ಕೆಂಪು ಪೇರಳೆ ಹಣ್ಣು ದಿನಕ್ಕೆ ಒಂದು ಬಾರಿ ಹೀಗೆ ಸೇವಿಸಿ ನೋಡಿ ಮಧುಮೇಹ ಯಾವತ್ತೂ ಬರಲ್ಲ!

ಸೀಬೆಕಾಯಿ, ಪೇಚೆ ಕಾಯಿ, ಪೇರಳೆಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಈ ಫಲ ಬಿಳಿ, ತಿಳಿ ಹಳದಿ,ಕೆಂಪು ಅಥವಾ ತಿಳಿ ಗುಲಾಬಿ ಬಣ್ಣದಲ್ಲಿ ಬರುತ್ತದೆ ಪೇರಳೆಯನ್ನು ತೀರ ಮಾಗಿದ ಮೇಲೆ ತಿನ್ನುವುದಕ್ಕಿಂತ ಸ್ವಲ್ಪ ಕಾಯಿ ಇದ್ದಾಗಲೇ ತಿನ್ನುವುದು ಸೂಕ್ತ ತೀರಾ ಹಣ್ಣಾಗಿದ್ದರೆ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಕಾಣಬಹುದು ಸ್ವಲ್ಪ ಸಿಹಿ ಚೂರು ಹುಳಿ ಸ್ವಭಾವವನ್ನು ಹೊಂದಿರುವ ಈ ಫಲ ಕಾಯಿ ಇದ್ದಾಗ ಸ್ವಲ್ಪ ಒಗರು ಇರುತ್ತದೆ ಪೇರಳೆ ಹಣ್ಣಿನ ಬಣ್ಣ ಯಾವುದೇ ಇರಲಿ ಈ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು … Read more

ಈ ಸತ್ಯ ತಿಳಿದ್ರೆ ದಿನಾ ಕೊಬ್ಬರಿ ತಿನ್ನೋಕೆ ಶುರು ಮಾಡ್ತಿರಾ!

ನಮಸ್ಕಾರ ಸ್ನೇಹಿತರೆ ಒಣಕೊಬ್ಬರಿಯನ್ನು ಎಲ್ಲರ ಮನೆಯಲ್ಲಿ ಉಪಯೋಗ ಮಾಡುತ್ತಾರೆ ಇದನ್ನು ಅಡುಗೆಯಲ್ಲಿ ಉಪಯೋಗಿಸುತ್ತೇವೆ ಬೇರೆ ಬೇರೆ ತರಹ ಸಿಹಿ ಪದಾರ್ಥಗಳಿಗೆ ಇದನ್ನು ಉಪಯೋಗಿಸುತ್ತೇವೆ ಇದು ನಮ್ಮ ದೇಹಕ್ಕೆ ತುಂಬಾನೆ ಒಳ್ಳೆಯದು ಆರೋಗ್ಯದ ದೃಷ್ಟಿಯಿಂದ ನಾವು ಇವತ್ತಿನ ಲೇಖನದಲ್ಲಿ ಒಣಕೊಬ್ಬರಿ ಇಂದ ನಮ್ಮ ದೇಹಕ್ಕೆ ಏನೇನು ಲಾಭ ಆಗುತ್ತದೆ ಎನ್ನುವುದನ್ನು ಹೇಳುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಒಣ ಕೊಬ್ಬರಿಯಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ … Read more

ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಐದು ಆಹಾರ ಪದಾರ್ಥಗಳು

ಮೊದಲನೆಯ ಉಪಾಯ ಉತ್ತಮವಾದಂತಹ ಕೊಬ್ಬು ಉತ್ತಮವಾದ ಕೊಬ್ಬಿನಲ್ಲಿ ಎರಡು ರೀತಿಯ ಆಯ್ಕೆಗಳಿರುತ್ತವೆ ಒಂದು ವರ್ಜಿನ್ ಕೋಕೋನಟ್ ಹಾಯ್ ಎರಡನೆಯದಾಗಿ ಅಮೆಜಾನ್ ತ್ರೀ ಇದು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ದೇಹದ ತೂಕ ಕಡಿಮೆ ಮಾಡಲು ನಿಮ್ಮನ್ನು ಹೆಚ್ಚುಗೊಳಿಸಲು ಇದು ಸಹಾಯವನ್ನು ಮಾಡುತ್ತದೆ ಈ ಆಯಿಲನ್ನು ನಾವು ಬೆಳಿಗ್ಗೆ 2ಚಮಚ ಮಧ್ಯಾಹ್ನ ಎರಡು ಚಮಚೆ ರಾತ್ರಿ ಎರಡು ಚಮಚ ಉಪಯೋಗಿಸಿದರೆ ಸಾಕು ಉತ್ತಮ ಆರೋಗ್ಯ ಪೋಷಕಾಂಶಗಳು ದೊರೆಯುತ್ತದೆ ನನ್ನಲ್ಲಿ ಲಾರಿ ಕಮಲವಿದೆ ಇದರಲ್ಲಿರುವ ಎಲ್ಲ ಪೋಷಕಾಂಶವು ನಮ್ಮ ಆರೋಗ್ಯವನ್ನು ವೃದ್ಧಿಸುವ … Read more

ಈ 5 ಧಾನ್ಯಗಳನ್ನು ತಿಂದರೆ ಈ ಜನ್ಮದಲ್ಲಿ ಕಾಯಿಲೆ ಬರೋಲ್ಲ!

ಮನುಷ್ಯ ಅಂದ ಮೇಲೆ ಕಾಯಿಲೆ ಬಂದೆ ಬರುತ್ತದೆ. ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ. ಇಷ್ಟೆಲ್ಲಾ ಮಾಡೋ ಬದಲು ನಿಮ್ಮ ಹತ್ತಿರ ಇರೋ ದಿನಸಿ ಅಂಗಡಿಗೆ ಹೋಗಿ ಕೆಳಗೆ ತಿಳಿಸಿರೋ ಸಿರಿಧಾನ್ಯಗಳನ್ನ ತೊಗೊಂಡ್ ಬಂದು ತಿಂದ್ರೆ ತುಂಬಾ ಆರೋಗ್ಯವಾಗಿರುತ್ತೀರಿ. ರುಚಿರುಚಿಯಾದ ಬಿಸಿಬೇಳೆಬಾತ್, ಪಲಾವ್, ಇಡ್ಲಿ, ದೋಸೆ, ನಿಪ್ಪಟ್ಟು, ಚಕ್ಕುಲಿ, ಉಪ್ಪಿಟ್ಟು, ರೊಟ್ಟಿ, ಪೊಂಗಲ್ ಎಲ್ಲಾ ಮಾಡ್ಕೊಂಡು ತಿಂದ್ರೆ ಅಕ್ಕಿ, ಗೋಧಿಗಿಂತ ಹೆಚ್ಚು ಕ್ಯಾಲ್ಶಿಯಂ, ಐರನ್ ಮತ್ತು ಫಾಸ್ಫರಸ್ ಮತ್ತು ಮ್ಯಾಂಗನೀಸ್ ಅಂಶ ಈ … Read more

ಈ ಒಂದು ತರಕಾರಿ ಸೇವನೆ ಮಾಡಿದರೆ ಸಾಕು, ಮಾಯವಾಗಿ ಬಿಡುತ್ತದೆ ಬಿಪಿ ಶುಗರ್

ನಮ್ಮ ಆರೋಗ್ಯಕ್ಕೆ ಏನು ಬೇಕೋ ಅದು ನಮಗೆ ಪ್ರಕೃತಿ ದತ್ತವಾಗಿಯೇ ಸಿಗುತ್ತದೆ. ಪ್ರತಿ ಋತುವಿಗೆ ಅನುಗುಣವಾಗಿ ನಮ್ಮ ದೇಹಕ್ಕೆ , ಆರೋಗ್ಯಕ್ಕೆ ಅಗತ್ಯವಾಗಿರುವ ಹಣ್ಣು ತರಕಾರಿಗಳು ಪ್ರಕೃತಿ ನಮಗೆ ಕರುಣಿಸುತ್ತದೆ. ವಿಶೇಷವಾಗಿ ಚಳಿಗಾಲದ ದಿನಗಳಲ್ಲಿ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ತರಕಾರಿಗಳಿವೆ. ಚಳಿಗಾಲದಲ್ಲಿ, ಹೇರಳವಾಗಿ ಸಿಗುವ ತರಕಾರಿಗಳಲ್ಲಿ ಮೂಲಂಗಿ ಕೂಡಾ ಒಂದು.  ಮೂಲಂಗಿ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಮೂಲಂಗಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಬಿಪಿ, ಶುಗರ್ ಮತ್ತು ಕ್ಯಾನ್ಸರ್ ನಂತಹ ಅನೇಕ ಕಾಯಿಲೆಗಳನ್ನು ತಪ್ಪಿಸಲು ಇದು  ಸಹಕಾರಿ.  … Read more

ಬೆಂಡೆಕಾಯಿಯಲ್ಲಿದೆ ಈ ರೋಗಗಳಿಗೆ ಪರಿಹಾರ.!

ಬೆಂಡೆಕಾಯಿಯನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. ನಮ್ಮ ದೇಶದಲ್ಲಿ ಇದನ್ನು ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಇದು ತಿನ್ನಲು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇದು ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸೋಡಿಯಂ ಅನ್ನು ಹೊಂದಿರುತ್ತದೆ. ಬೆಂಡೆಕಾಯಿಯಲ್ಲಿ ಫೋಲೇಟ್ ಮತ್ತು ವಿಟಮಿನ್ ಬಿ9 ನಂತಹ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ಮೆದುಳು ತನ್ನ ಕೆಲಸವನ್ನು ಸರಿಯಾಗಿ ಮಾಡಲು ಬಹಳ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಅಲ್ಲದೇ ಬೆಂಡೆಕಾಯಿ ನಿಮ್ಮ ತೂಕವನ್ನು ಕಡಿಮೆ ಮಾಡಲು … Read more

ಒಬ್ಬರೆ ಬೆತ್ತಲೆ ಮಲಗಿ ಈ ಪ್ರಯೋಜನಗಳನ್ನ ಪಡೆಯಿರಿ!

ಬೆತ್ತಲೆಯಾಗಿ ಮಲಗುವುದರಿಂದ ನಿಮ್ಮ ಸಂಪೂರ್ಣ ಆರೋಗ್ಯವನ್ನು ವೃದ್ದಿಯಾಗುತ್ತದೆ ಎಂದಲ್ಲ. ಬದಲಿಗೆ ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದು. ವಿವಸ್ತ್ರರಾಗಿ ಮಲಗುವುದರಿಂದ ದೇಹದ ಮೇಲೆ ಆಗುವ ಕೆಲವು ಪ್ರಯೋಜನಗಳನ್ನು ನೀವು ಗಮನಿಸಲೆಬೇಕು. ಬೆತ್ತಲೆಯಾಗಿ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ. ಇವುಗಳಲ್ಲಿ ಕೆಲವನ್ನು ನೀವು ಕೇಳಿರಬಹುದು ಇನ್ನೂ ಕೆಲವು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಬೇಗನೆ ನಿದ್ರೆ ಬರುತ್ತದೆ : ನೀವು ಹೇಗೆ ನಿದ್ರಿಸುತ್ತೀರಿ ಎಂಬುದಕ್ಕೆ ನಿಮ್ಮ ದೇಹದ ಉಷ್ಣತೆಯ ಮೇಲೆ ನಿರ್ಧಾರವಾಗಿರುತ್ತದೆ. ಬೆತ್ತಲಾಗಿ ಮಲಗುವುದಿರಿಂದ ನಿಮ್ಮ ದೇಹ ತಂಪಾಗುತ್ತದೆ. ಬಟ್ಟೆ ಇಲ್ಲದೆ ಮಲಗುವುದು ನಿಮ್ಮ ದೇಹದ … Read more

ರಾತ್ರಿ ಈ 5 ಆಹಾರಗಳನ್ನು ಸೇವಿಸಬೇಡಿ, ಇವು ಆರೋಗ್ಯಕ್ಕೆ ಹಾನಿ!

ರಾತ್ರಿ ಹೆಚ್ಚಾಗಿ ಜನ ಹೋಟೆಲ್, ರಸ್ತೆ ಬದಿ ಆಹಾರಗಳನ್ನು ಸೇವಿಸಲು ಇಷ್ಟ ಪಡುತ್ತಾರೆ. ಆದ್ರೆ, ಆಯುರ್ವೇದ ವೈದ್ಯರ ಪ್ರಕಾರ, ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು. ಅದಕ್ಕೆ ಅದರದ್ದೆ ಆದ ನಿಯಮಗಳನ್ನು ಸರಿಯಾಗಿ ಅನುಸರಿಸದಿದ್ದರೆ ಭಾರಿ ಅರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ರಾತ್ರಿ ವೇಳೆ ಯಾವ 5 ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಯೋಣ. ಸಂಸ್ಕರಿಸಿದ ಆಹಾರ ಮತ್ತು ತಿಂಡಿಗಳನ್ನು ಸೇವಿಸಬೇಡಿ-ಅನೇಕರು ರಾತ್ರಿ ಮಲಗುವ ಮೊದಲು ಕೆಲವು ತಿಂಡಿಗಳು, ಉಪ್ಪು ಅಥವಾ ಸಂಸ್ಕರಿಸಿದ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇಂತಹ ಅನೇಕ … Read more

ನಿತ್ಯ ರಾತ್ರಿ ಹಾಲಿಗೆ ಈ ವಸ್ತು ಬೆರೆಸಿ ಕುಡಿಯಿರಿ! ಆಮೇಲೆ ಮ್ಯಾಜಿಕ್‌ ನೋಡಿ

ಮಧುಮೇಹವು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯವಾಗಿರುವ ಒಂದು ಆರೋಗ್ಯ ಸ್ಥಿತಿಯಾಗಿದೆ. ರೋಗವು ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರೋಗಿಗಳಿಗೆ ಸಹಾಯ ಮಾಡುವ ಜೀವನಶೈಲಿಯ ಬದಲಾವಣೆಯ ಅಗತ್ಯವಿರುತ್ತದೆ. ಇದಕ್ಕೆ ಮಧುಮೇಹ ರೋಗಿಯ ಕಡೆಯಿಂದ ಸಾಕಷ್ಟು ಸಮರ್ಪಣೆ ಮತ್ತು ಪ್ರಾಮಾಣಿಕತೆಯ ಅಗತ್ಯವಿರುತ್ತದೆ ಏಕೆಂದರೆ ಅವರು ತಮ್ಮ ಆಹಾರ ಮತ್ತು ತಾಲೀಮು ಅಭ್ಯಾಸಗಳನ್ನು ಸ್ಥಿರವಾಗಿ ನಿಯಂತ್ರಿಸಬೇಕಾಗುತ್ತದೆ. ನೀವು ರಾತ್ರಿ ಮಲಗುವ ಮುನ್ನ ಕೆಲವು ಆಹಾರವನ್ನು ಸೇವಿಸುವುದರಿಂದ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ನಿಮ್ಮ … Read more

ಮಹಿಳೆಯರು ಹಾಲಿನಲ್ಲಿ ಅರಿಶಿನ ಹಾಕಿ ಕುಡಿದರೆ ಆರೋಗ್ಯಕ್ಕಿದೆ ಈ ಪ್ರಯೋಜನಗಳು!

ಕೆಲವು ವಸ್ತುಗಳನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇಂದು ನಾವು ಅರಿಶಿನ ಹಾಲಿನ ಬಗ್ಗೆ ಮಾತನಾಡುತ್ತಿದ್ದೇವೆ. ಮಹಿಳೆಯರು ಅರಿಶಿನ ಹಾಲನ್ನು ಸೇವಿಸಿದರೆ, ಅದರಿಂದ ಅವರು ಆರೋಗ್ಯಕ್ಕೆ ತುಂಬಾ ಪ್ರಯೋಜನವನ್ನು ಪಡೆಯುವುದು ಮಾತ್ರವಲ್ಲ, ಅವರ ಆರೋಗ್ಯವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಂತಹ ಮಹಿಳೆಯರು ಈ ಸಮಸ್ಯೆಗಳ ಬಗ್ಗೆ ತಿಳಿದಿರುವುದು ಮುಖ್ಯ. ಇಂದಿನ ಲೇಖನವು ಈ ವಿಷಯದ ಮೇಲೆ. ಮಹಿಳೆಯರು ಅರಿಶಿನದ ಹಾಲನ್ನು ಸೇವಿಸಿದರೆ ಅದರಿಂದ ಆಗುವ ಲಾಭಗಳೇನು ಎಂಬುದನ್ನು ಇಂದು ನಾವು ಈ … Read more