ಎಲೆ ಕೋಸು ಹೂಕೋಸು ಸಕ್ಕರೆ ಕಾಯಿಲೆಗೆ ಎಂಥ ಮನೆಮದ್ದು ಗೊತ್ತೇ!

Home remedies for diabetes :ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ … Read more

ದಿನಕ್ಕೆ 5 ನಿಮಿಷ ಉಗುರುಗಳನ್ನು ಉಜ್ಜುವುದರಿಂದ ಏನಾಗುತ್ತದೆ ಗೊತ್ತಾ?

ಉಗುರುಗಳನ್ನು ಉಜ್ಜುವುದನ್ನು ಬಲಯಂ ಯೋಗ ಎನ್ನುತ್ತಾರೆ. ಇದು ಕೂಡ ಒಂದು ರೀತಿಯ ಯೋಗ. ಈ ರೀತಿ ಉಗುರುಗಳನ್ನು ಉಜ್ಜುವುದರಿಂದ ನೆತ್ತಿಯಿಂದ ಪಾದದವರೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.ನೀವು ಹಲವಾರು ಜನರನ್ನು ಗಮನಿಸಿರಬಹುದು ಅವರು ಸುಮ್ಮನೆ ಕೂತಾಗ ಈ ರೀತಿಯಾಗಿ ಊಗುರನ್ನು ಉಜ್ಜುತ್ತಾ ಇರುತ್ತಾರೆ . ಈ ರೀತಿಯಾಗಿ ಉಗುರನ್ನು ಉಜ್ಜುವುದರಿಂದ ನಮ್ಮ ಆರೋಗ್ಯಕ್ಕೆ ಅವೆಲ್ಲ ರೀತಿಯಾದಂತಹ ಪ್ರಯೋಜನಗಳಾಗುತ್ತವೆ ಇದು ಕೂಡ ಒಂದು ಯೋಗ ಅಭ್ಯಾಸನ ಎಂದು ಇವತ್ತಿನ ಮಾಹಿತಿಯ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ವೀಕ್ಷಕರೆ ಈ ರೀತಿಯಾಗಿ … Read more

ಈ ಹಣ್ಣು ಎಲ್ಲೇ ಸಿಕ್ಕಿದ್ರೂ ತಪ್ಪದೆ ತಿನ್ನಿ ಇದರ ಪವರ್ ಎಂತಾದ್ದು ಗೊತ್ತಾ?

ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ಗೊತ್ತಾ? ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್‌ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಭಾರತದ ಸಾಂಪ್ರದಾಯಿಕ ಔಷಧಗಳಾದ ಯುರ್ವೇದ, ಸಿದ್ಧ ಮತ್ತು ಯುನಾನಿಯಲ್ಲಿ ಕೂಡ ಬಳಸಲಾಗುವುದು. ಈ ಹಣ್ಣಿಗೆ ಮಾವಿನ ಹಣ್ಣಿನಂತೆ ತುಂಬಾ ಪರಿಮಳವೇನೂ ಇರಲ್ಲ, … Read more

ಅವರೆಕಾಳು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕೇಂದರೆ ವೈದ್ಯಕೀಯ ಲೋಕದ ಅದ್ಬುತ ಇದು!

Kannada health News ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಖನಿಜಾಂಶಗಳು ಪ್ರೊಟೀನ್ ಮತ್ತು ನಾರಿನಂಶವಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಅವರೇಕಾಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಶೀತ ನೆಗಡಿಗೆ ಒಳ್ಳೆಯದು.ಇದರಿಂದ ಆರೋಗ್ಯದ ಲಾಭಗಳು ದೊರೆಯುತ್ತದೆ. ಹಾಗಾದರೆ ಅವರೆಕಾಳಿನಿಂದ ಸಿಗುವ ಆರೋಗ್ಯದ ಲಾಭದ ಬಗ್ಗೆ ತಿಳಿಯೋಣ. 1,ಇದು ಜೀರ್ಣಕ್ರಿಯೆಗೆ ಉತ್ತಮ.–ಅವರೆಕಾಳು ಸೇವನೆಯು ಜೀರ್ಣಕ್ರಿಯೆಗೆ ಉತ್ತಮ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರಿಂದ ಕರುಳಿನ ಆರೋಗ್ಯವೂ ಸುಧಾರಿಸುತ್ತದೆ.ಇನ್ನು ಇದರಲ್ಲಿರುವ ನಾರಿನಾಂಶವು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. … Read more

Skin care :ಬೇಸಿಗೆಗೆ ಈ ಸ್ಕಿನ್ ಕೇರ್ ಹೇಗೆ ಮಾಡಬೇಕು!

Skin care :ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು ಆರೈಕೆಗೆ ಕೆಲವೊಂದು ಸಲಹೆಗಳನ್ನು ಅನುಸರಿಸಿ. Body Heat :ದೇಹದ ಉಷ್ಣತೆ ಶೀಘ್ರವಾಗಿ ಕಡಿಮೆ ಆಗಬೇಕು ಎಂದರೆ ಒಂದು‌ ಕಪ್ ಇದನ್ನು ತಿನ್ನಿ ಸಾಕು! ದಿನಕ್ಕೆ ಕನಿಷ್ಠ 2 ಬಾರಿ ಮುಖ ಸ್ವಚ್ಛಗೊಳಿಸಿ: ಬೇಸಿಗೆಕಾಲದಲ್ಲಿ ಬಿಸಿಲಿನಿಂದಾಗಿ … Read more

ಈ 4 ಎಲೆಗಳ ಚಟ್ನಿ ದೇಹಕ್ಕೆ ಶಕ್ತಿ ಬೊಜ್ಜು ಕರಗಿಸುತ್ತೆ 96 ಕಾಯಿಲೆ ಬರದಂತೆ ತಡೆಯುತ್ತೆ ಕೂದಲಿಗೂ ಚರ್ಮ ನರಗಳ ಶಕ್ತಿಗೂ!

ಈ ಒಂದು ಚಟ್ನಿ ದೇಹದ ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದು ಅಲ್ಲದೆ ನಮ್ಮ ನಾಲಿಗೆಗೆ ತುಂಬಾ ರುಚಿ ಕೂಡ ಕೊಡುತ್ತದೆ. ಈ ಚಟ್ನಿ ತಿಂದರೆ ದೇಹ ಸದೃಢ ಆಗುವುದಲ್ಲದೆ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುತ್ತದೆ. ಕೂದಲಿನ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಜೀರ್ಣಂಗ ವ್ಯವಸ್ಥೆಗೆ ಸಂಬಂಧಪಟ್ಟ ಗ್ಯಾಸ್ ಆಸಿಡಿಟಿ, ಆಜೀರ್ಣ ಇಂತಹ ಎಲ್ಲಾ ಸಮಸ್ಸೆಯನ್ನು ಕಡಿಮೆ ಮಾಡುವುದರ ಜೊತೆಗೆ ಡೈಬಿಟಿಸ್ ಥೈರಾಯಿಡ್ ಯಿಂದ ಸಮಸ್ಸೆಯನ್ನು ಕಂಟ್ರೋಲ್ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಚಟ್ನಿ ಮಾಡುವುದು ಹೇಗೆ ಎಂದೂ ತಿಳಿಸಿಕೊಡುತ್ತೇವೆ. … Read more

Body Heat :ದೇಹದ ಉಷ್ಣತೆ ಶೀಘ್ರವಾಗಿ ಕಡಿಮೆ ಆಗಬೇಕು ಎಂದರೆ ಒಂದು‌ ಕಪ್ ಇದನ್ನು ತಿನ್ನಿ ಸಾಕು!

Body Heat :ಈ ವಿಷಯದಲ್ಲಿ ನಾನು ನಿಮ್ಮ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ಅದಕ್ಕಾಗಿ ನೀವು ಈ ವಿಷಯವನ್ನು ಪೂರ್ತಿಯಾಗಿ ಓದಿ .ಏಕೆ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಎಂದರೆ ನೀವು ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಮತ್ತು ಕುರ್ಚಿಯಲ್ಲಿ ಕುಳಿತುಕೊಂಡು ತುಂಬಾ ಹೊತ್ತು ಕೆಲಸ ಮಾಡುವುದರಿಂದ ನಿಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಇದರಿಂದ ನಿಮಗೆ ಅನೇಕ ರೀತಿಯ ತೊಂದರೆಗಳು ಬರುತ್ತದೆ.ಮೂತ್ರದಲ್ಲಿ ತೊಂದರೆಗಳು ಮುಖದಲ್ಲಿ ಗುಳ್ಳೆ ಬರುವುದು ಹಾಗೂ ಬಾಯಲ್ಲಿ ಗುಳ್ಳೆ … Read more

Papaya Side Effects: ನಿಮಗೆ ಈ ಸಮಸ್ಯೆ ಇದ್ದರೆ, ಪಪ್ಪಾಯಿಯಿಂದ ದೂರವಿರಿ!

Papaya Side Effects: ಪಪ್ಪಾಯಿ ತುಂಬಾ ಸಾಮಾನ್ಯವಾದ ಹಣ್ಣು, ಇದರ ರುಚಿ ನಮ್ಮಲ್ಲಿ ಅನೇಕರಿಗೆ ಇಷ್ಟವಾಗುತ್ತದೆ, ಸಾಮಾನ್ಯವಾಗಿ ಜನರು ಈ ಹಣ್ಣನ್ನು ಹೆಚ್ಚು ತಿನ್ನುತ್ತಾರೆ ಇದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದ ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಪಪ್ಪಾಯಿಯಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕೆಲವು ರೋಗಗಳ ರೋಗಿಗಳು ಪಪ್ಪಾಯಿಯನ್ನು ತಪ್ಪಿಸಬೇಕು, ತಿಳಿಯೋಣ.ಚಿಕ್ಕ ತುಂಡು ಸೋಪ್ … Read more

Guava Side Effects: ಅತಿಯಾಗಿ ಪೇರಲವನ್ನು ತಿನ್ನುವುದು ಅಪಾಯಕಾರಿ, ಆರೋಗ್ಯವು ಹದಗೆಡಬಹುದು!

Guava Side Effects:ಪೇರಲೆಯು ತುಂಬಾ ರುಚಿಕರವಾದ ಆಹಾರವಾಗಿದೆ ಮತ್ತು ಇದು ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಇದನ್ನು ಉತ್ಸಾಹದಿಂದ ತಿನ್ನುವ ಜನರ ಕೊರತೆಯಿಲ್ಲ ಏಕೆಂದರೆ ಪೇರಲದ ಪರೀಕ್ಷೆಯು ಅನೇಕ ಜನರನ್ನು ಅದರ ಕಡೆಗೆ ಆಕರ್ಷಿಸುತ್ತದೆ, ಅದರ ತಿರುಳು ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಕೂಡಿದೆ. ಫೈಬರ್, ಪ್ರೋಟೀನ್, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಕಂಡುಬರುತ್ತವೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದರ ಹೊರತಾಗಿ, ಈ ಹಣ್ಣಿನಲ್ಲಿ ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ಸಹ ಇದೆ, … Read more

ಸಕ್ಕರೆ ರೋಗಕ್ಕೆ ಮನೆಮದ್ದು! ಮಧುಮೆಕ್ಕೆ ಮನೆಮದ್ದು

ಸಕ್ಕರೆ ಕಾಯಿಲೆಯನ್ನು ಬಹಳ ಬೇಗ ನಿಯಂತ್ರಣಕ್ಕೆ ತರುವಂತಹದು ಮತ್ತು ಸಕ್ಕರೆ ಕಾಯಿಲೆಯ ವ್ಯಾಪಾಕತೆಯನ್ನು ಬಹಳ ಬೇಗ ಆತೋಟಿ ಮಾಡುವಂತಹ ಮನೆಮದ್ದು ಬಗ್ಗೆ ತಿಳಿಸಿಕೊಡುತ್ತೇವೆ.ಕಾಡು ಕಹಿ ಬಾದಾಮಿ ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ ಮತ್ತು ಕಣಗಲೇ ಹೂವು ಇವೆರಡನ್ನು ಸೇವನೆ ಮಾಡುವುದರಿಂದ ನಿಮ್ಮ ಸಕ್ಕರೆ ತಕ್ಷಣ ಕಡಿಮೆ ಆಗುತ್ತದೆ.ಇನ್ಶೂಲಿನ್ ಉತ್ಪತ್ತಿ ಕಡಿಮೇ ಆದಾಗ ಬರುವುದೇ ಟೈಪ್ 1 ಡಯಾಬಿಟಿಸ್. ಮಕ್ಕಳು ಅದರೆ ಒಂದು ಕಾಡು ಬಾದಾಮಿ ಸೇವಿಸಬೇಕು ಮತ್ತು ದೊಡ್ಡವರು ಎರಡು ಬಾದಾಮಿ ಸೇವಿಸಬೇಕು.ಇದನ್ನು ಆಹಾರಕ್ಕಿಂತ ಮುಂಚೆ ಅರ್ಧ ಗಂಟೆ … Read more