ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮೀ ಮನೆಯಲ್ಲಿ ನಿಲ್ಲೋದಿಲ್ಲ! 

5 mistakes of house wife makes lakshmi angry :ಮನೇಲಿ ಮುತ್ತೈದೆಯರು ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಅನ್ನೋ ಕುತೂಹಲಕಾರಿ ಮಾಹಿತಿಯನ್ನ ನಿಮಗೆ ತಿಳಿಸಿಕೊಡ್ತಿನಿ. ಮಹಿಳೆಯರು ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡ ಬಾರದು ಅಂತ ನೋಡೋಣ.

ಮೊದಲನೆಯದಾಗಿ ಸಂಜೆ ವೇಳೆಗೆ ಬಟ್ಟೆ ಗಳನ್ನು ಒಗೆಯ ಬಾರದು. ಸಂಜೆ ವೇಳೆಯ ಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲ ವಾದ್ದರಿಂದ.ಆ ಸಮಯ ದಲ್ಲಿ ಬಟ್ಟೆ ಹೋಗೋದು ಸೂಕ್ತ ವಲ್ಲ.ಮಹಿಳೆಯರು ಉದ್ದವಾಗಿ ಉಗುರುಗಳನ್ನ ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದರ ಜೋತೆಗೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೆ ಹಣ ಕಾಸಿನ ಸಮಸ್ಯೆ ಉದ್ಭವ ವಾಗುತ್ತೆ. ಮಹಿಳೆಯರು ಹೆಚ್ಚು ಹೊತ್ತು ನಿದ್ರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಒಂದ ಲ್ಲ ಒಂದು ಸಮಸ್ಯೆ ಎದುರಾಗುತ್ತೆ. ಯಾವುದೇ ಕೆಲಸ ಕೈ ಹಾಕಿದ್ರು ಕೂಡ ಯಶಸ್ಸು ಲಭಿಸುವುದಿಲ್ಲ.

ಮಂಗಳವಾರ ಹಾಗೂ ಶುಕ್ರವಾರದ ದಿನ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರು ಹಾಕ ಬಾರದು. ಕೆಲವರು ಜೀವನದಲ್ಲಿ ಮಾನಸಿಕವಾಗಿ ನೊಂದು ಯಾವಾಗಲೂ ಕಣ್ಣೀರು ಹಾಕ್ತಾರೆ. ಆದ್ರೆ ಇದು ಮನೆಗೆ ಶ್ರೇಯಸ್ಸಲ್ಲ..ತಪ್ಪದೇ ನಿಮ್ಮ ಮನೆಯ ಅಂಗಳ ದಲ್ಲಿ ರಂಗೋಲಿ ಯನ್ನು ಹಾಕಿ.ಎಷ್ಟೋ ಜನರ ಮನೆಯಲ್ಲಿ ತುಳಸಿ ಪೂಜೆ ಯನ್ನು ಮಾಡುವುದಿಲ್ಲ. ಇದು ತಪ್ಪು.

ತಪ್ಪ ದೆ ಮುತ್ತೈದೆಯ ರು ತುಳಸಿ ಪೂಜೆಯನ್ನು ಮಾಡಬೇಕು. ಹೆಣ್ಣು ಮಕ್ಕಳು ಕೂದಲನ್ನು ಕಟ್ಟದೆ ಪೂಜೆ ಯನ್ನು ಮಾಡಬಾರದು. ಇದರಿಂದ ಪೂಜೆಯ ಫಲ ಸಿಗೋದಿಲ್ಲ. ಹಾಗಾಗಿ ಮಡಿ ಯಿಂದ ಪೂಜೆ ಮಾಡಬೇಕು. ಯಾವುದೇ ಶುಭ ಸಮಾರಂಭ ಗಳಿಗೆ ಹೋಗುವಾಗ ಅಥವಾ ಮನೆ ಇರುವಾಗಲೂ ಕೂಡ ಮುತ್ತೈದೆಯರು ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳ ಬೇಕು.ಇಲ್ಲ ದಿದ್ದರೆ ನಿಮಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ತಪ್ಪುಗಳನ್ನು ಮಾಡಿದೆ. ಮುತ್ತೈದೆಯ ರು ಲಕ್ಷ್ಮೀ ಯನ್ನು ನಿಮ್ಮ ಮನೆಗೆ ಆಹ್ವಾನಿಸಿ ಕೊಳ್ಳಿ.

ಹಿಂದೂ ಧರ್ಮ ದಲ್ಲಿ ಅಲಂಕಾರಕ್ಕೆ ಹೆಚ್ಚಿನ ಮಹತ್ವ ವಿದೆ. ಅದರ ಲ್ಲೂ ಮುತ್ತೈದೆ ಯರು 16 ರೀತಿಯ ಅಲಂಕಾರ ವನ್ನು ಮಾಡಿಕೊಳ್ಳ ಬೇಕು ಅಂತ ಹೇಳ ಲಾಗುತ್ತೆ. ಕೈಗೆ ಬಳೆ, ಹಣೆ ಗೆ ಕುಂಕುಮ ಹಸ್ತ ಕ್ಕೆ ಮದರಂಗಿ ಹಾಗೆ ಕಾಲಿಗೆ ಅರಗಿನ ಬಣ್ಣ ವನ್ನು ಹಚ್ಚಿ ಕೊಳ್ಳುವ ಸಂಪ್ರದಾಯ ವಿದೆ. ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಲ್ಲಿ ಬಳೆ ಪ್ರಮುಖ ಪಾತ್ರ ವನ್ನ ವಹಿಸುತ್ತೆ. ಜಾತಿ, ಮತ ಬೇಧ ವಿಲ್ಲದೆ ಎಲ್ಲ ಹೆಣ್ಣುಮಕ್ಕಳು ಕೂಡ ಬಳಿ ಧರಿಸ್ತಾರೆ. ಆದ್ರೆ ನಿಮ್ಮ ಬಳೆ ಗಳನ್ನ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಬಿಟ್ಟು ಅಕ್ಕ ಪಕ್ಕದ ಹೆಣ್ಣು ಮಕ್ಕಳಿಗೆ ಅಥವಾ ಗೆಳತಿಯರಿಗೆ ನೀಡ ಬಾರದು.

ಹೆಣ್ಣುಮಕ್ಕಳಿಗೆ ಎಷ್ಟು ಒಡ ವೆ ವಸ್ತ್ರ ಇದ್ರು ಕೂಡ ಮತ್ತು ಬೇಕು ಅಂತ ಅನ್ನಿಸುತ್ತೆ.ನಿಮ್ಮ ಬಳಿ ಹೆಚ್ಚು ಒಡ ವೆ ಅಥವಾ ವಸ್ತ್ರ ಇರೋದ ನ್ನ ನೋಡಿ ಅಕ್ಕಪಕ್ಕದ ಮನೆಯ ವರು ತಮಗೂ 1 ದಿನ ಹಾಕೊಳ್ಳೋದು ಕೊಡಿ ಅಂತ ಕೇಳ ಬಹುದು. ಆದರೆ ನಿಮ್ಮ ಬಳೆ ಗಳನ್ನ ಮಾತ್ರ ಎಂದಿಗೂ ತೆಗೆದುಕೊಳ್ಳ ಬೇಡಿ. ಮನೆಗೆ ಬರುವ ಮುತ್ತೈದೆಯ ರಿಗೆ ಅರಿಶಿನ ಕುಂಕುಮ ನೀಡುವುದು ಹಿಂದುಗಳ ಸಂಪ್ರದಾಯ. ಆದರೆ ಇಲ್ಲಿ ಕೆಲ ಮಹಿಳೆಯರು ಮಾಡುವ ತಪ್ಪು ಏನು ಅಂದ್ರೆ ತಾವು ಬಳಸುವ ಅರಿಶಿನ ಕುಂಕುಮ ವನ್ನೇ ಬಂದ ಹೆಣ್ಣು ಮಕ್ಕಳಿಗೂ ಕೂಡ ಕೊಟ್ಟು ಬಿಡುತ್ತಾರೆ. ಆದರೆ ಹೀಗೆ ಮಾಡ ಬಾರದು. ನೀವು ಬಳಸಿದ ಕ್ಕೆ ಬೇರೆ ಅರಿಶಿನ ಕುಂಕುಮ ವನ್ನು ತೆಗೆದುಕೊಳ್ಳ ಬೇಕು ಮತ್ತು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಕೊಡೋದಕ್ಕೆ ಬೇರೆ ಅರಿಶಿನ ಕುಂಕುಮ ವನ್ನ ಎತ್ತಿ ಡಬೇಕು.

ಹಾಗೆ ನೀವು ತಲೆ ಗೆ ಮುಡಿದ ಹೂವನ್ನು ಬೇರೆಯವರಿಗೆ ಬಿಟ್ಟುಕೊಡ ಬಾರದು. ಉದಾಹರಣೆ ಗೆ
ನೀವು ಮೂಡಿ ದಂತ ಮಲ್ಲಿಗೆ ಹೂವು ಸುಂದರ ವಾಗಿದ್ದು ನಿಮ್ಮ ಗೆಳತಿ ಅದನ್ನ ನೋಡಿ ಅದರಲ್ಲಿ ಸಣ್ಣ ತುಂಡ ನ್ನು ಕೊಡು ಅಂತ ಕೇಳಿದ್ರೆ ನೀವು ಅದನ್ನು ಬಿಚ್ಚಿ ಕೊಡ ಬಾರದು. ನೀವು ಧರಿಸಿದ ಹೂವಿನ ಮಾಲೆ ಯಿಂದ ಒಂದು ವನ್ನು ಕೂಡ ಬೇರೆ ಹೆಣ್ಣು ಮಕ್ಕಳಿಗೆ ನೀಡಿದ ರೆ ನಿಮ್ಮ ಪುಣ್ಯ ವೆಲ್ಲ ಅವರಿಗೆ ಹೋಗಿ ಅವರ ಪಾಪ ವೆಲ್ಲ ನಿಮಗೆ ಬರುತ್ತೆ.

ನೀವು ಬಳಸುವ ಚಿನ್ನ ಮತ್ತು ಬೆಳ್ಳಿ ಸಾಮಗ್ರಿಗಳ ನ್ನ ಸಂಬಂಧಿಕರಿಗೆ ಬಿಟ್ಟು ಬೇರೆ ಯಾರಿಗೂ ಕೊಡ ಬಾರದು. ಸ್ನೇಹಿತರಿಗೆ ಅಥವಾ ಪರಿಚಯದವರಿಗೆ ಲ್ಲ ನೀವು ಬಳಸುವ ಚಿನ್ನ ಬೆಳ್ಳಿ ಯನ್ನು ಕೊಡ ಬಾರದು. ಚಿನ್ನ ವನ್ನ ಲಕ್ಷ್ಮಿ ರೂಪ ಅಂತ ಪರಿಗಣಿಸ ಲಾಗುತ್ತೆ. ಬೆಳ್ಳಿಯ ನ್ನ ಬೆಳಕು ಅಂತ ಹೇಳ ಲಾಗುತ್ತೆ. ಹಾಗಾಗಿ ನೀವು ಚಿನ್ನ ಬೆಳ್ಳಿಯ ನ್ನ ಬೇರೆ ನೀಡಿದ್ರೆ ನಿಮ್ಮ ಅದೃಷ್ಟ ಮತ್ತು ನಿಮ್ಮ ಮನೆಯ ಬೆಳಕ ನ್ನ ಬೇರೆಯ ರಿಗೆ ಕೊಟ್ಟಂತ ಆಗುತ್ತೆ. ಹಾಗೆ ನೀವು ಬಳಸುವ ಕಾಡಿಗೆಯ ನ್ನು ಕೂಡ ಬೇರೆಯವರಿಗೆ ನೀಡ ಬೇಡಿ. ಬೇಕಾದರೆ ಬೇರೆ ಕೊಡು ಅಂತಾ ನೆ ಬೇರೆ ಕಾಡಿಗೆ ಡಬ್ಬ ವನ್ನು ತಂದಿಡಿ.

ಹೆಣ್ಣುಮಕ್ಕಳು ಯಾವುದೇ ಕಾರಣ ಕ್ಕೂ ಕೂಡ ಬರೀ ಹಣೆಯ ಲ್ಲಿ ಇರ ಬಾರದು. ಸದಾಕಾಲ ಹಣೆಯ ಲ್ಲಿ ಕುಂಕುಮ ವನ್ನು ಇಟ್ಟುಕೊಂಡಿರಬೇಕು. ಇಲ್ಲ ದಿದ್ದರೆ ಮಹಾ ಲಕ್ಷ್ಮಿಯ ಕೋಪ ಕ್ಕೆ ಗುರಿಯಾಗ ಬೇಕಾಗುತ್ತೆ. ಕೆಲವು ಹೆಣ್ಣುಮಕ್ಕಳಿಗೆ ಉಗುರುಗಳ ನ್ನ ಕಡಿಯೋ ಕೆಟ್ಟ ಅಭ್ಯಾಸ ಇರುತ್ತೆ. ಇದು ತಪ್ಪು. ಯಾವುದೇ ಕಾರಣ ಕ್ಕೂ ಕೂಡ ಉಗುರು ಕಚ್ಚ ಬಾರದು. ಇದರಿಂದ ಹೆಣ್ಣು ಮಕ್ಕಳ ಲ್ಲಿ ಸಹನೆ ಅನ್ನೋದು ಕ್ಷೀಣ ವಾಗುತ್ತೆ ಅಂತ ಹೇಳ ಲಾಗುತ್ತೆ ಹಾಗು ದಾರಿ ಉಂಟಾಗುತ್ತೆ ಉಗುರು ಕಚ್ಚೋದು ಅಥವಾ ಉಗುರು ಬೆಳೆಸುವುದು ಇಂತಹ ತಪ್ಪುಗಳನ್ನು ಮಾಡ ಬಾರದು.

5 mistakes of house wife makes lakshmi angry ಕೆಲವು ಫ್ಯಾಷನ್ ಗೋಸ್ಕರ ಈ ರೀತಿ ಕೆಲಸ ಗಳನ್ನು ಮಾಡುತ್ತಾರೆ. ಆದರೆ ಇದು ಬಹಳ ತಪ್ಪು. ಇದರಿಂದ ಆರೋಗ್ಯದಲ್ಲಿಯೂ ಕೂಡ ಏರುಪೇರು ಆಗುವ ಸಾಧ್ಯತೆ ಹೆಚ್ಚಾಗಿರುತ್ತೆ. ಅಲ್ಲದೆ ಆರ್ಥಿಕ ವಾಗಿಯೂ ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ವೀಕ್ಷಕರೇ ನೋಡುವ ಮನೆಯಲ್ಲಿ ಮುತ್ತೈದೆಯ ರು ಅಪ್ಪಿತಪ್ಪಿ ಯೂ ಈ ತಪ್ಪ ನ್ನು ಮಾಡ ಬೇಡಿ ಅನ್ನೋ ಕುತೂಹಲಕಾರಿ ಮಾಹಿತಿಯನ್ನು ತಿಳಿಸಿ ಕೊಟ್ಟಂತಹ ಇವತ್ತಿನ ಈ ವಿಡಿಯೋ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀನಿ ಇಷ್ಟ ಆದ್ರೆ ಈ ವಿಡಿಯೋ ಗೆ ಒಂದು ಟಿಕೇಟ್ ಕೊಡಿ. ಹಾಗೇ ನೇ ಈ ದಿನ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡ ಕ್ಕೆ ಮರಿ ಬೇಡಿ ಹಾಗೆ ನಿ ಜಿ ಟ್ಯೂಬ್ ಚಾನೆಲ್ ನ ಸಬ್ ಮಾಡಿಕೊಳ್ಳೋದಕ್ಕೆ ಮರಿ ಬೇಡಿ. ಜೆಡಿಎಸ್ ಗಳು ನಿಮಗೆ ಇಷ್ಟ ಆದ್ರೆ ಇದ ಕೆಳಗ ಡೆ ಇರುವಂತಹ ಜಾಗ ಮತ್ತು ಬ್ಯುಸಿನೆಸ್ ಮಾಡಿ.

Leave a Comment