ಮೊಸರು ಒಣದ್ರಾಕ್ಷಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ನೋಡಿ!

ಮೊಸರು ಒಂದು ಪೌಷ್ಟಿಕ ಆಹಾರ ಮಾತ್ರವಲ್ಲದೆ ಇದು ಶತಮಾನಗಳಿಂದ ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. ಒಣದ್ರಾಕ್ಷಿಗಳೊಂದಿಗೆ ಸಂಯೋಜಿಸಿದಾಗ, ಮೊಸರು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಪ್ರಬಲವಾದ ತೂಕ ನಷ್ಟ ಪರಿಹಾರವಾಗಿದೆ. ನಿಮ್ಮ ಆಹಾರದಲ್ಲಿ ಒಣದ್ರಾಕ್ಷಿಗಳೊಂದಿಗೆ ಮೊಸರನ್ನು ಸೇರಿಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ. ಯಾವಾಗ ತಿನ್ನಬೇಕು:ಮೊಸರನ್ನು ಒಣದ್ರಾಕ್ಷಿಗಳೊಂದಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಲಘು ಆಹಾರವಾಗಿ ಸೇವಿಸಲು ಸೂಚಿಸಲಾಗುತ್ತದೆ. ಇದು ನಿಮ್ಮ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಅನುಮತಿಸುತ್ತದೆ. ಯಾರು ತಿನ್ನಬೇಕು:ಒಣದ್ರಾಕ್ಷಿಗಳೊಂದಿಗೆ ಮೊಸರು ಎಲ್ಲಾ ವಯಸ್ಸಿನ ವ್ಯಕ್ತಿಗಳು … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ರಾತ್ರಿ ಇದನ್ನು ತಿನ್ನಿ ಹೊಟ್ಟೆ ಕ್ಲೀನ್ ಕೆಟ್ಟ ಕಾಯಿಲೆ ಹತ್ತಿರ ಬರಲ್ಲ 100 ವರ್ಷ ಆದರೂ ಮುದುಕರಗೋಲ್ಲ!

ನೂರಾರು ವರ್ಷದವರೆಗೂ ಅರೋಗ್ಯವಂತರಾಗಿ ಇರಬೇಕು ಎಂದರೆ ನಮ್ಮ ಕರುಳಿನ ಅರೋಗ್ಯ ತುಂಬಾನೇ ಮುಖ್ಯ ಆಗಿರುತ್ತದೆ. ನಮ್ಮ ದೇಹವನ್ನು ದಿನ ಹೇಗೆ ಕ್ಲೀನ್ ಮಾಡಿಕೊಳ್ಳುತ್ತಿವೋ ಹಾಗೆ ನಮ್ಮ ಕರುಳಿನ ಸ್ವಚ್ಛವನ್ನು ಮಾಡಿಕೊಳ್ಳಬೇಕು.ಯಾವಾಗ ನಮ್ಮ ಹೊಟ್ಟೆ ಸ್ವಚ್ಛ ಆಗುತ್ತದೆಯೋ ಅವಾಗ ನಮ್ಮ ಇಡೀ ದೇಹ ಕೂಡ ಡಿಟ್ಯಾಕ್ಸ್ ಆಗುತ್ತದೆ. ಇದರಿಂದ ಹಲವಾರು ರೀತಿಯ ಕಾಯಿಲೆಗಳಿಂದ ದೂರ ಇರಬಹುದು. ನಮ್ಮ ಕರುಳು ಸ್ವಚ್ಚ ಆದಾಗ ನಮ್ಮ ಇಡೀ ಜೀರ್ಣಂಗ ವ್ಯವಸ್ಥೆ ಸರಿ ಆಗುತ್ತದೆ. ಇದರಿಂದ ನಾವು ತಿಂದ ಆಹಾರ ತುಂಬಾ ಚೆನ್ನಾಗಿ … Read more

ಬೆಳಿಗ್ಗೆ ಟೀ ಕಾಫಿ ಬದಲು ಇದನ್ನು ಕುಡಿಯಿರಿ!

ಕೆಲವರು ಬೆಳಗ್ಗೆ ಎದ್ದ ತಕ್ಷಣ ಕೆಲವು ಚಟುವಟಿಕೆ ಮಾಡಿ ಉತ್ತಮ ಆಹಾರವನ್ನು ಮಾಡುತ್ತಾರೆ. ಅದರೆ ಕೆಲವರು ಬೆಳಗ್ಗೆ ಎದ್ದು ಬೆಡ್ ಕಾಫಿ ಅಥವಾ ಟೀ ಯಿಂದ ದಿನ ಆರಂಭಿಸುತ್ತಾರೆ.ಇದರಿಂದ ಅರೋಗ್ಯ ಹಾಳಾಗುತ್ತದೆ ಮತ್ತು ಅನಾರೋಗ್ಯದ ಸಮಸ್ಸೆ ಕೂಡ ಬರುತ್ತದೆ. ವೈದ್ಯರು ಹೇಳುವ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಗೆ ಯಾವ ಆಹಾರ ಸೇವನೆ ಮಾಡುತ್ತದೆಯೋ ಅದು ಇಡಿ ದಿನ ಪ್ರಭಾವ ಬಿರುತ್ತದೆ. ಇನ್ನು ಬೆಳಗ್ಗೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದು ಅಷ್ಟು … Read more

ಬಿಳಿ ಈರುಳ್ಳಿಯನ್ನ ಹೇಗೆ ಬಳಕೆ ಮಾಡಬೇಕು ಅದರ ಪ್ರಯೋಜನಗಳೇನು? ನಿಮಗೆ ತಿಳಿದಿರಲಿ ಈ ವಿಶೇಷ ಮಾಹಿತಿ….

ಜೀವನಕ್ರಮದ ಜೊತೆಗೇ ಆಹಾರಕ್ರಮವನ್ನೂ ಕೊಂಚ ಬದಲಿಸಿಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ವಾತಾವರಣದಲ್ಲಿ ಆಗಿರುವ ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಬಿಳಿ ಈರುಳ್ಳಿಯನ್ನು ಸೇವಿಸುವ ಮೂಲಕ ಬೇಸಿಗೆಯ ಉಷ್ಣವನ್ನು ನಿರ್ವಹಿಸುವುದು ಸುಲಭ ಎಂದು ಪೋಷಕಾಂಶ ತಜ್ಞರು ಸಲಹೆ ಮಾಡುತ್ತಾರೆ. ಇನ್ನು ಸಾಕಷ್ಟು ನೀರು ಕುಡಿಯುವುದರ ಜೊತೆಗೇ ದೇಹದ ಉಷ್ಣವನ್ನು ತಗ್ಗಿಸುವ ಹಾಗೂ ಹೆಚ್ಚಿಸದೇ ಇರುವ ಅಹಾರಗಳನ್ನು ಸೇವಿಸುವುದು ಅತಿ ಅಗತ್ಯವಾಗಿದೆ. ಬಿಸಿಲಿನ ಘಳದಿಂದ ತಪ್ಪಿಸಿಕೊಳ್ಳಲು ಕೆಂಪು ಈರುಳ್ಳಿಯನ್ನು ನಾವು ಸೇವಿಸುತ್ತಾ ಬಂದಿದ್ದೇವೆ, ಆದರೆ ಬಿಳಿ ಈರುಳ್ಳಿಯೂ ಬೇಸಿಗೆಯ … Read more

ಗ್ಯಾಸ್ ಟ್ರಬಲ್ ಇದ್ದರೆ ಹದಿನೈದು ದಿನ ಈ ಮುದ್ರೆ ಮಾಡಿ ನೋಡಿ

ಈ ಮುದ್ರೆಯನ್ನು ಸರಿಯಾಗಿ ಫಾಲೋ ಮಾಡಿದರೆ ನಿಮಗೆ ಇರುವ ಗ್ಯಾಸ್ಟ್ರಿಕ್ ಸಮಸ್ಸೆ ನಿವಾರಣೆ ಆಗುತ್ತದೆ. ಅದರೆ ಮುದ್ರೆ ಮಾಡುವುದಕ್ಕೆ ಸ್ವಲ್ಪ ಸಮಯವನ್ನು ಕೊಡಬೇಕು. ಅಪಾನ ಮುದ್ರೆಯು ನಮ್ಮ ದೇಹದಲ್ಲಿನ ಕಲ್ಮಷಗಳನ್ನು ಸುಲಭವಾಗಿ ಹೊರಹಾಕಲು ಪ್ರೋತ್ಸಾಹಿಸಿ, ಉಂಟಾಗಬಹುದಾದ ಹಲವಾರು ಕಾಯಿಲೆಗಳನ್ನು ತಡೆಗಟ್ಟುತ್ತದೆ. ಸುಲಭವಾಗಿ ಪದ್ಮಾಸನದಲ್ಲಿ ಕುಳಿತು ಕೈ ಬೆರಳುಗಳ ಮೂಲಕ ಮಾಡುವ ಈ ಬಂಗಿಗಳಿಂದ ಆಶ್ಚರ್ಯಕರವಾದ ಪರಿಣಾಮಗಳನ್ನು ಪಡೆಯಬಹುದಾಗಿದೆ. ಈ ಮುದ್ರೆಯನ್ನು ಮಾಡುವುದರಿಂದ ಹೊಟ್ಟೆಯ ಸಕಲ ಅಂಗಾಂಗಗಳು ಬಲಗೊಂಡು ಸಮಸ್ಯೆಯನ್ನು ದೂರಮಾಡುತ್ತವೆ. ಈ ಮುದ್ರೆಯನ್ನು ಮಾಡುವ ಕ್ರಮ ಈ … Read more

ಈ ಜ್ಯೂಸು ಸಿಕ್ಕರೆ ಸಕ್ಕರೆ ಕಾಯಿಲೆಗೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು.ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು ಕಂಡು … Read more

ಕೀಲು ಮೊಣಕಾಲು ಸೊಂಟ ನೋವು ಇದ್ದು ನಡೆಯಲು ಆಗದೆ ಇದ್ದವರನ್ನು ಕೂಡ ಓಡುವಂತೆ ಮಾಡುವ ಅದ್ಬುತ ಮನೆಮದ್ದು!

ಮಂಡಿ ನೋವು ಕೈ ಕಾಲು ನೋವು ಸೊಂಟ ನೋವು ಬರುತ್ತಿದ್ದರೆ ವಿಪರೀತವಾದ ಭುಜದ ನೋವು, ಕಾಲಿನ ಸೆಳೆತ ಬರುತ್ತಿದ್ದರು ಕೂಡ ತಪ್ಪದೆ ಒಂದು ವಾರ ಈ ಮನೆಮದ್ದು ಸೇವನೆ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ನೋವು ನಿವಾರಣೆ ಆಗುತ್ತದೆ. ಇತ್ತೀಚಿನ ಕೆಲಸದಿಂದ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ಕಾಡುತ್ತವೇ. ಇಂತಹ ಸಮಸ್ಸೆ ಗೆ ಈ ಒಂದು ಮನೆಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಈ ಒಂದು ಮನೆಮದ್ದು ದೇಹದಲ್ಲಿ ಇರುವ ತ್ರಿದೋಷವನ್ನು ಕೂಡ ನಾಶ ಮಾಡುತ್ತಾದೇ. ಅಂದರೆ … Read more

ದೇಹದ ಮೇಲಿನ ಕೂದಲು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯಿರಿ!

Know what body hair says about you :ಪ್ರತಿಯೊಬ್ಬರೂ ದೇಹದ ಮೇಲೆ ಕೂದಲನ್ನು ಹೊಂದುವುದು ಸಾಮಾನ್ಯ. ಆದರೆ ನಮ್ಮಲ್ಲಿ ಹೆಚ್ಚಿನವರು ಅದನ್ನು ನೋಡಿದ ತಕ್ಷಣ ತೆಗೆದುಹಾಕಲು ಪ್ರಯತ್ನಿಸುತ್ತೇವೆ. ಮಾನವ ದೇಹದ ಮೇಲೆ ಸುಮಾರು 5 ಮಿಲಿಯನ್ ಕೂದಲ ಕಿರುಚೀಲಗಳು ಇವೆ. ನಿಮ್ಮ ದೇಹದ ಕೂದಲು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹೇಳಬಹುದು. ನಿಮ್ಮ ದೇಹವನ್ನು ಆವರಿಸುವ ಉತ್ತಮ ಕೂದಲು ವೆಲ್ಲಸ್ ಕೂದಲಿನಿಂದ ಕೂಡಿದೆ, ಇದನ್ನು ಟರ್ಮಿನಲ್ ಹೇರ್ ಎಂದೂ ಕರೆಯುತ್ತಾರೆ. ಇದು ಹುಬ್ಬುಗಳು, … Read more

ಒಂದು ಲೋಟ ನೀರು ಮತ್ತು ಜೇನಿನಲ್ಲಿದೆ ಆರೋಗ್ಯದ ಗುಟ್ಟು!

ತುಂಬಾ ಜನ ನಮ್ಮಲ್ಲಿ ಬೆಳಿಗ್ಗೆ ಎದ್ದಕೂಡಲೇ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನ ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ನೀರಿನ ಜೊತೆಗೇ ನಿಂಬೆಹಣ್ಣಿನ ರಸ ಅಥವಾ ಜೇನು ತುಪ್ಪ ಇವುಗಳನ್ನು ಸಹ ಬೆರೆಸಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ‌ . ನಿಜಕ್ಕೂ ಇದು ನಮ್ಮ ಆರೋಗ್ಯದ ದ್ರಷ್ಟಿಯಿಂದ ನೋಡಿದರೆ ಒಳ್ಳೆಯ ಅಭ್ಯಾಸ ಎನ್ನಬಹುದು‌ . ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಹಲವಾರು ಲಾಭದಾಯಕ ಆರೋಗ್ಯಕಾರೀ ಅಂಶಗಳು ಇವೆ ಹಾಗಾದ್ರೆ ಅವು ಏನು? ತಿಳಿಸಿಕೊಡ್ತೀವಿ ನೋಡಿ. … Read more