ಲಿವರ್ ಕ್ಲೀನ್ ಮಾಡಲು ತಪ್ಪದೇ 21 ದಿನ ಈ ಉಪಾಯ ಮಾಡಿ

ಲಿವರ್ ನಮ್ಮ ಶರೀರದಲ್ಲಿ ಶಕ್ತಿ ಕೇಂದ್ರ ಅಂತ ಹೇಳಬಹುದು ನಮ್ಮ ಮೆಟಪಾಲಿಸ್ ಫುನ್ಕ್ಷನ್ ಅನ್ನ ಕ್ರಿಯಾಶೀಲನಾಗಿಸಿ ಇಡುವಂತ ಶಕ್ತಿ ಕೇಂದ್ರ ಇದು ಲಿವರ್ ಗೆ ಏನಾದರೂ ಸ್ವಲ್ಪ ತೊಂದರೆ ಆದರೂ ಕೂಡ ಮೆಟಪಾಲಿಕ್ ಫಂಕ್ಷನ್ಸ್ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತೆ. ಈ ಮೆಟ ಪಾಲಿಕ್ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಆದ್ರೆ ಮಾನವನ ಶರೀರದಲ್ಲಿ ಸಂಪೂರ್ಣವಾಗಿರುವತಃ ಇನ್ ಬ್ಯಾಲೆನ್ಸ್ ಗಳು ಶುರುವಾಗುತ್ತವೆ. ಹೀಗೆ ಎಲ್ಲಾ ಸಿಸ್ಟಮ್ ಗಳಲ್ಲಿ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತದೆ.ಯಾವುದರಿಂದ ಮೆಟಾಫಾಲಿಸ್ ಫಂಕ್ಷನ್ಸ್ ವೀಕ್ ಆಗೋದರಿಂದ.ಲಿವರ್ … Read more

ಸಾಸಿವೆ ಹೀಗೆ ಬಳಸಿ ಎಷ್ಟು ಪವರ್ ಫುಲ್ ಗೊತ್ತಾ!

ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವಂತಹ ಸಾಂಬಾರು ಪದಾರ್ಥಗಳಲ್ಲಿ ಒಂದು ಚಿಕ್ಕದಾದ ಅಂತಹ ಒಂದು ಹೇಳಿದರೆ ಸಾಸಿವೆ ಅಲ್ವಾ ಸಾಸಿವೆಯಲ್ಲಿ ನಮಗೆ ಅಗತ್ಯವಾಗಿ ಬೇಕಾಗುವಂತಹ ಕ್ಯಾಲ್ಸಿಯಂ ವಿಟಮಿನ್ ಪೊಟ್ಯಾಶಿಯಂ ಹಾಗೆ ಬೇರೆ ಬೇರೆ ರೀತಿಯ ಮಿನರಲ್ಸ್ ಗಳು ಎಲ್ಲವೂ ಕೂಡ ಸಿಗುತ್ತೆ. ಅದರಿಂದಾಗಿ ನಮ್ಮ ದೇಹಕ್ಕೆ ಯಾವ ಯಾವ ರೀತಿಯಾಗಿ ಹೆಲ್ಪ್ ಆಗುತ್ತೆ ಯಾವ ರೀತಿ ಯೂಸ್ ಮಾಡಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ. ಈ ಮಾಹಿತಿಯನ್ನು ಮಿಸ್ ಮಾಡದೇ ಕೊನೆಯ ತನಕ ಓದಿ. ಹಾಗೂ ನೀವಿನ್ನು ಲೈಕ್ … Read more

ನಿಮ್ಮ ಚರ್ಮ ಚೆನ್ನಾಗಿ ಇರಬೇಕು ಅಂದ್ರೆ ಹೀಗೆ ಮಾಡಿ!ಚರ್ಮದ ಅಲರ್ಜಿ/ ತುರಿಕೆ /ಪಿತ್ತದ ಗಂಧೆಗಳಿಗೆ ಮನೆಮದ್ದು!

ಪಿತ್ತದ ಗಂಧೆ ಇದು ಆಟೋ ಇಮ್ಯೂನಿಟಿ ಡಿಸಿಸ್. ಇದನ್ನು ನಿವಾರಣೆ ಮಾಡುವುದಕ್ಕೆ ಆಗುವುದೇ ಇಲ್ಲಾ ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ಹೇಳಲಾಗುತ್ತದೆ.ಆದಷ್ಟು ಫಾಸ್ಟ್ ಫುಡ್ ಜಂಕ್ ಫುಡ್ ಗಳಿಂದ ಈ ರೀತಿಯ ಹಲವಾರು ಸಮಸ್ಸೆಗಳು ಕಂಡು ಬರುತ್ತವೆ. ಈ ಒಂದು ಸಮಸ್ಸೆ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುವುದಕ್ಕೆ ಶುರುವಾಗುತ್ತದೆ. ಇದಕ್ಕೆ ಹುತ್ತದ ಮಣ್ಣನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ನಿಂಬೆಹಣ್ಣಿನ ರಸದಲ್ಲಿ ಬೆರೆಸಿ ಬೆಳಗಿನ ಬಿಸಲಿಗೆ ಒಂದೆರಡು ತಾಸು ನಿಂತುಕೊಂಡು ಅಮೇಲೆ ಸ್ನಾನ ಮಾಡುವುದರಿಂದ ಪಿತ್ತ ಗಂಧೆ ಸಮಸ್ಸೆ … Read more

ಬಾಯಿಯ ಕೆಟ್ಟ ವಾಸನೆ ಕಾರಣ ಬೇರೆಯೇ ಇದೆ!

ಕೆಲವರು ಬಾಯಿ ತೆಗೆದರೆ ದುರ್ನಾತ ಬೀರುತ್ತದೆ. ಇದು ಅವರಿಗಷ್ಟೇ ಅಲ್ಲ, ಸುತ್ತಲಿದ್ದವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮ್ಮ ಬಾಯಿಯಿಂದ ಬೀರುವ ದುರ್ವಾಸನೆ ಮುಜುಗರ ಮಾತ್ರವಲ್ಲ, ಕಳವಳದ ವಿಷಯವೂ ಆಗಿದೆ. ಬಾಯಿಯ ದುರ್ವಾಸನೆಗೆ ಕಾರಣಗಳನ್ನು ತಿಳಿದುಕೊಳ್ಳೋಣ. ► ಕಟು ವಾಸನೆಯಿಂದ ಕೂಡಿದ ಆಹಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಸಾಮಗ್ರಿಗಳು ಕಟುವಾದ ವಾಸನೆಯಿಂದ ಕೂಡಿದ್ದು, ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಅವುಗಳಲ್ಲಿಯ ಗಂಧಕದ ಸಂಯುಕ್ತಗಳು ಬಾಯಿಯಲ್ಲಿ ವಿಭಜನೆಗೊಂಡು ದುರ್ವಾಸನೆಯನ್ನುಂಟು ಮಾಡುತ್ತವೆ. ► ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಬೆಳಿಗ್ಗೆ ಒಂದು ಬಾರಿ ಮಾತ್ರ ಹಲ್ಲುಗಳನ್ನು … Read more

ಪಲಾವ್ ಎಲೆಗಳನ್ನು ಮಧುಮೆಹಿಗಳು ಹೀಗೆ ಸೇವಿಸಿ ಯಾಕಂದ್ರೆ!

ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ. 1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ಗುಣಲಕ್ಷಣಗಳು. 2, ಪಲಾವ್ ಎಲೆಯನ್ನು … Read more

1 ಚಮಚ ನೆನಸಿದ ಮೆಂತ್ಯ ಕಾಳು!

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮತ್ತು ಹಲವು ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮೆಂತ್ಯ ಕಾಳುಗಳನ್ನು ಹೇಗೆ ಸೇವಿಸಬೇಕು. ಇದನ್ನು ಯಾರು ಸೇವಿಸಬೇಕು ಹಾಗೂ ಎಂತಹವರು ಸೇವಿಸಬಾರದು ಎಂದು ತಿಳಿಯೋಣ.ಮೆಂತ್ಯ ಕಾಳು ಉತ್ತಮ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ. ವಿಟಮಿನ್ ಬಿ 6 ಸಮೃದ್ಧವಾಗಿರುವ ಮೆಂತ್ಯ ಕಾಳಿನಲ್ಲಿ  ಐರನ್ ಅಂಶವೂ ಹೆರಳವಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಕೂಡ ಕಂಡು ಬರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಕಾಳನ್ನು ನೆನೆಸಿಡುವುದರಿಂದ ನೈಟ್ರಿಕ್ ಆಸಿಡ್ … Read more

ಯಾವಾಗಲು ಯಂಗ್ ಆಗಿ ಇರಲು 5 ಸೂಪರ್ ಫುಡ್ ತಿನ್ನಿ!

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೆಲವರು ವಯಸ್ಸಾಗುವಿಕೆ ಲಕ್ಷಣ ಹೊಂದುತ್ತಿದ್ದಾರೆ. ಇದು ಅವರನ್ನು ಸಾಕಷ್ಟು ಚಿಂತೆಗೀಡು ಮಾಡಿದೆ. ಆದರೆ ಇದರ ಹಿಂದೆ ನಮ್ಮ ಜೀವನಶೈಲಿ, ಆಹಾರ ಮತ್ತು ದೈಹಿಕ ಚಟುವಟಿಕೆಗಳು ಕಾರಣವಾಗಿವೆ. ಹಾಗಿದ್ರೆ ಇಲ್ಲಿ ನಾವು ದೀರ್ಘಕಾಲ ಯಂಗ್ ಆಗಿರಲು ಏನು ಮಾಡಬೇಕು ತಿಳಿಯೋಣ. ವಯಸ್ಸು ಕೇವಲ ಒಂದು ಸಂಖ್ಯೆ ಅಂತಾರೆ. ಆದರೆ ಚರ್ಮದ ಮೇಲಿನ ನಸುಕಂದು ಮಚ್ಚೆಗಳು, ಸುಕ್ಕುಗಳು, ದುರ್ಬಲ ಮೂಳೆಗಳು ಮತ್ತು ಮುಖದ ಮೇಲೆ ಹೆಚ್ಚುತ್ತಿರುವ ತೂಕವು ವಯಸ್ಸಿಗೆ ಮುಂಚಿತವಾಗಿ ವೃದ್ಧಾಪ್ಯದತ್ತ ಕೊಂಡೊಯ್ಯುತ್ತದೆ. ಇದು … Read more

ಅಂಜೂರ ನೀರು ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ ಸಾಕು ವೈದ್ಯರಿಗೆ ಸವಲದ ಔಷಧಿ!

ಅಂಜೀರ್ ವಿಶೇಷ ಫೈಬರ್ ಅಂಶವನ್ನು ಹೊಂದಿದೆ. ಮತ್ತು, ಇದು ಕರುಳಿನ ಚಲನೆಯಲ್ಲಿ ಸಮಸ್ಯೆಗಳಿರುವ ಜನರಿಗೆ ಅಂಜೀರ್ ಅನ್ನು ಉತ್ತಮ-ಹೋಗುವ ಹಣ್ಣಾಗಿ ಮಾಡುತ್ತದೆ. ಫೈಬರ್ ಸ್ಟೂಲ್ಗೆ ಬೃಹತ್ ಪ್ರಮಾಣದಲ್ಲಿ ಸೇರಿಸುತ್ತದೆ, ಮತ್ತು ಇದು ದೇಹದ ಹೊರಗೆ ಸುಲಭವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಅಂಜೂರದ ಹಣ್ಣುಗಳು ಉತ್ತಮ ಜೀರ್ಣಕಾರಿ ಸಹಾಯಕ ಮತ್ತು ಕರುಳಿನ ಚಲನೆಯನ್ನು ಬೆಂಬಲಿಸುತ್ತವೆ. ಅಂಜೂರ ಅಥವಾ ಅಂಜೀರ್ ಸಕ್ಕರೆಯಲ್ಲಿ ಮಧ್ಯಮವಾಗಿ ಸಮೃದ್ಧವಾಗಿದೆ. ಮತ್ತು, ಅವರು ಮಧುಮೇಹ ಊಟ ಯೋಜನೆಯಲ್ಲಿ ಸೇರಿಸಲು ಸಾಕಷ್ಟು ಸುರಕ್ಷಿತವಾಗಿದೆ . “ಅಂಜೂರದ ಹಣ್ಣುಗಳು ಅಥವಾ ಅಂಜೀರ್ ಮಧುಮೇಹಕ್ಕೆ ಒಳ್ಳೆಯದು” ಎಂದು ತಿಳಿಯಲು ಮುಂದೆ … Read more

ಥೈರಾಯ್ಡ್ ಸಮಸ್ಸೆಗೆ ಈ ಬೀಜಗಳು ಒಳ್ಳೇ ಪರಿಹಾರ!

ಒಂದು ವೇಳೆ ಇದು ಆಗದೇ ಇದ್ದರೆ ಆಗ ದೇಹದಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂಬ ಶಂಕೆ ಬರುತ್ತದೆ. ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೆ ಮತ್ತು ಚಿಕಿತ್ಸೆ ಪಡೆದುಕೊಂಡರೆ ದೊಡ್ಡದಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲಿಯೇ ಮಟ್ಟ ಹಾಕಬಹುದು. ಇಂತಹ ಒಂದು ಆರೋಗ್ಯ ಸಮಸ್ಯೆಗೆ ಉದಾಹರಣೆಯಾಗಿ ಇಂದು ಥೈರಾಯ್ಡ್ ಹಾರ್ಮೋನಿನ ಅಸಮತೋಲನ ಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ. ಕೆಲವರಿಗೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಇನ್ನು ಕೆಲವರಿಗೆ ದಿನದ ಅಗತ್ಯತೆಗೆ ತಕ್ಕಂತೆ ಬೇಕಾದ ಮಟ್ಟದಲ್ಲಿ ಉತ್ಪತ್ತಿಯಾಗಲು ಸಹ … Read more

ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು

ಅಶ್ವಗಂಧ ಎಂಬುದು ಒಂದು ಔಷಧಿಯ ಗಿಡ ಹಿರಿಯರಿಂದ ಹಿಡಿದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡ ವಾಗಿದೆ. ಮನುಕುಲ ಕ್ಕೆ ಅದ್ಭುತ ವಾದ ಗಿಡಮೂಲಿಕೆ ಯಾಗಿ ಪ್ರಕೃತಿ ನೀಡಿರುವ ಒಂದು ಉಡುಗೊರೆ ಎಂದೇ ಹೇಳ ಬಹುದು. ಈಗಲೂ ಅನೇಕ ಆಯುರ್ವೇದ ಔಷಧಿಗಳ ಲ್ಲಿ ಅಶ್ವಗಂಧ ವನ್ನು ಬಳಕೆಯನ್ನು ಮಾಡುತ್ತಿದ್ದಾರೆ. ಈ ಸಸ್ಯದ ಬೇರಿನಿಂದ ಕೈ ಉಜ್ಜಿ ದರೆ ಕೈಯೆಲ್ಲ ಕುದುರೆಯ ಮೂತ್ರ ದಂತಹ ವಾಸನೆ ಬರುತ್ತದೆ … Read more