ಆರು ಮಂಗಳವಾರ ಕ್ರಮ ತಪ್ಪದೇ ಈ ನಾಲ್ಕು ಕೆಲಸ ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗಿರಲಿದೇ

ಆರು ಮಂಗಳವಾರ ಕ್ರಮ ತಪ್ಪದೇ ಈ ನಾಲ್ಕು ಕೆಲಸ ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗಿರಲಿದೇ ಆರು ಮಂಗಳವಾರಗಳು ಈ ಕೆಲಸವನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇದರಿಂದ ಶ್ರೀ ಮಹಾಲಕ್ಷ್ಮಿಯ ಅನುಗ್ರಹವು ನಿಮಗೆ ನಿಮ್ಮ ಮನೆಗೆ ಬೀಳುತ್ತದೆ ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗುತ್ತದೆ

ಇನ್ನು ಮೊದಲನೆಯದಾಗಿ ಎರಡು ಚಿಕ್ಕ ಚಿಕ್ಕ ಮಡಿಕೆಗಳನ್ನು ಹರಿಯುತ್ತಿರುವ ನದಿಗೆ ಖಾಲಿಯಾಗಿ ಹರಿಯಲು ಬಿಡಿ ಇದೇ ರೀತಿ ಕ್ರಮ ತಪ್ಪದೇ 6 ಮಂಗಳವಾರಗಳು ಮಾಡಿದರೆ ಶ್ರೀಲಕ್ಷ್ಮಿಯ ಅನುಗ್ರಹವು ನಿಮಗೆ ಒಲಿಯುತ್ತದೆ…ಎರಡನೆಯದಾಗಿ ನಿಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಸುಲಿದ ತೆಂಗಿನಕಾಯಿಗೆ ಕುಂಕುಮ ಅರಿಷಿಣ ಹಚ್ಚಿ ನಿಮ್ಮ ಇಷ್ಟಾರ್ಥವನ್ನು ಧ್ಯಾನಿಸಿ ಅದನ್ನು ಹರಿಯುವ ನೀರಿಗೆ ಅರಿಯಲು ಬಿಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಈ ರೀತಿ 6ವಾರಗಳ ಮಾಡಿದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತದೆ

ಇನ್ನು ಮೂರನೆಯದಾಗಿ ನಮ್ಮ ಪುರಾತನ ಸಂಪ್ರದಾಯವಾದ ಅರ್ಥ ದರ್ಶನದಿಂದ ಬೆಳಿಗ್ಗೆ ಎದ್ದ ತಕ್ಷಣ ಎರಡು ಕರಗಳನ್ನು ನಿಮ್ಮ ಕಣ್ಣಿಗೆ ಹಚ್ಚಿಕೊಂಡು ಅಂಗೈಯನ್ನು ತಿಕ್ಕಿ ಕಣ್ಣಿಗೆ ಹಚ್ಚಿಕೊಂಡು ಇಡು ನಮಸ್ಕರಿಸಿ ನೋಡಿಕೊಳ್ಳಿ ಇತರ ದರ್ಶನದಿಂದ ಶ್ರೀ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಒಲಿದು ಬರುತ್ತದೆ..ಇನ್ನು ಕೊನೆಯದಾಗಿ ಮೂಕ ಪ್ರಾಣಿಗಳಿಗೆ ಆಹಾರವನ್ನು ತಿನ್ನಿಸಿದರೆ ಜನ ಮತ್ತು ನಿಮ್ಮನೆ ಎಲ್ಲ ವೃದ್ಧಿ ಆಗುತ್ತದೆ

Leave a Comment