ … Read more

ಲಕ್ಷ್ಮಿ ನೆಲೆಸಲು ಮನೆಯಲ್ಲಿ ಹೀಗೆ ಮನೆ ಒರೆಸಿ ಸಾಕು ಧನಗಮನ, ಸುಖ ಶಾಂತಿ ನೆಮ್ಮದಿ ನೆಲೆಸಲಿದೆ!

ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದದ್ದು. ಇದಕ್ಕಾಗಿ ಮನೆಯನ್ನು ಪ್ರತಿದಿನ ಒರೆಸಲಾಗುತ್ತದೆ. ಅದರೆ ಮನೆಯನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಹಾಕಿ ಒರೆಸಿದರೆ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಪ್ರವೇಶಿಸಿ ಶಾಶ್ವತವಾಗಿ ನೆಲೆಸುತ್ತಾಳೆ.ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು  ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ ಮನೆಗೆ ಹಣವು … Read more