ಪಪ್ಪಾಯಿ ಹಣ್ಣನ್ನು ನೀವು ತಿನ್ನುತ್ತಿರ? ಹಾಗಿದ್ದಲ್ಲಿ ತಪ್ಪದೆ ಈ ಮಾಹಿತಿ ನೋಡಿ!

ಆಹಾರ ಸೇವನೆ ಸಂದರ್ಭದಲ್ಲಿ ಹೆಚ್ಚು ಗಮನ ಹರಿಸಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವನೆ ಮಾಡಬೇಕು. ಹಲವು ಆರೋಗ್ಯ ಸಮಸ್ಯೆಗಳಿಗೂ ಪಪ್ಪಾಯ ರಾಮಬಾಣ. ಚಳಿಗಾಲದಲ್ಲಿ ಪಪ್ಪಾಯಿ ಹಣ್ಣನ್ನು ತಿಂದರೆ ವಾತ ಕಫದ ಕಾಟ ಇರಲ್ಲ. ಪಪ್ಪಾಯ ಹಣ್ಣು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 1, ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಹಲವು ಅಂಶಗಳನ್ನು ಹೊಂದಿದೆ. ಹೀಗಾಗಿ ಇದನ್ನು ಮಕ್ಕಳಿಂದ ಹಿಡಿದು ವೃದ್ಧರು ಸಹ ಯಾವುದೇ ಹಿಂಜರಿಕೆ ಇಲ್ಲದೆ … Read more

ಮಹಿಳೆಯರ ಎದೆಯಲ್ಲಿ ಗಂಟು!ಸ್ತನ ಕ್ಯಾನ್ಸರ್!ಮೊಲೆಗಳಲ್ಲಿ ಗಂಟು!

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ. ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಾರತದಲ್ಲಿ … Read more

ಆಪಲ್ ಜ್ಯೂಸ್ ಇವತ್ತು ಸೇವಿಸಿ ನೋಡಿ ಸಕ್ಕರೆ ಕಾಯಿಲೆಗೆ ಹೇಳಿ ನಮಸ್ಕಾರ!

ಸೇಬುಗಳು ತುಂಬಾ ಆರೋಗ್ಯಕರ ಹಣ್ಣು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಸೇವಿಸುವ ಹಣ್ಣು. ಅದರ ಅದ್ಭುತ ಗುಣಲಕ್ಷಣಗಳಿಂದಾಗಿ ಕೆಲವು ತಜ್ಞರು ಇದನ್ನು ಮ್ಯಾಜಿಕ್ ಹಣ್ಣು ಎಂದೂ ಕರೆಯುತ್ತಾರೆ.ಇದು ಚರ್ಮದ ಆರೋಗ್ಯದಿಂದ ಹಿಡಿದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಸೇಬು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ. ಇದು ಸಾಕಷ್ಟು ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಿಸುವ ಅಂಶಗಳನ್ನು ಒಳಗೊಂಡಿದೆ. ಸೇಬುಗಳು ದೇಹದಲ್ಲಿ ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುವ ಕೆಲವು ವಸ್ತುಗಳನ್ನು ಸಹ … Read more

ಮೊಳಕೆ ಕಾಳು ತಿನ್ನೋರಿಗೆ ಕಾದಿದೆ ಇಲ್ಲೊಂದು ಶಾಕಿಂಗ್ ಸುದ್ದಿ!

ಇತ್ತೀಚಿನ ದಿನಗಳಲ್ಲಿ ರಕ್ತ ಹೀನತೆ ರಕ್ತದ ಒತ್ತಡ ಹೆಚ್ಚಾಗಿ ಸುಸ್ತು ಆಯಾಸ ನಿಶಕ್ತಿ ಮತ್ತು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇರುವುದಿಲ್ಲ. ಯಾವಾಗಾಲು ಮಂಕ್ ಆಗಿ ಇರುವುದು. ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕಂಡು ಬರುತ್ತಿದೆ. ಇನ್ನು ಮಕ್ಕಳಲ್ಲು ಈ ಸಮಸ್ಸೆ ಕಂಡು ಬರುತ್ತದೆ. ಅದರೆ ಹಿಂದಿನವರಿಗೆ ಈ ರೀತಿ ಸಮಸ್ಸೆ ತುಂಬಾನೇ ಕಡಿಮೆ ಇರುತ್ತಿತ್ತು. ಇದಕ್ಕಾಗಿ ಒಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ಒಂದು ಪರಿಹಾರ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ಸಮಸ್ಸೆ ಕಂಡು ಬರುತ್ತದೆ. ಇದಕ್ಕೆ … Read more

ನೇರಳೆ ದ್ರಾಕ್ಷಿ ಹಣ್ಣು ಹೀಗೆ ಸೇವಿಸಿ ಹೃದಯಘಾತ ಜೀವನದಲ್ಲಿ ಬರಲ್ಲ!

ದ್ರಾಕ್ಷಿ ಹಣ್ಣನ್ನು ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದ್ರಾಕ್ಷಿ ರುಚಿಯಾಗಿರುವುದು ಮಾತ್ರವಲ್ಲದೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ದ್ರಾಕ್ಷಿಗಳಲ್ಲಿ ಸಾಮಾನ್ಯವಾಗಿ ಕಪ್ಪು ಹಾಗೂ ಹಸಿರು ಬಣ್ಣವನ್ನು ನೀವು ನೋಡಿರುತ್ತೀರಿ. ಎರಡೂ ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಕಪ್ಪು ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿಗಳ ನಡುವೆ ಆಯ್ಕೆ ಮಾಡುವ ಸ್ಥಿತಿ ಬಂದಾಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮವಾಗಿದ್ದು ಎನ್ನುವುದನ್ನು ತಿಳಿಯೋಣ. ​ಕಪ್ಪು ದ್ರಾಕ್ಷಿಗಳು​ ಇದು ಕಡು ನೇರಳೆ ಅಥವಾ ಬಹುತೇಕ ಕಪ್ಪು ಬಣ್ಣವನ್ನು ಹೊಂದಿರುವ … Read more

ಕೆಂಪು ಈರುಳ್ಳಿ, ಸಕ್ಕರೆ ಕಾಯಿಲೆ ಇದ್ದವರು ಊಟದ ಜೊತೆ ಹೀಗೆ ಸೇವಿಸಿ ಸಾಕು?

ಹಣ್ಣುಗಳು ಮತ್ತು ತರಕಾರಿಗಳು ವ್ಯಕ್ತಿಯ ಜೀವನಶೈಲಿ ಮತ್ತು ಆರೋಗ್ಯದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಹಣ್ಣು ತರಕಾರಿ ತನ್ನದೇ ಆದ ವಿಶೇಷವಾದ ಪ್ರಯೋಜನವನ್ನು ಹೊಂದಿದೆ. ಇನ್ನು ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಮೇದೋಜಿರಕ ಗ್ರಂಥಿಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಾಕಷ್ಟು ಇನ್ಶೂಲಿನ್ ಅನ್ನು ಉತ್ಪದಿಸಲು ಸಾಧ್ಯವಾಗುವುದಿಲ್ಲ. ಈರುಳ್ಳಿ ರಸವೂ ಅಧಿಕ ರಕ್ತದ ಸಕ್ಕರೆಯನ್ನು ಬಲವಾಗಿ ಕಡಿಮೆ ಮಾಡುತ್ತದೆ. ಈರುಳ್ಳಿ ರಸವೂ ಹೆಚ್ಚಿನ ಕೊಲೆಸ್ಟ್ರೇಲ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಮಧುಮೆಹಿಗಳು ಈರುಳ್ಳಿ ರಸ ಸೇವನೆ ಮಾಡಿದರೆ … Read more

ದಿನವಿಡೀ ಸುಸ್ತು /ಆಯಾಸವಿಲ್ಲದೆ ಓಡಾಡಿಕೊಂಡು ಕೆಲಸ ಮಾಡಲು!ನಿಶಕ್ತಿ ಸುಸ್ತು ತಕ್ಷಣ ಮಾಯ

ಆಯುರ್ವೇದದಲ್ಲಿ ರಾಸಾಯನ ಎನ್ನುವುದು ಅದ್ಬುತ ಕಾನ್ಸೆಪ್ಟ್ ಇದೆ. ಬಹುಷಃ ಇದು ಅದ್ಬುತ ಎಂದು ಹೇಳಬಹುದು.ಏಕೆಂದರೆ ಶಕ್ತಿಯನ್ನು ಹೆಚ್ಚು ಮಾಡುವ ಮತ್ತು ಯಾವುದೇ ವ್ಯಾದಿ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.ಈ ಸಾರಾಯನಾ ತೆಗೆದುಕೊಳ್ಳುವಾಗ ದೇಹ ತುಂಬಾ ಶುದ್ಧವಾಗಿ ಇರಬೇಕು. ಇದು ಕೇವಲ ನಮಗೆ ಸಿಗುವಂತಹ ಮೂರು ಪೌಡರ್ ಗಳ ಮಿಶ್ರಣ.ಇದನ್ನು ಯಾರು ಬೇಕಾದರೂ ಮಿಶ್ರಣ ಮಾಡಿಕೊಳ್ಳಬಹುದು. ಅಮೃತ ಬಳ್ಳಿ ನೆಲ್ಲಿಕಾಯಿ ಮತ್ತು ಮೋಕ್ಷರ ಕೂಡ ರಾಸಾಯನ ಅಂಶವನ್ನು ಹೊಂದಿದೆ. ಈ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪೌಡರ್ ಮಾಡಿ ಮಿಶ್ರಣ … Read more

ಇಂಗು ಪುಡಿ ಅಡುಗೆಯಲ್ಲಿ ಬಳಸುತ್ತೀರಾ ಹಾಗಾದರೆ ಈ ಮಾಹಿತಿ ನೋಡಿ!

ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಚೈನೀಸ್ ನಂತಹ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥವೆಂದರೆ ಅದು ಇಂಗು.ಈ ಒಂದು ಮಸಾಲೆಯನ್ನು ಬಳಸಿ ಯಾವುದಾದರು ಸಾಂಬಾರಿಗೆ ಒಗ್ಗರಣೆ ಸೇರಿಸಿದರೆ ಸಾಕು. ಅದರ ಘಮವೇ ಬದಲಾಗುತ್ತದೆ. ಆದರೆ ಇದೇ ಪದಾರ್ಥ ಆರೋಗ್ಯಕ್ಕೆ ಮ್ಯಾಜಿಕ್ ಮಾಡಬಹುದು.ಇಂಗು ಜೀರ್ಣಕ್ರಿಯೆಗೆ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದ್ದು ಇದು ಬ್ಯಾಕ್ಟೀರಿಯ ವಿರೋಧಿ ಉರಿಯುತ್ತಾ ನಿವಾರಕ ಮತ್ತು ವೈರಾಣು ವಿರೋಧಿಗಳನ್ನು ಹೊಂದಿರುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಒಳ್ಳೆಯದು. ಒಗ್ಗರಣೆಗೆ ಇಂಗನ್ನು ಸೇರಿಸುವುದನ್ನು ವರೆತುಪಡಿಸಿ ಅದನ್ನು ಸೇವಿಸುವ ಉತ್ತಮ ವಿಧಾನವೆಂದರೆ … Read more

ಮುಖದಲ್ಲಿ ಭಂಗು ಗೆ ಮನೆಮದ್ದು!ಭಂಗು ಕಡಿಮೆ ಮಾಡುವ ವಿಧಾನ! ಭಂಗು ಸಮಸ್ಸೆ ಪರಿಹಾರ

ಮುಖದ ಮೇಲೆ ಆಗುವ ಕಪ್ಪು ಕಲೆಗೆ ಭಂಗು ಎಂದು ಕರೆಯುತ್ತಾರೆ.ಪಿತ್ತ ವೃದ್ಧಿಕರ ಆಹಾರ, ವಿಹಾರ, ವಿಚಾರಗಳು ಮತ್ತು ಉಷ್ಣತೆ ಇರುವ ಪದಾರ್ಥಗಳನ್ನು ಸೇವನೆ ಮಾಡುವುವರಿಗೆ ಈ ರೀತಿಯ ಭಂಗಿನ ಸಮಸ್ಸೆ ಹೆಚ್ಚಾಗಿ ಕಾಡುತ್ತದೆ.ಯಾರು ಹೆಚ್ಚಾಗಿ ಬಿಸಿಲಿಗೆ ಹೋಗುತ್ತಾರೆ ಮತ್ತು ಡ್ರೈ ಸ್ಕಿನ್ ಇರುವವರಿಗೆ, ಕೋಪ ಹೆಚ್ಚಾಗಿ ಇರುವವರಿಗೆ ಭಂಗು ಆಗುವ ಸಾಧ್ಯತೆ ಇರುತ್ತದೆ.ಕೋಪ ತಾಪ ಇರುವವರಿಗೆ ದೇಹದಲ್ಲಿ ಪಿತ್ತ ವೃದ್ಧಿ ಆಗುತ್ತದೆ.ಪಿತ್ತ ವೃದ್ಧಿಕರ ಆಹಾರ ವಿಹಾರವನ್ನು ನಿಲ್ಲಿಸಿದ್ದಾರೆ ಅರ್ಧ ಚಿಕಿತ್ಸೆ ನಿಮಗೆ ಸಿಗುತ್ತದೆ. ನಂತರ ಹತ್ತಿರದ ಆಯುರ್ವೇದ … Read more

ಪಲಾವ್ ಎಲೆಗಳ ಉಪಯೋಗ!

The use of Palau leaves :ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ. 1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ … Read more