ನೆಲದ ಬೇವು ಸಕ್ಕರೆ ಕಾಯಿಲೆ ಇದ್ದವರು ಕಂಡರೆ ಬಿಡಬೇಡಿ ಯಾಕೇಂದರೆ?

ಮಧುಮೇಹದ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಡಬೇಕು ವರೆತು ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಮಧುಮೆಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಆರೋಗ್ಯಕರ ಜೀವನಶೈಲಿಯನ್ನು ಇಟ್ಟುಕೊಳ್ಳುವುದು ಮತ್ತು ಆಹಾರದ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಇದು ಮೂತ್ರ ಪಿಂಡಗಳು ಶ್ವಾಸಕೋಶಗಳು ಹೃದಯ ಮತ್ತು ಕಣ್ಣುಗಳಿಗೆ ಹಾನಿ ಮಾಡುವ ಕಾಯಿಲೆಯಾಗಿದೆ. ಮಧುಮೇಹವನ್ನು ನಿಯಂತ್ರಿಸಲು ನೀವು ಕೆಲವು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಇಂತಹ ಅನೇಕ ಗಿಡಮೂಲಿಕೆಗಳು ಇವೇ. ಅವುಗಳಲ್ಲಿ ನೆಲ ಬೇವು ಒಂದು. ನೆಲಬೇವು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕರಿ ಎಂದು ಸಾಬೀತು … Read more

ಅರಗಜ ವಿಶೇಷತೆಗಳು!ಆಕರ್ಷಣೆ ಶಕ್ತಿ ಜಾಸ್ತಿ ಇರುವ ನೈಸರ್ಗಿಕ ವಸ್ತು!

ಅರಗಜ ದೇವರಿಗೆ ತುಂಬಾ ಪ್ರಿಯವಾದ ನೈಸರ್ಗಿಕ ವಸ್ತುಗಳಲ್ಲಿ ಇದು ಒಂದು. ಮನೆಯಲ್ಲಿ ದೈವ ಶಕ್ತಿ ಆಕರ್ಷಣೆ ಹೊಂದಿದ್ದರೆ ಆ ಮನೆಯಲ್ಲಿ ಯಾವುದೇ ಕೊರತೆಗಳು ಇರುವುದಿಲ್ಲ. ಉದಾಹರಣೆಗೆ ದುಷ್ಟ ಶಕ್ತಿ ಬಾದೆ ಮಾಟ ಮಂತ್ರ ನೆಗೆಟಿವಿಟಿ ಎನ್ನುವುದು ಇರೋದೇ ಇಲ್ಲಾ. ಆಗ ಆ ಕುಟುಂಬದಲ್ಲಿ ಪಾಸಿಟಿವಿಟಿ ನೆಮ್ಮದಿ ಸಂತೋಷ ಯಾವಾಗಲು ನೆಲೆಸಿರುತ್ತದೆ ಮತ್ತು ಧನ ಆಕರ್ಷಣೆ ಆಗುತ್ತದೆ. ಈ ಪುನುಗು ಅರಗಜ ದೇವರ ಮನೆಯಲ್ಲಿ ಇದ್ದರೆ ಕಂಡಿತಾ ನಮ್ಮ ಮನೆ ದೇವರು ಅಥವಾ ಕುಲದೈವ ಬಂದು ನೆಲೆಸಿ ಕುಟುಂಬದವರನ್ನು … Read more

ದೇಹದಲ್ಲಿ ಎಂತದ್ದೇ ಕಲ್ಮಶಗಳಿದ್ರೂ ಹೊರಗೆ ಹಾಕೋಕೆ ಕೇವಲ ಈ 2 ಲೋಟ ಸಾಕು!

ನಾವು ಪ್ರತಿದಿನ ತಿನ್ನುವಂತಹ ಆಹಾರ ಕುಡಿಯುವಂತಹ ನೀರು ಹಾಗು ಅವಮಾನದಲ್ಲಿ ಏರಿಳಿತದಿಂದ ದೇಹದಲ್ಲಿ ವಿಷಕಾರಿ ಅಂಶ ಜಾಸ್ತಿಯಾಗುತ್ತದೆ. ಇದರಿಂದ ಬೇರೆ ಬೇರೆ ರೀತಿಯ ಪ್ರಾಬ್ಲಮ್ ಅನ್ನು ಎದುರಿಸಬೇಕಾಗುತ್ತದೆ.ಹಾಗಾಗಿ ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುವುದಕ್ಕೆ ಈ ಎರಡು ಎನರ್ಜಿ ಡ್ರಿಂಕ್ಸ್ ಅನ್ನು ತಿಳಿಸಿಕೊಡುತ್ತೇವೆ. ಒಂದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಮತ್ತು ಇನ್ನೊಂದು ರಾತ್ರಿ ಮಲಗುವ ಮುಂಚೆ ತೆಗೆದುಕೊಳ್ಳಬೇಕು. ಇನ್ನು ಮೊದಲಿನದು ಒಂದು ಲೋಟ ಬೆಚ್ಚನೆ ನೀರು ತೆಗೆದುಕೊಳ್ಳಬೇಕು. ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಾಗು … Read more

ಬೇಸಿಗೆಯಲ್ಲಿ ಈ ಪಾನೀಯಗಳನ್ನು ಕುಡಿದರೆ ಏನಾಗುತ್ತೆ ಗೊತ್ತಾ?

ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ. ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸಾಧ್ಯ. ಯಾವೆಲ್ಲ ಪಾನೀಯ … Read more

ಪ್ರತಿದಿನ ಹೊಕ್ಕಳಿಗೆ ಈ ವಸ್ತುವನ್ನು ಹಚ್ಚಿ ನೋಡಿ!

ಒಂದು ಮಗು ತಾಯಿಯ ಹೊಟ್ಟೆಯಲ್ಲಿ ಇರಬೇಕಾದರೆ ಅದಕ್ಕೆ ಪೋಷ್ಟಿಕಾಂಶ, ಊಟ ತಿಂಡಿ ತಾಯಿಯಾ ಹೊಕ್ಕಳಿನಿಂದ ಮಗುವಿಗೆ ಸಿಗುತ್ತದೆ.ಇದು ಒಂದು ಶ್ರೇಷ್ಠವಾದ ಅಂಗ ಎಂದು ಹೇಳಬಹುದು. 1, ನಿಮ್ಮ ಜಾತಕದಲ್ಲಿ ಗುರು ಗ್ರಹ ಸರಿಯಿಲ್ಲ ಎಂದರೆ ಜೀವನದಲ್ಲಿ ಸಕ್ಸತ್ ಸಿಗುವುದಿಲ್ಲ.ಇನ್ನು ಗುರುಬಲ ಇದ್ದಾರೆ ಮಾತ್ರ ಮದುವೆ ಕೂಡ ಮಾಡಬಹುದು.ಈ ಸಮಯದಲ್ಲಿ ಹೊಕ್ಕಳಿನ ಮೇಲೆ ಪ್ರತಿದಿನ ಅರಿಶಿಣವನ್ನು ಹಚ್ಚುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. 2, ಇನ್ನು ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿ ಇದ್ದಾರೆ ಮದುವೆ ಆದವರಿಗೆ … Read more

ರಾಗಿ ಹೀಗೆ ಮಾಡಿ ತಿಂದ್ರೆ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ!

ರಾಗಿಯನ್ನು ‘ಸೂಪರ್ ಫುಡ್’ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ನಿಯಮಿತ ರಾಗಿ ಕಾಳುಗಳನ್ನು ಅದರಲ್ಲೂ ‘ಮೊಳಕೆಯೊಡೆದ ರಾಗಿ’ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು.  ನೀವು ರಾಗಿಯನ್ನು ಏಕೆ ಮೊಳಕೆ ಬರಿಸಬೇಕು ಮತ್ತು ಇದನ್ನು ಸೇವಿಸುವುದರಿಂದ ಗರ್ಭಿಣಿ(Pregnant) ಮಹಿಳೆಯರಿಗೆ ಏನು ಪ್ರಯೋಜನವಿದೆ? ಮಗುವಿಗೆ ಹಾಲುಣಿಸಲು ತಾಯಂದಿರು ಮೊಳಕೆ ರಾಗಿಯನ್ನು ಏಕೆ ಸೇವಿಸಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಅವುಗಳನ್ನು ತಿಳಿದು ಹೆಚ್ಚಿನ ಪ್ರಮಾಣದಲ್ಲಿ … Read more

ಬರೀ ಈ ಎರಡು ವಸ್ತುವಿನಿಂದ ದಪ್ಪ ಆಗಲುಮನೆ ಮದ್ದು 1 ವಾರದಲ್ಲಿ ಕೆನ್ನೆ ಗುಂಡುಗುಂಡ!

ಗೋಡಂಬಿ ತುಂಬಾ ಹೆಲ್ದಿ ಹಾಗೆ ಹೆಲ್ದಿಯಲ್ಲಿ ನಮ್ಮ ಬಾಡಿಯನ್ನು ದಪ್ಪ ಮಾಡುತ್ತದೆ. ಒಂದು ಮುಷ್ಟಿಯಷ್ಟು ಗೋಡಂಬಿಯನ್ನು ತೆಗೆದುಕೊಳ್ಳಿ ಚೆನ್ನಾಗಿ ವಾಶ್ ಮಾಡಿಕೊಳ್ಳಿ. ಇದನ್ನ ಒಂದು ಗ್ಲಾಸಿಗೆ ಹಾಕೊಳ್ಳಬೇಕು. ಇಂಪಾರ್ಟೆಂಟ್ ಏನಪ್ಪಾ ಅಂದ್ರೆ ಮಣ್ಣಿನ ಪಾತ್ರೆ ಅಥವಾ ಗಾಜಿನ ಪಾತ್ರೆಯಲ್ಲಿ ಇವೆರಡರಲ್ಲೇ ನೆನೆಸಿಕೊಳ್ಳಬೇಕಾಗುತ್ತದೆ. ಬೇರೆ ಪಾತ್ರೆನ ಉಪಯೋಗಿಸಿಕೊಳ್ಳಬೇಡಿ. ಈಗ ಇದಕ್ಕೆ ನೀರನ್ನು ಸೇರಿಸಿಕೊಳ್ಳುತ್ತೇನೆ. ನೀರನ್ನು ಪೂರ್ತಿ ಸೇರಿಸಬಾರದು ಅರ್ಧ ಭಾಗದಷ್ಟು. ರಾತ್ರಿ ಪೂರ್ತಿ ನೆನೆ ಯಾಕೆ ಬಿಡಬೇಕು. ಶುದ್ಧವಾದ ನೀರನ್ನು ಬಳಸಿಕೊಳ್ಳಬೇಕು ಯಾಕಂದ್ರೆ ನೀರನ್ನು ವೇಸ್ಟ್ ಮಾಡೋದಿಲ್ಲ. ನೀರು … Read more

ಮಹಿಳೆಯರು ಅಡುಗೆ ಮಾಡುವಾಗ 1 ವಸ್ತು ಹಿಟ್ಟಿನಲ್ಲಿ ಹಾಕಿರಿ ಕೋಟ್ಯಧಿಶರಾಗುವಿರಿ ಒಮ್ಮೆ ಕಂಡಿತಾ ನೋಡಿ!

ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೆ ಇರುತ್ತದೇ. ಪ್ರತಿಯೊಬ್ಬರೂ ತಮ್ಮ ಮನಸ್ಸಿಚ್ಚೆಗಳನ್ನು ಈಡೇರಿಸಿಕೊಳ್ಳುವಷ್ಟು ತಮ್ಮ ಬಳಿ ಹಣ ಇರಲಿ ಎಂದು ಬಯಸುತ್ತಾರೆ. ಕೆಲವರ ಹತ್ತಿರ ಹಣ ಉಳಿಯುತ್ತ ಇರುವುದಿಲ್ಲ. ನೀವು ಶ್ರಮ ಪಡುವ ಜೊತೆಗೆ ಚಿಕ್ಕ ಪುಟ್ಟ ಲಾಭ ಮಾಡಿದರೆ ಅದರ ಲಾಭ ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತದೆ. ಇದರ ಪ್ರಕಾರ ನಿಮ್ಮ ಇಷ್ಟ ಪ್ರಕಾರದ ಜೀವನ ನಿಮ್ಮದಾಗುತ್ತದೆ. ಇನ್ನು ಮನೆಯಲ್ಲಿ ನೀವು ಯಾವುದೇ ಹಿಟ್ಟು ಇರಲಿ ನಿಮ್ಮನ್ನು ಈ ಉಪಾಯವು ಶ್ರೀಮಂತ ರಾಗುವಂತೆ ಮಾಡುತ್ತದೆ. ಅಕ್ಕಿ … Read more

ಬಿಟ್ರೋಟ್ ಜೊತೆ ಈ 1 ಪದಾರ್ಥ ಹಾಕಿ ಜ್ಯೂಸ್ ಮಾಡಿ ಕುಡಿದ್ರೆ ಎಂತಾ ಬೆಸ್ಟ್ ಮನೆಮದ್ದು ಗೊತ್ತಾ!

ಪ್ರತಿದಿನ ಪ್ರತಿಯೊಬ್ಬರು ಬೇರೆ ಬೇರೆ ರೀತಿಯ ತರಕಾರಿಗಳನ್ನು ಬಳಸುತ್ತಾರೆ. ಬೇರೆ ಬೇರೆ ರೀತಿಯ ತರಕಾರಿಗಳು ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಗಳನ್ನು ದೂರ ಇಡುವುದರಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಅದರಲ್ಲಿ ಬಿಟ್ರೋಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬಿಟ್ರೋಟ್ ಜ್ಯೂಸ್ ಹೇಗೆ ಮಾಡಿ ಕುಡಿಯೋದು ಎಂದು ತಿಳಿಸಿಕೊಡುತ್ತೇವೆ. ಮೊದಲು ಒಂದು ಬಿಟ್ರೋಟ್ ಅನ್ನು ಸಿಪ್ಪೆ ತೆಗೆದು ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಹಾಕಿ ಜ್ಯೂಸ್ ಮಾಡಿಕೊಳ್ಳಿ. ಆದಷ್ಟು ಇದನ್ನು ಖಾಲಿ ಹೊಟ್ಟೆಯಲ್ಲಿ … Read more

ಬೇಡ ಅಂತ ಕಸಕ್ಕೆ ಎಸೆಯುವ ಈ ವಸ್ತು ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತೆ!

ಅತಿಹೆಚ್ಚಿನ ನೀರಿನಂಶ ಇರುವ ಹಣ್ಣು ಎಂದರೆ ಕಲ್ಲಂಗಡಿ ಹಣ್ಣು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ6, ವಿಟಮಿನ್ ಸಿ ಪೊಟ್ಯಾಶಿಯಂ ಹಾಗೂ ಮೆಗ್ನೀಷಿಯಂ ಇವೇ. ಸಾಮಾನ್ಯವಾಗಿ ಎಲ್ಲಾರು ಹಣ್ಣನ್ನು ಸೇವಿಸಿ ಬೀಜವನ್ನು ಎಸೆಯುತ್ತಾರೆ.ಅದರೆ ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಆರೋಗ್ಯ ಅಂಶಗಳಿವೆ.ಈ ಬೀಜದಲ್ಲಿ ಇರುವ ಉತ್ತಮ ಪ್ರಮಾಣದ ಮೆಗ್ನೀಷಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೇರವಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಗಳು ವೃದ್ಯಪ್ಯಾವನ್ನು ನಿದಾನವಾಗಿಸುತ್ತದೆ. ಮುಖದ ಮೇಲೆ ಇರುವ ಮೊಡವೆಗಳನ್ನು ನೀವಾರಿಸಲು ಈ ಬೀಜದಿಂದ ತೆಗೆದ ಎಣ್ಣೆ … Read more