Kannada Health Tips :ಮಲಗುವ ಮುಂಚೆ ಚಿಟಿಕೆ ತಿನ್ನಿರಿ ದಿನಾಲು ನಿಮ್ಮ ಹೊಟ್ಟೆ ಹೇಗೆ ಕರಗುತ್ತೆ ನೋಡಿ,ಹತ್ತು ದಿವಸದಲ್ಲಿ ಹತ್ತು ಕೆಜಿ!

Kannada Health Tips :ಬೇಗ ಸಣ್ಣ ಆಗಬೇಕಾ ಈ ಕೆಲಸ ತಪ್ಪದೆ ಮನೆಯಲ್ಲಿ ಮಾಡಿ.ಮಲಗುವ ಮುನ್ನ ಚಿಟಿಕೆಯಷ್ಟು ತಿನ್ನಿ ಸಾಕು,ಒಂದೆ ವಾರದಲ್ಲಿ ಹೇಗೆ ಬೊಜ್ಜು ಕರಗುತ್ತೆ ಅಂತ ನೀವೆ ನೋಡಿ,ನಂಬಲು ಅಸಾಧ್ಯ ಈ ಮನೆಮದ್ದಿನ ಚಮತ್ಕಾರ.ಮಲಗುವ ಮುಂಚೆ ಇದನ್ನು ಚಿಟಿಕೆ ತಿನ್ನಿರಿ ಸಾಕು ಹತ್ತು ದಿನದಲ್ಲಿ ಹತ್ತು ಕೆಜಿ ತೂಕ ಕಡಿಮೆ ಆಗೋದು ಪಕ್ಕ.ಈ ವಿಡಿಯೋ ನೋಡಿ.ಮಲಗುವ ಮುನ್ನ ಚಿಟಿಕೆಯಷ್ಟು ತಿನ್ನಿ ದಿನಾ ನಿಮ್ಮ ಹೊಟ್ಟಡ ಹೇಗೆ ಕರಗುತ್ತೆ ನೋಡಿ.10 ದಿನದಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಿ.ಒಬಿಸಿಟಿ … Read more

ತುಂಬೆ ಗಿಡದ ಉಪಯೋಗಗಳು!

Medicinal Benefits of leucas- tumbe plant,health benifits in kannadaತುಂಬೆ ಗಿಡ ನೆಲದಿಂದ ಒಂದೆರಡು ಎತ್ತರಕ್ಕೆ ಬೆಳೆದಿರುತ್ತದೆ. ಈ ಗಿಡ ಹೂವು ಬಿಟ್ಟಾಗ ಮಾತ್ರ ಸ್ವಲ್ಪ ಗಮನವನ್ನು ಸೆಳೆಯುತ್ತದೆ. ಇದರ ಹೂವು ಶಿವನಿಗೂ ಕೂಡ ಪ್ರಿಯವಾದ ಹೂವು. ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರು. ಈಗಲೂ ಕೂಡ ಶಿವನಿಗೆ ಈ ಹೂವು ಇಷ್ಟ ಅಂತ ಹೇಳಿ ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ. … Read more

Kannada Health Tips :ಆಲೂಗಡ್ಡೆಯಲ್ಲಿ ಸೌಂದರ್ಯದ ಗುಣಗಳು ಏನು ಗೊತ್ತಾ?

Kannada Health Tips :ಇದು ಕೇವಲ ಹೊಟ್ಟೆಯ ಹಸಿವು ನೀಗಿಸಲು ಮಾತ್ರವಲ್ಲ, ಚರ್ಮ ಮತ್ತು ಕೂದಲ ಸೌಂದರ್ಯ ಹೆಚ್ಚಿಸಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ಚರ್ಮದ ಮತ್ತು ಕೂದಲ ಪೋಷಣೆಗಾಗಿ ಮತ್ತು ನೈಸರ್ಗಿಕ ಸೌಂದರ್ಯ ಪಡೆಯಲು ಆಲೂಗಡ್ಡೆಯನ್ನು ಅಲಕ್ಷಿಸುವಂತೆಯೇ ಇಲ್ಲ. ಅದೆಲ್ಲಾ ಸರಿ, ಆಲೂಗಡ್ಡೆಯ ಇಷ್ಟೆಲ್ಲಾ ಗುಣಗಳನ್ನು ಪಡೆದುಕೊಳ್ಳುವುದಾದರೂ ಹೇಗೆ? ಬನ್ನಿ, ಆಲೂಗಡ್ಡೆಯನ್ನು ಬಳಸಿ ಸೌಂದರ್ಯವನ್ನು ಹೇಗೆ ಅದ್ಭುತವಾಗಿ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನೋಡೋಣ…Do you know the beauty qualities of potatoes? ಕಣ್ಣುಗಳ ಕಪ್ಪು ವರ್ತುಲವನ್ನು ನಿವಾರಿಸಲು-ಕಣ್ಣುಗಳ … Read more

Kannada Health Tips :ಆಲೂಗಡ್ಡೆ ಸಿಪ್ಪೆ ಸಮೇತ ತಿಂದ್ರೆ ಪರಿಣಾಮ ಏನಾಗತ್ತೆ ಗೊತ್ತಾ ಅಚ್ಚರಿ ಆದ್ರೂ ಸತ್ಯ

Kannada Health Tips :ನಮಗೆ ಸಾಮಾನ್ಯವಾಗಿ ಎಲ್ಲ ಕಡೆ ಗಳಲ್ಲಿ ಸಿಗುವಂತಹ ಒಂದು ತರಕಾರಿ ಅಂತ ಹೇಳಿದ ರೆ ಆಲೂಗಡ್ಡೆ ನಮಗೆ ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಸಹಾಯ ಆಗುತ್ತೆ. ಪ್ರತಿದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಬಳಸಬಹುದು. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ತನಕ ಬೇರೆ ಬೇರೆ ತರದ ಅಡುಗೆ ಗಳಲ್ಲಿ ಇದನ್ನು ನಾವು ಬಳಸ್ತೀವಿ. ಆದ್ರೆ ಕೆಲವೊಬ್ಬರು ಆಲೂಗಡ್ಡೆಯನ್ನ ತಿನ್ನೋ ದಿಕ್ಕೆ ಹಿಂದೇಟು ಹಾಕ್ತಾರೆ. ಅಲ್ವ ಗ್ಯಾಸ್ ಜಾಸ್ತಿ ಆಗುತ್ತೆ, ತೂಕ … Read more

ದಿನಾಲೂ 1ಬಾಳೆಹಣ್ಣು ಚಮತ್ಕರ ನೋಡಿ!

ಬಾಳೆಹಣ್ಣು ವಿಶ್ವದ ಎಲ್ಲಾ ಭಾಗದಲ್ಲೂ ಸುಲಭವಾಗಿ ಸಿಗುತ್ತದೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು ಹಲವಾರು ಆರೋಗ್ಯ ಲಾಭಗಳು ದೊರೆಯುತ್ತದೆ.ಇದು ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಬಾಳೆಹಣ್ಣಿನಲ್ಲಿ ಸೇಬು ಗಿಂತಲೂ ಹೆಚ್ಚು ಪೋಷಕಾಂಶ ಇದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಬಾಳೆಹಣ್ಣಿನಲ್ಲಿ ಸಿರೋಟಿನ್ … Read more

ರಾತ್ರಿ ನಿದ್ದೆ ಚೆನ್ನಾಗಿ ಆಗ್ಬೇಕು ಅಂದ್ರೆ ಟೀ ಕುಡಿಯಿರಿ

Kannada News :ರಾತ್ರಿ ನಿದ್ದೆ ಚೆನ್ನಾಗಿ ಬೇಕು ಅಂದ್ರೆ ಟೀ ಕುಡಿಯಿರಿ. ರಾತ್ರಿ ನಿದ್ದೆ ಬರ ಲ್ವಾ? ಹಾಗಾದ್ರೆ ಟೀ ಕುಡೀ ರಿ ನಿದ್ದೆ ಬರುತ್ತೆ ಬ್ಲಾಕ್‌ನ ಮಿಲನ ಯಾವ ಟೀ ಕುಡಿದ ರೆ ರಾತ್ರಿ ನಿದ್ದೆ ಚೆನ್ನಾಗಿ ಬರುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಟೀ ಬೇಕು ಟೀ ಕುಡೀ ತಿಲ್ಲ ಅಂದ್ರೆ ಬಾತ್ ರೂಂಗೆ ಹೋಗೋಕೆ ಆಗಲ್ಲ ಅನ್ನೋ ರು ಸುಮಾರು ಜನ ಇದ್ದಾರೆ. ಅದರಲ್ಲಿ ನಾನು ಒಬ್ಬ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ … Read more

ಒಣ ಕಮ್ಮಿಗೆ ಸುಲಭ ಪರಿಣಾಮಕಾರಿ ಮನೆ ಮದ್ದು!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಣ ಕಮ್ಮಿಗೆ ಸುಲಭ ಪರಿಣಾಮಕಾರಿ ಮನೆ ಮದ್ದು ಯಾವುದು ಅಂತ ಇಂದಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಒಣ ಕೆಮ್ಮಿಗೆ gargling ತುಂಬಾ ಒಳ್ಳೆಯದು, gargling ಮಾಡಲು ಒಂದು ಲೋಟ ಬೆಚ್ಚನೆಯ ನೀರು ಒಂದು ಚಮಚ ಉಪ್ಪು, ಒಂದು ಚಮಚ ಅರಿಶಿಣ ಪುಡಿ ಹಾಕಿ gargling ಮಾಡಿ. ಇದಕ್ಕೆ 4 ರಿಂದ 5 … Read more

ಅಶ್ವಗಂಧ ಹೀಗೆ ಬಳಸಿದ್ರೆ ಗಂಡಸರು ಮಿಸ್ ಮಾಡದೆ ನೋಡಿ

ಹೆಣ್ಣು ಮಕ್ಕಳಲ್ಲಿ ಸರ್ವೇಸಾಮಾನ್ಯವಾಗಿ ಕಾಡುವಂತಹ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ದೂರ ಇಡುವುದಕ್ಕೆ ಅಶ್ವಗಂಧ ತುಂಬಾ ಸಹಾಯ ಆಗುತ್ತೆ ನಮ್ಮ ಹಳೆಯ ಕಾಲದ ಆಹಾರ ಪದ್ಧತಿಗಳಲ್ಲಿ ಅಶ್ವಗಂಧವನ್ನು ಆಲ್ಮೋಸ್ಟ್ ಬಳಸ್ತಾ ಇದ್ರು ಅಲ್ವಾ ಬೇರೆ ಬೇರೆ ತರಹದ ಬಳಸಲು ಔಷಧಿಗಳ ರೂಪದಲ್ಲಿ ಅಥವಾ ಆಹಾರದಲ್ಲಿ ಕೆಲವೊಂದರಲ್ಲಿ ಮಾಡಿಕೊಳ್ಳುತ್ತಿದ್ದರು ಅಶ್ವಗಂಧಿ ಗಿಡಮೂಲಿಕೆ ಏನಿದೆ ತುಂಬಾ ಸಹಾಯ ಆಗುತ್ತೆ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ … Read more

ಕಾಡು ಕೊತ್ತಂಬರಿ ಸೊಪ್ಪು! ಬಿಳಿ ತೊನ್ನು ಸಮಸ್ಯೆಯನ್ನು 100% ಗ್ಯಾರಂಟಿ ವಾಸಿಮಾಡುತ್ತೆ

ನಮ್ಮ ಸುತ್ತಮುತ್ತ ಹಲವಾರು ಗಿಡಮೂಲಿಕೆಗಳಿರುತ್ತವೆ ಆದರೆ ನಮಗೆ ಅದರ ಸರಿಯಾದ ಉಪಯೋಗ ತಿಳಿದಿರುವುದಿಲ್ಲ. ಅಂತಹ ಒಂದು ವಿಶಿಷ್ಟ ಸಸ್ಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಕೊತ್ತಂಬರಿಯಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಕಾಡು ಕೊತ್ತಂಬರಿ ಕೂಡ ಒಂದು ನಾವಿಂದು ಕಾಡು ಕೊತ್ತಂಬರಿಯನ್ನು ಯಾವುದಕ್ಕೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಕೆಲವರಿಗೆ ಚರ್ಮವ್ಯಾದಿ ಸಮಸ್ಯೆ ಇರುತ್ತದೆ ಅದರಲ್ಲಿ ಕೆಲವರಿಗೆ ಬಿಳಿ ತೊನ್ನುಗಳಾಗುತ್ತವೆ. ತೊನ್ನು ಆದವರನ್ನು ಬೇರೆಯವರು ಇಷ್ಟಪಡುವುದಿಲ್ಲ ಅವರೊಡನೆ ಬೆರೆಯುವುದಿಲ್ಲ ಅವರಿಂದ ಎನನ್ನಾದರು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರಿಗೆ ಬೈಯುತ್ತಾರೆ ಅದು ಅವರು ಮಾಡಿರುವ … Read more

ಈ ಗಿಡ ಚಿನ್ನಕ್ಕಿಂತ ಹೆಚ್ಚು ಉತ್ತಮ ಆರೋಗ್ಯಕ್ಕೆ ಈ ಒಂದು ಗಿಡ ಇದ್ದರೆ ಸಾಕು!

ನಮಸ್ಕಾರ ಸ್ನೇಹಿತರೆ, ಹಲವರ ಮನೆಯ ಹಿತ್ತಿಲಲ್ಲಿ ಇರುವ ಒಂದು ಅತ್ಯದ್ಭುತ ಸಸ್ಯವೆಂದರೆ ಅದೇ “ದೊಡ್ಡಪತ್ರೆ”. ಇದನ್ನು ಸಂಭರ ಬಳ್ಳಿ ಕರ್ಪೂರವಳ್ಳಿ ಎಂದು ಕೂಡ ಕರೆಯುತ್ತಾರೆ, ದೊಡ್ಡ ಪತ್ರೆ ಗಿಡ ಹಾಗೂ ಎಲೆಗಳು ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ ಆದ್ದರಿಂದ ಈ ದಿನ ಈ ಗಿಡದಿಂದ ದೊರೆಯುವ ಆರೋಗ್ಯ ಲಾಭಗಳೇನು? ಹಾಗೂ ಯಾವ ಆರೋಗ್ಯ ಸಮಸ್ಯೆಗೆ ಈ ದೊಡ್ಡಪತ್ರೆಯನ್ನು ಹೇಗೆ ಬಳಸಬಹುದು? ಎಂದು ತಿಳಿದುಕೊಳ್ಳೋಣ ಜ್ವರ ಕೆಮ್ಮು ಶೀತ ಗಂಟಲು ನೋವುಗಳ ನಿವಾರಣೆಗೆ ಉತ್ತಮ ದೊಡ್ಡಪತ್ರೆಯ … Read more