ಇಂದು ಶ್ರಾವಣದ ಕೊನೆ ಬುಧವಾರ!312ವರ್ಷಗಳ ನಂತರ 4ರಾಶಿಯವರಿಗೆ ರಾಜಯೋಗ ಧನವಂತರು ನೀವೇ ನೋಡಿ

ಇಂದು ಶ್ರಾವಣದ ಕೊನೆ ಬುಧವರಾ ಕುಭೇರನ ನೇರ ದೃಷ್ಟಿ ಈ 4 ರಾಶಿಯವರ ಮೇಲೆ ಬೀಳಲಿದ್ದು ಇವರ ಜೀವನವೆ ಬದಲಾಗಲಿದೆ. ಈ 4 ರಾಶಿಗಳ ಮೇಲೆ ಕುಭೇರನ ನೇರ ದೃಷ್ಟಿ ಬೀಳಲಿದ್ದು ಈ 4 ರಾಶಿಯವರು ಜೀವನದಲ್ಲಿ ಯಶಸ್ಸನ್ನ ಸಾಧಿಸಲಿದ್ದಾರೆ ಎಂದು ಹೇಳುತ್ತಿದೆ ಇಂದಿನ ಜ್ಯೋತಿಷ್ಯ ಶಾಸ್ತ್ರ. ಇಂದು ರಾಶಿ ಮಂಡಲದಲ್ಲಿ ಕೆಲವು ಬದಲಾವನೆ ಆಗಿದ್ದು. ಕೆಲವು ರಾಶಿಗಳ ಜೀವನದಲ್ಲಿ ಬದಲಾವಣೆ ಆಗಲಿದೆ.ಈ 4 ರಾಶಿಯವರು ಆದಷ್ಟು ಬೇಗ ಸಿರಿವಂತರು ಆಗುತ್ತೀರಾ.ಸ್ವಾಮಿ ಸುಬ್ರಹ್ಮಣ್ಯ ದೇವರ ಆಶೀರ್ವಾದದಿಂದ ಈ ಒಂದು ರಾಶಿಯವರ ಮೇಲೆ ಇರುವುದರಿಂದ ಇವರು ಮಾಡುವ ಎಲ್ಲ ಕೆಲಸಗಳು, ವ್ಯಾಪಾರಗಳು, ಉದ್ಯೋಗಗಲ್ಲಿ ಲಾಭ ಇವರದ್ದಾಗಲಿದೆ.ಅಗಾದರೆ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗುವಂತಹ ಈ ರಾಶಿಗಳು ಯಾವುದು ಎಂದರೆ,

1ಮಿಥುನ ರಾಶಿ-ರಾಶಿ ಮಂಡಲದಲ್ಲಿ ಆದ ಬದಲಾವಣೆಯಿಂದ ಈ 4 ರಾಶಿಯವರಿಗೆ ಸಿಗಲಿದೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣ ಆಶೀರ್ವಾದ. ಅಂದಿನಿಂದ ಈ ರಾಶಿಯವರು ಜೀವನದಲ್ಲಿ ಪಟ್ಟಂತಹ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.ಇವರ ಜೀವನ ಸುಖಕರವಾಗಿ ಸಾಗಲಿದೆ. ಮಾಡುವಂತಹ ಉದ್ಯೋಗದಲ್ಲಿ ನಿಮಗೆ ಬರ್ತಿ ಸಿಗುವಂತಹ ಎಲ್ಲ ಸಾಧ್ಯತೆ ಇದ್ದು ಶ್ರಮ ಪಟ್ಟು ಕೆಲಸ ಮಾಡಿದರೆ ಇನ್ನೂ ಕೂಡ ತುಂಬಾ ಒಳ್ಳೆಯದಾಗುತ್ತದೆ.

2, ತುಲಾ ರಾಶಿ=ಕುಭೇರನ ಕೃಪೆಯಿಂದ ಮಾಡುವಂತಹ ವ್ಯಾಪಾರ, ವ್ಯವಹಾರದಲ್ಲಿ ಬಾಳಷ್ಟು ಲಾಭವನ್ನು ಗಳಿಸಲಿದ್ದಾರೆ ಮತ್ತು ಇವರಿಗೆ ವಿವಿಧ ಮೂಲದ ಆದಾಯ ಬರಲಿದ್ದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿಕೊಳ್ಳಿ. ದೂರದ ಪ್ರಯಾಣದಿಂದ ನಿಮಗೆ ಲಾಭ ಸಿಗುತ್ತದೆ. ಹಾಗೆ ಸಂಸಾರದಲ್ಲಿ ನೆಮ್ಮದಿ ಇಲ್ಲದವರಿಗೆ ಸಂಸಾರದಲ್ಲಿ ನೆಮ್ಮದಿ ಸಿಗಲಿದೆ. ಬಂಧುಗಳ ಆಗಮನ ನಿಮಗೆ ಸಂತೋಷ ತರಲಿದೆ ಹಾಗೂ ನಿಮ್ಮ ಸ್ನೇಹಿತರ ಸಹಾಯ ಸಿಗಲಿದ್ದು ನೀವು ಇಟ್ಟ ಹೆಜ್ಜೆ ಅನ್ನು ಯಾವುದೇ ಕಾರಣಕ್ಕೂ ಹಿಂದಿಡಬೇಡ.

3,ಕನ್ಯಾ ರಾಶಿ-ಈ ಒಂದು ರಾಶಿಯವರಿಗೆ ಪಟ್ಟ ಕಷ್ಟಕ್ಕೆ ಇಂದಿನಿಂದ ಪ್ರತಿಫಲ ಸಿಗಲಿದೆ.ದೇವರ ಕೃಪೆ ಸದಾ ನಿಮ್ಮ ಮೇಲೆ ಇರುವುದರಿಂದ ಯಾವುದಾದರೂ ಹೊಸ ವ್ಯಾಪಾರ ಮಾಡಲು ಇದು ಒಳ್ಳೆಯ ಸಮಯ.ಮಾಡುವ ಮುನ್ನ ದೇವರಿಗೆ ಪೂಜೆ ಮಾಡಿ. ಸಂತಾನ ಭಾಗ್ಯ ಕೂಡಿ ಬರದೇ ಇರುವವರಿಗೆ ಸಂತಾನ ಭಾಗ್ಯ ಕೂಡಿಬರಲಿದೆ ಮದುವೆ ಮಾತುಕತೆಗೆ ಇದು ಬಹಳ ಒಳ್ಳೆಯ ಸಮಯ.

4, ಕಟಕ ರಾಶಿ-ಈ ಒಂದು ರಾಶಿಯವರು ಬಹಳ ಅದೃಷ್ಟಶಾಲಿ ಎಂದು ಹೇಳಬಹುದು. ದೇವರ ಆಶೀರ್ವಾದ ಇವರ ಮೇಲೆ ಬೀಳಲಿದೆ.

Leave a Comment