ಅತಿಯಾದ ಬಾಳೆಹಣ್ಣು ಸೇವನೆಯೇ ಈ ಕಾಯಿಲೆಗೆ ಕಾರಣ!

 ಸೇರಿಸುವುದು ಉತ್ತಮ. ಅವುಗಳಲ್ಲಿ ಪ್ರಮುಖ ಪೋಷಕಾಂಶಗಳಿದ್ದು ಅದು ಆರೋಗ್ಯವನ್ನು ಕಾಪಾಡುತ್ತದೆ. ಬಾಳೆಹಣ್ಣುಗಳು ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಹೊಂದಿಲ್ಲವೆಂದು ಸಾಬೀತಾಗಿಲ್ಲ. ಅತಿಯಾದ ಬಾಳೆಹಣ್ಣು ಸೇವನೆಯು ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬಾಳೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ನೀವು ಬಾಳೆಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರದಿಂದಿರಿ. ಅತಿಯಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಕೆಲವು ಋಣಾತ್ಮಕ ಪರಿಣಾಮಗಳು ಸಹ ಎದುರಾಗುತ್ತವೆ. ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 6 ಅಧಿಕವಾಗಿದ್ದರೂ ಸಹ ನೀವು ಮಿತಿಯಲ್ಲಿ ತಿನ್ನಬೇಕು. ಹೆಚ್ಚು ಬಾಳೆಹಣ್ಣುಗಳನ್ನು … Read more

ಡಯಾಬಿಟೀಸ್/ಮಧುಮೇಹ ರೋಗಿಗಳಿಗೆ ಸಂಜೀವಿನಿ ಈ ಐದು ಆಹಾರ!

High-Fiber Foods : ಮಧುಮೇಹ ರೋಗದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಈ ಕಾರಣಕ್ಕಾಗಿಯೇ ಮಧುಮೇಹಿಗಳಿಗೆ ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಈ ಆಹಾರದ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.ಮಧುಮೇಹಿಗಳಿಗೆ ಫೈಬರ್ ಭರಿತ ಆಹಾರ ಬಹಳಷ್ಟು ಸಹಾಯ ಮಾಡುತ್ತದೆ. ಫೈಬರ್ ನಲ್ಲಿ ಕೂಡಾ ಎರಡು ರೀತಿಯ ಫೈಬರ್ ಗಳಿವೆ. ಒಂದು ಕರಗುವ ಫೈಬರ್ ಇನ್ನೊಂದು ಕರಗದ ಫೈಬರ್. ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ, ಕರಗುವ ಫೈಬರ್ ಮಧುಮೇಹ ರೋಗಿಗಳಿಗೆ ಹೆಚ್ಚು ಸಹಕಾರಿ. ಏಕೆಂದರೆ … Read more

ಹಳದಿ ಹಲ್ಲುಗಳಿಂದ ಉಪಶಮನಬೇಕೇ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ

ಬದಲಾಗುತ್ತಿರುವ ಜೀವನಶೈಲಿಯಲ್ಲಿ, ಹೆಚ್ಚಿನ ಜನರಿಗೆ ಹಳದಿ ಹಲ್ಲುಗಳ ಸಮಸ್ಯೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆ ಸಮಸ್ಯೆಗಳನ್ನು ಎದುರಿಸಲು ಎಲ್ಲಾ ರೀತಿಯ ಸಲಹೆಗಳನ್ನು ಪಡೆದುಕೊಂಡಿರುತ್ತೇವೆ. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬಂದಿರುವುದಿಲ್ಲ. ಹೀಗಾಗಿ ನಾವು ಕೆಲ ಮನೆಮದ್ದುಗಳ ಬಗ್ಗೆ ತಿಳಿಸಿಕೊಡುತ್ತೇವೆ. ಹಳದಿ ಹಲ್ಲುಗಳಿಂದ ನಿಮಗೆ ನಗಲು ಕಷ್ಟವಾಗಿದ್ದರೆ ಅಥವಾ ಜನರ ಮುಂದೆ ಬಾಯಿ ತೆರೆದು ಮಾತನಾಡಲು ನಾಚಿಕೆಯಾಗುತ್ತಿದೆಯೇ? ಇಲ್ಲಿರುವ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಹಲ್ಲುಗಳು ಮುತ್ತುಗಳಂತೆ ಹೊಳೆಯಲು ಪ್ರಾರಂಭಿಸುತ್ತದೆ.  ಪ್ರತಿದಿನ ಬ್ರಷ್: ಕೆಲವರಿಗೆ ಹಲ್ಲುಜ್ಜದೆ ಟೀ ಬಿಸ್ಕತ್ ತಿನ್ನುವ ಅಭ್ಯಾಸವಿರುತ್ತದೆ. ಈ … Read more

ನಿಮಿಷದಲ್ಲಿ ದೇಹದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುತ್ತೆ ಈ ಆಯುರ್ವೇದ ಚೂರ್ಣ

ಮಧುಮೇಹ ಎಂಬ ಕಾಯಿಲೆಯನ್ನು ಮೂಲದಿಂದ ತೊಡೆದುಹಾಕಲು ಕಷ್ಟ. ಆದರೆ ಕೆಲವು ಆಯುರ್ವೇದ ಕ್ರಮಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು, ಇದರಿಂದ ಗಂಭೀರ ಕಾಯಿಲೆಗಳಿಗೆ ಗುರಿಯಾಗದೆ ಮಧುಮೇಹ ರೋಗಿಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು ಮಧುಮೇಹದಲ್ಲಿ ತ್ರಿಫಲ ಸೇವನೆಯು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಮಧುಮೇಹದಲ್ಲಿ ತ್ರಿಫಲ ಏಕೆ ಪ್ರಯೋಜನಕಾರಿ?ಅಳಲೆಕಾಯಿ, ತಾರೇಕಾಯಿ ಮತ್ತು ನೆಲ್ಲಿಕಾಯಿಯನ್ನು ಬೆರೆಸಿ ತ್ರಿಫಲವನ್ನು ತಯಾರಿಸಲಾಗುತ್ತದೆ. ಅಳಲೆಕಾಯಿ ಮತ್ತು ತಾರೇಕಾಯಿ ಜೀರ್ಣಕಾರಿ ಕಿಣ್ವಗಳನ್ನು ನಿಯಂತ್ರಿಸುತ್ತದೆ. ನೆಲ್ಲಿಕಾಯಿಯು … Read more

ಪ್ರತಿದಿನ ಲಿಂಬೂ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ !

ಈಗಂತೂ ಎಲ್ಲೆಡೆ ಕೊರೊನಾ ಇರುವುದರಿಂದ ಈ ಸಮಯದಲ್ಲಿ ಹೊರಗಡೆ ಓಡಾಡುವ ಪ್ರತಿಯೊಬ್ಬರೂ ನಿಂಬೆ ಹೆಣ್ಣಿನ ಜ್ಯೂಸ್ ಕುಡಿಯುವುದು ಸಹಜ ಆದರೆ ದಿನ ನಿತ್ಯ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.. ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.ತಾಜಾತನವನ್ನು ನೀಡುತ್ತದೆ.ಯಾರು ತಮ್ಮ ದಿನವನ್ನು ನಿಂಬೆ ಹಣ್ಣಿನೊಂದಿಗೆ ಪ್ರಾರಂಭ ಮಾಡುತ್ತಾರೆ ಅವರಿಗೆ ಉತ್ತಮವಾದ ಪ್ರಯೋಜನವಿದೆ.ನಿಂಬೆಯಲ್ಲಿ ವಿವಿಧ ಜೀವಸತ್ವಗಳು , ಖನಿಜಾಂಶಗಳು ಇರುವ ನಿಧಿ ಎಂದು ಪರಿಗಣಿಸಲಾಗುತ್ತದೆ.ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ … Read more

ಶೇಕಡ 99% ರಷ್ಟು ಜನರು ಮೊಸರನ್ನು ತಪ್ಪಾಗಿ ಸೇವಿಸುತ್ತಾರೆ..! ಹೇಗೆ ??

ಪ್ರತಿ ದಿನ ಮೊಸರನ್ನು ಸೇವಿಸುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತು. ಮೊಸರಿನಲ್ಲಿರುವ ಕ್ಯಾಲ್ಷಿಯಂ , ವಿಟಮಿನ್ , ಕ್ಯಾಲೊರಿ , ಪ್ರೋಟಿನ್ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಎನ್ನುವುದನ್ನು ನಾವು ಮರೆಯಬಾರದುಆದರೆ ಶೇಕಡ 99% ರಷ್ಟು ಜನರು ಪ್ರತಿದಿನ ಮೊಸರನ್ನು ತಪ್ಪಾಗಿ ಸೇವಿಸುತ್ತಾರೆ.ಇದೇ ಕಾರಣಕ್ಕೆ ಮೊಸರಿನಿಂದ ಯಾವುದೇ ಲಾಭ ನಮ್ಮ ದೇಹಕ್ಕೆ ದೊರೆಯುವುದಿಲ್ಲ.ಇದರ ಬಗ್ಗೆ ತಿಳಿಯೋಣ ಬನ್ನಿ.. ನಾವೆಲ್ಲ ಮೊಸರನ್ನು ಸೇವಿಸುವಾಗ ಮಾಡುವ ಈ ತಪ್ಪಿನಿಂದ ಅನಾರೋಗ್ಯಕ್ಕೆ … Read more

ಈ ಕಲ್ಲನ್ನು ಬಳಸಿದರೆ ಮೊಡವೆ ಕಲೆ ಪಿಗ್ಮೆಂಟೇಷನ್ ಬಂಗು ಮಾಯ !

ಈ ಕಲ್ಲಿನ ಹೆಸರು ಆಲಂ ಅಥವಾ ಸ್ಪಟಿಕ ಅಥವಾ ಪಟಿಕ ಅಂತಾನೂ ಕರೀತಾರೆ.ಇದು ನೋಡಲು ನಿಮಗೆ ಕಲ್ಲು ಸಕ್ಕರೆಯ ರೀತಿ ಕಾಣಿಸುತ್ತೆ ಆದರೆ ಇದು ಕಲ್ಲು ಸಕ್ಕರೆಯಲ್ಲ.ಇದೊಂದು ವಿಶೇಷವಾದ ಕಲ್ಲು ಇದನ್ನು ಆಯುರ್ವೇದದಲ್ಲಿ ಜಾಸ್ತಿಯಾಗಿ ಬಳಸಲಾಗುತ್ತದೆ.ಇನ್ನು ಇದನ್ನು ಕೂದಲಿಗೆ , ಚರ್ಮಕ್ಕೆ ಬಳಸಲಾಗುತ್ತದೆ.ಹಾಗೆ ಇನ್ನೂ ಕೆಲವು ಆಯುರ್ವೇದಿಕ್ ಔಷಧಿಗಳಲ್ಲೂ ಇವುಗಳನ್ನು ಬಳಸಲಾಗುತ್ತದೆ .ಆಲಂ ನಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಕೂಡ ನಿಮ್ಮ ಸ್ಪಿನ್ನಿಗೆ ಆಗುವುದಿಲ್ಲ. ಈ ಆಲಂ ಎಲ್ಲ ದಿನಸಿ ಅಂಗಡಿಗಳಲ್ಲೂ ಸಿಗುತ್ತದೆ.ಇದು ಕಲ್ಲಿನ ರೂಪದಲ್ಲೂ … Read more

ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರವನ್ನು ಸೇವಿಸಿ

ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಲವು ಆಹಾರವನ್ನು. ಲಿವರ್ ನಮ್ಮ ದೇಹಕ್ಕೆ ಅತ್ಯಂತ ಮುಖ್ಯವಾದ ಅಂಗವಾಗಿದ್ದು. ಜೀರ್ಣಾಂಗ ಕ್ರಿಯೆ ಯನ್ನು ಸುಸೂತ್ರವಾಗಿ ಕೆಲಸ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಕೃತ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ರಕ್ತದಿಂದ ಬೇರ್ಪಡಿಸಿ ದೇಹದ ಹೊರಗೆ ಕಳಿಸುತ್ತಾರೆ. ನಮ್ಮ ದೇಶದಲ್ಲಿ ಯಕೃತ ಸಮಸ್ಯೆಯಿಂದ ಬಹಳಷ್ಟು ಜನ ಮೃತಪಟ್ಟಿರುವುದು ನಾವು ನೋಡುತ್ತೇವೆ. ಹೀಗಾಗಿ ಆಕೃತಿ ಆರೋಗ್ಯವನ್ನು ಕಾಪಾಡುವುದು ಅತಿ ಮುಖ್ಯವಾದದ್ದು. ಪಿತೃ ಕೋಶವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ … Read more

ಖಾಲಿ ಹೊಟ್ಟೆಯಲ್ಲಿ ದಿನಾಲು ಡ್ರೈಫ್ರೂಟ್ಸ್ ತಿಂದರೆ ಏನಾಗಲಿದೆ ಓದಿ

ಡ್ರೈಫ್ರೂಟ್ಸ್ ನಲ್ಲಿ ತೇವಾಂಶವನ್ನು ಕಳೆದುಕೊಂಡಿರುತ್ತದೆ ಈ ಹಣ್ಣುಗಳ ಪೋಷ್ಟಿಕಾಂಶ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಅಂಶದಿಂದ ಸಮೃದ್ಧವಾಗಿರುತ್ತದೆ. ಡ್ರೈಫ್ರೂಟ್ಸ್ ಎಂದರೆ, ಬಾದಾಮಿ, ಪಿಸ್ತ, ದ್ರಾಕ್ಷಿ, ಗೋಡಂಬಿ, ರೆಸಿನ್ಸ್. ಡ್ರೈ ಫ್ರೂಟ್ಸ್ ಗಳು ಛಾಯಾ ವಿಕ್ರಿಯ ಸುಧಾರಿಸಲು ತುಂಬಾ ಅನುಕೂಲಕಾರಿ.ಡ್ರೈ ಫ್ರೂಟ್ಸ ನಲ್ಲಿ ಹೆಚ್ಚಿನ ಶಕ್ತಿ ದೇಹದ ಆರೋಗ್ಯದಲ್ಲಿ ಬಳಲುತ್ತಿರುವವರು ಹಾಗೂ ಹೆಚ್ಚು ತೂಕವನ್ನು ಕಳೆದುಕೊಂಡಿರುವವರು ಡ್ರೈಫ್ರೂಟ್ಸ್ ಅನ್ನು ಹೆಚ್ಚಾಗಿ ಸೇವನೆ ಮಾಡಿ ಶಕ್ತಿಯನ್ನು ಪಡೆಯಬಹುದು. ಇನ್ನು ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಪೌಷ್ಟಿಕಾಂಶ ಪಡೆಯಲು ಹೆಚ್ಚಿನ ಡ್ರೈ ಫ್ರೂಟ್ … Read more

ಮಧುಮೇಹ ಇರುವವರು ಏನು ತಿನ್ನಬೇಕು, ಏನು ತಿನ್ನಬಾರದು

ಮಧುಮೇಹ ಇರುವವರಿಗೆ ಏನೆಲ್ಲಾ ಆಹಾರ ಸೇವಿಸಬೇಕು, ಏನೆಲ್ಲ ಸೇವಿಸಬಾರದು ಅನ್ನೋದೇ ದೊಡ್ಡ ಸಂದೇಹ ಮತ್ತು ಚಿಂತೆಯಾಗಿದೆ. ಅವರು ಸೇವಿಸುವ ಕಾರ್ಬೋಹೈಡ್ರೇಟ್ ರಕ್ತದಲ್ಲಿರುವ ಗ್ಲೂಕೋಸ್ ಮಟ್ಟದ ಮೇಲೆ ನೇರ ಪರಿಣಾಮ ಬೀರುವುದರಿಂದ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ.ಯಾವುದೇ ನಾರಿನಾಂಶ, ನಾರಿನಂಶ ಇರುವ ಉದಾಹರಣೆ: ಬ್ರೆಡ್, ಪಾಸ್ತಾ ನೀವು ಸೇವಿಸಿದ ಎರಡು ತಾಸುಗಳ ನಂತರ ರಕ್ತದಲ್ಲಿ ಇರುವ ಸಕ್ಕರೆ ಅಂಶವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಅದು ಸರ್ರನೆ ಜಾಸ್ತಿಯಾಗಿರುತ್ತದೆ.ಆದರೆ ಹಣ್ಣು ತಿನ್ನಬಹುದೇ ಎಂಬುದು ಮಧುಮೇಹಗಳ ಪ್ರೆಶ್ನೆಗಳು. ಪಪ್ಪಾಯ ದಲ್ಲಿ ಕೂಡ ವಿಟಮಿನ್ಸ್ … Read more