ಚಪಾತಿ ತುಪ್ಪ ಸಕ್ಕರೆ ಕಾಯಿಲೆ ಇದ್ದವರು ತಿನ್ನುವ ಮುನ್ನ ಈ ಮಾಹಿತಿ ನೋಡಿ!

Health tips :ತುಪ್ಪವನ್ನು ಹಾಕಿದ್ರೆ ಅಡುಗೆಗೆ ರುಚಿ ದುಪ್ಪಟ್ಟಾಗುವುದು ಗೊತ್ತೇ ಇದೆ. ರೊಟ್ಟಿಯಿಂದ ಹಿಡಿದು ದಾಲ್‌, ಅನ್ನಕ್ಕೂ ತುಪ್ಪ ಹಾಕಿ ತಿನ್ನುವವರಿದ್ದಾರೆ. ಕೆಲವರಿಗಂತೂ ತುಪ್ಪ ಇಲ್ಲದೆ ಚಪಾತಿ, ರೊಟ್ಟಿ ಸೇರೋದೇ ಇಲ್ಲ. ತುಪ್ಪದ ಸುವಾಸನೆಯು ನಿಜವಾಗಿಯೂ ಆತ್ಮ-ತೃಪ್ತಿಕರವಾಗಿತ್ತು.1 ರಿಂದ 6 ಸಂಖ್ಯೆಯಲ್ಲಿ ಯಾವುದಾದರು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ನಿಮ್ಮ ಬಗ್ಗೆ ತಿಳಿದುಕೊಳ್ಳಿ! ಹಿಂದೆಲ್ಲಾ ಹೆಚ್ಚಿನವರು ತುಪ್ಪವನ್ನು ಊಟದ ಜೊತೆ ಸೇರಿಸುತ್ತಿದ್ದರು. ಕ್ರಮೇಣ ಆರೋಗ್ಯದ ದೃಷ್ಟಿಯಿಂದ ತುಪ್ಪ ಮತ್ತು ಎಣ್ಣೆ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆವು. ತುಪ್ಪವನ್ನು … Read more

ನಿಂಬೆ ಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು..? ಮತ್ತು ಯಾರು ಹಚ್ಚಬಾರದು!

Kannada astrology tips ;ನಿಂಬೆ ಹಣ್ಣಿನ ದೀಪ ಹಚ್ಚಬೇಕು ಎಂದು ಅಂದುಕೊಂಡಿದ್ದಾರೆ ಈ ಕೆಲವು ನಿಯಮವನ್ನು ಪಾಲನೆ ಮಾಡಬೇಕು.ಆಷಾಡ ಮಾಸದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ಬಹಳ ವಿಶೇಷ.ನಿಂಬೆ ಹಣ್ಣಿನ ದೀಪವನ್ನು ಹಚ್ಚುವಾಗ ಕೆಲವೊಂದು ವಿಷಯಗಳು ಗಮನದಲ್ಲಿ ಇಟ್ಟುಕೊಳ್ಳಬೇಕು. 1, ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ಯಾವುದೇ ಕಾರಣಕ್ಕಿ ಎಂತಹದೆ ಪರಿಸ್ಥಿಯಲ್ಲೂ ಒಂದೇ ದಿನ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ಒಂದು ವಾರ ನೀವು ಇನ್ನೊಂದು ವಾರ ಅವರು ಹಚ್ಚಬಹುದು.2,ಇನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ … Read more

ಬರೀ 2 ಹನಿ ಬೆಳ್ಳುಳ್ಳಿ ಎಣ್ಣೆ ಈ ತರ ಮಾಡಿ ಬಳಸಿದ್ರೆ ಎಂತಾ ಅದ್ಬುತ ಮನೆಮದ್ದು ಗೊತ್ತಾ!

Kannada health tips:ಭಾರತಿಯಾ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತಾರೆ.ಇದು ತನ್ನ ವಿಶಿಷ್ಟ ಕಟುವಾದ ಪರಿಮಳದಿಂದ ಭಕ್ಷವನ್ನು ರುಚಿ ಆಗಿಸುತ್ತದೆ.ಈ ಬೆಳ್ಳುಳ್ಳಿಯು ಸಾಕಷ್ಟು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ.ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಒಟ್ಟಾರೆ ಬೆಳ್ಳುಳ್ಳಿ ಆಂಟಿ ಫಂಗಲ್ ಗುಣವನ್ನು ಹೊಂದಿದೆ. ಬೆಳ್ಳುಳ್ಳಿ ಎಣ್ಣೆಯು ಕೂಡ ಸಾಕಷ್ಟು ಪ್ರಯೋಜನಕಾರಿ. ಸಾಂಪ್ರದಾಯಕವಾಗಿ ಇದು ದಿವ್ಯ ಔಷಧಿಯಾಗಿದೇ. ಇದು ಅನೇಕ ಆರೋಗ್ಯ ಮತ್ತು ಸೌಂದರ್ಯ ಪರಿಸ್ಥಿತಿಗಳಿಗೆ ಈ ಎಣ್ಣೆಯೂ ಜನಪ್ರಿಯವಾಗಿದೆ. 1, ಬೆಳ್ಳುಳ್ಳಿ ಎಣ್ಣೆಯು ಮೊಡವೆಗಳನ್ನು ಹೋಗಲಾಡಿಸಲು … Read more

ಹೂಕೋಸು ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕಂದ್ರೆ

Kannada News :ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಜೀವನಪೂರ್ತಿ ಇರುತ್ತದೆ. ಜೊತೆಗೆ ಮನುಷ್ಯನನ್ನು ಇಂಡಿ ಇಂಪ್ಪಿಮಾಡುತ್ತದೆ. ಈ ಕಾಯಿಲೆ ಬಗ್ಗೆ ವೈದ್ಯರು ಹೇಳುವ ಪ್ರಕಾರ ಒಮ್ಮೆ ಈ ಕಾಯಿಲೆ ಮನುಷ್ಯನಿಗೆ ಬಂದರೆ ಮತ್ತೆ ಹೋಗುವುದಿಲ್ಲ. ಅದರೆ ಕೆಲವೊಂದು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಇನ್ನು ಕೆಲವು ಆಹಾರವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. ಇನ್ನು ವೈದ್ಯರು ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಂಡು … Read more

ಕೊಬ್ಬರಿ ಜೊತೆ ಬೆಲ್ಲ ಸೇರಿಸಿದ್ರೆ ಎಂತಾ ಅದ್ಬುತ ಮನೆಮದ್ದು!

Jaggery with coconut :ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಗಳಿವೆ ಅನ್ನೋದು ಈಗಾಗಲೇ ತಿಳಿದಿದೆ. ಕೊಬ್ಬರಿ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನೋದರಿಂದಲೂ ಹಲವಾರು ಪ್ರಯೋಜನಗಳಿವೆ. ಕೊಬ್ಬರಿ ಮತ್ತು ಬೆಲ್ಲವು ಒಂದು ರೀತಿಯ ನೈಸರ್ಗಿಕ ಸಿಹಿಕಾರಕವಾಗಿದೆ, ಇದು ನಿಮಗೆ ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ​ಕೊಬ್ಬರಿ ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು–ಪ್ರೋಟೀನ್, ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ ಮತ್ತು ಫ್ಲೋರಿನ್ ಮತ್ತು ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ … Read more

1 ಬಾರಿ ಹಚ್ಚಿ ಸಾಕು, ಉದರಿದ ಕೂದಲು ಮತ್ತೆ ಡಬಲ್ ಆಗಿ ಬೆಳೆಯಲು ಮನೆಮದ್ದು !

Kannada health tips :ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಬೇಕಾಗುವ ಒಂದು ಹೇರ್ ಆಯಿಲ್ ಅನ್ನು ತಿಳಿಸಿಕೊಡುತ್ತೇವೆ.ಇದರಲ್ಲಿ ಕೂದಲ ಬೆಳವಣಿಗೆ ಆಗಲು ಎಲ್ಲಾ ನ್ಯೂಟ್ರೀಯಟ್ ಗಳು ಇವೇ. ಇವುಗಳಲ್ಲಿ ಬಳಸಿದ ಎಲ್ಲಾ ಪದಾರ್ಥಗಳು ಕೂದಲಿನ ಎಂತಹದೆ ಸಮಸ್ಸೆ ಇದ್ದರು ಕೂಡ ಕಡಿಮೆ ಮಾಡಿ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.ತುಂಬಾ ವೇಗವಾಗಿ ಕೂದಲು ಬೆಳೆಯುತ್ತದೆ. ಬೇಕಾಗುವ ಮೊದಲ ಪದಾರ್ಥ-ಮೆಂತೆ,ಕಪ್ಪು ಜೇರಿಗೆ,ಹಸಿ ಶುಂಠಿ,ಈರುಳ್ಳಿ-ಒಂದು ಚಮಚ ಮೆಂತೆ ಕಾಳು, ಒಂದು ಚಮಚ ಕಪ್ಪು ಜೀರಿಗೆ, ಅರ್ಧ ಇಂಚು ಹಸಿ ಶುಂಠಿ,2 ಈರುಳ್ಳಿ ಕಟ್ … Read more

ತೆಳ್ಳಗಿರುವವರು ಇವುಗಳನ್ನು ತಿಂದರೆ ಬೇಗನೆ ದಪ್ಪಗಾಗುತ್ತಾರೆ!

Kannada Health tips:ಈ ವಿಷಯದಲ್ಲಿ ಸಣ್ಣಗಿರುವವರು ಹೇಗೆ ದಪ್ಪ ಆಗಬೇಕು ಮತ್ತು ಯಾವ ಪದಾರ್ಥಗಳನ್ನು ತಿಂದರೆ ಬೇಗನೆ ದಪ್ಪವಾಗಬಹುದು ಎಂಬುದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ.ಅಷ್ಟೇ ಅಲ್ಲದೆ ನೀವು ತುಂಬಾ ಸಣ್ಣ ಇದ್ದರೆ ನಿಮಗೆ ಯಾವುದೇ ರೀತಿಯ ಕೆಲಸ ಮಾಡಲು ಆಗುವುದಿಲ್ಲ ಸುಸ್ತು ಮತ್ತು ನಿಶಕ್ತಿ ಆಗುತ್ತದೆ ಅದಕ್ಕಾಗಿ ನೀವು ನಾವು ಹೇಳುವಂತಹ ಪದಾರ್ಥಗಳನ್ನು ತಿಂದರೆ ಬೇಗನೆ ದಪ್ಪವಾಗಬಹುದು. ಮೊದನೆಯದಾಗಿ ಹಾಲನ್ನು ಕುಡಿಯಬೇಕು ಕೆನೆಭರಿತ ಹಾಲನ್ನು ಕುಡಿಯುವುದರಿಂದ ಬೇಗನೆ ತೂಕ ಹೆಚ್ಚು ಮಾಡಿಕೊಳ್ಳಬಹುದು.ಎರಡನೆಯದಾಗಿ ಆಲೂಗೆಡ್ಡೆಯನ್ನು ಅತಿ ಹೆಚ್ಚಾಗಿ ಸೇವಿಸುವುದರಿಂದ … Read more

ಕೇವಲ 2 ರೂಪಾಯಿಯಲ್ಲಿ ಭಯಂಕರ ಹಲ್ಲು ನೋವು ಮಾಯ!

Kannada Health tips :ಈ ಮನೆಮದ್ದು ಬಳಸುವುದರಿಂದ ತಕ್ಷಣ ಹಲ್ಲು ನೋವು ಕಡಿಮೆಯಾಗುತ್ತದೆ. ಹಲ್ಲು ಎಷ್ಟೇ ಹುಳುಕು ಆಗಿದ್ದರೂ ಕೂಡ ಕಡಿಮೆಯಾಗುತ್ತದೆ. ಹಲ್ಲಿನಲ್ಲಿರುವ ಹುಳ ಕೂಡ ಸತ್ತು ಹೋಗುತ್ತದೆ. ಈ ಮನೆಮದ್ದು ಬಳಸುವುದರಿಂದ ನಿಮಗೆ ಯಾವುದೇ ಕಾರಣಕ್ಕೂ ಹಲ್ಲು ನೋವಿನ ಸಮಸ್ಯೆ ಬರುವುದಿಲ್ಲ. ಮೊದಲು ಒಂದು ಎಸಳು ಬೆಳ್ಳುಳ್ಳಿ, ಒಂದು ಲವಂಗ, ಸ್ವಲ್ಪ ಪುದಿನ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ತೆಗೆದುಕೊಂಡು ಚೆನ್ನಾಗಿ ಜಜ್ಜಬೇಕು.ನಂತರ ಉಂಡೆ ರೀತಿ ಮಾಡಿಕೊಂಡು ಹಲ್ಲು ನೋವು ಇರುವ ಜಾಗಕ್ಕೆ ಇಟ್ಟುಕೊಳ್ಳಬೇಕು.ನಂತರ … Read more

1 ಲೋಟ ಹಾಲು ಈ ತರ ಮಾಡಿ ಕುಡಿದರೆ ದೇಹದ ಮೇಲೆ ಎಂತಾ ಪರಿಣಾಮ ಬೀರತ್ತೆ ಗೊತ್ತಾ?

Kannada Health tips :ಈ ತರ ಮಾಡಿ ಕುಡಿದರೆ ರಕ್ತ ಶುದ್ದಿಯಲ್ಲಿ ತುಂಬಾನೇ ಮಹತ್ವಪೂರ್ವದ ಪಾತ್ರವಹಿಸುತ್ತದೆ.ಅಡುಗೆ ಮನೆಯಲ್ಲಿ ಬೇರೆ ಬೇರೆ ರೀತಿಯ ಸಾಂಬಾರ್ ಪದಾರ್ಥಗಳನ್ನು ಪ್ರತಿಯೊಬ್ಬರೂ ಬಳಸುತ್ತಾರೆ.ಕೆಲವು ಸಾಂಬಾರು ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಒಣ ಶುಂಠಿ ಪುಡಿಯಿಂದ ಬೇರೆ ಬೇರೆ ರೀತಿಯ ಮನೆಮದ್ದುಗಳನ್ನು ಮಾಡಿಕೊಳ್ಳುತ್ತಿವಿ. ಒಣ ಶುಂಠಿ ಪುಡಿಯಿಂದ ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಯನ್ನು ದೂರ ಇಡುವುದಕ್ಕೆ ಸಹಾಯ ಆಗುತ್ತದೆ ಇನ್ನು ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದು ಸ್ವಲ್ಪ … Read more

Sapota/Chickoo Benifits :ಸಪೋಟ ಹಣ್ಣು ತಿನ್ನುವುದರಿಂದ ಇಷ್ಟೆಲ್ಲಾ ಉಪಯೋಗ ಇದೆಯಾ?

Sapota/Chickoo Benifits :ಅಪ್ಪಟ ಕಂದು ಬಣ್ಣದ ಚಿಕ್ಕೂ ,ಸಪೋಟ ಅಥವಾ ಸ್ಪಾಡಿಲ್ಲಾ ಫ್ರೂಟ್ ಎಂದು ಕರೆಯುವ ಈ ಸಿಹಿಯಾದ ಹಣ್ಣು ಸಪೋಟೇಸೀ ಎಂಬ ಸಸ್ಯವರ್ಗ ಕ್ಕೆ ಸೇರಿದೆ. ಇದೇ ಕಾರಣ ಕ್ಕೆ ಇದನ್ನು ಸಪೋಟ ಎಂದು ಕರೆಯುತ್ತಾರೆ. ನೋಡಲಿ ಕ್ಕೆ ಕಿವಿ ಹಣ್ಣಿನ ಒಂದು ಭಾರ ವನ್ನು ಚೂಪಾಗಿ ಸಿ ದಂತೆ ಕಾಣುವ ಈ ಹಣ್ಣಿನ ಹೊರಕವಚ ತೆಳುವಾಗಿದ್ದು ಒಳ ಗಣ ತಿರುಳು ಮೊದಲೇ ಕತ್ತರಿಸಿ ಟ್ಟಂತೆ ಐದಾರು ಭಾಗಗಳಿದ್ದು ನಡುವೆ ಕಪ್ಪು ಮತ್ತು ಉದ್ದದ ಬೀಜ … Read more