ಗುಪ್ತ ಲಕ್ಷ್ಮಿ ಮಂತ್ರ ಕೇಳಿದ ಕೂಡಲೇ ನಿಮ್ಮ ಕಣ್ಣುಗಳಿಂದ ಚಮತ್ಕಾರ ನೋಡಿ.

ಲಕ್ಷ್ಮಿ ದೇವಿಯನ್ನು ಚಂಚಲ ದೇವಿ ಎಂದು ಸಹ ಕರೆಯುತ್ತಾರೆ ಯಾರು ತುಂಬಾ ಚಂಚಲ ದಿಂದ ಇರುತ್ತಾರೋ ಅವರ ತಾಯಿ ಲಕ್ಷ್ಮೀದೇವಿ ಆಗಿರುತ್ತಾರೆ ಹಣವು ಯಾವಾಗಲೂ ಒಂದೇ ಕಡೆ ಇರುವುದಿಲ್ಲ ಅಲ್ಲಿ-ಇಲ್ಲಿ ಎಂದು ತಿರುಗಾಡುತ್ತವೆ ಇರುತ್ತಾರೆ ಒಂದು ಸಂಚಿಕೆಯಲ್ಲಿ ತಾಯಿ ಲಕ್ಷ್ಮೀದೇವಿಯ ಕೆಲವು ರಹಸ್ಯಗಳನ್ನು ತಿಳಿಸುತ್ತೇವೆ ಹಲವಾರು ಜೀವನದ ಜನರಲ್ಲಿ ಲಕ್ಷ್ಮೀದೇವಿಯ ಅವಶ್ಯಕತೆ ತುಂಬಾ ಇದ್ದೇ ಇರುತ್ತದೆ ಆದರೆ ಕೆಲವರಿಗೆ ತಾಯಿ ಲಕ್ಷ್ಮೀದೇವಿಯ ಕೃಪೆಯು ಸಹ ದೊರೆಯುವುದಿಲ್ಲ ಯಾರು ತುಂಬಾ ಚಂಚಲ ಮನಸ್ಥಿತಿಯನ್ನು ಹೊಂದಿರುತ್ತಾರೆ ಅವರ ಗಳಿಗಾಗಿ ಲಕ್ಷ್ಮೀದೇವಿಯು ಬೇಗ ಒಲಿಯುತ್ತಾಳೆ

ಯಾರ ಮನೆಯಲ್ಲಿ ಭೋಗ ವಸ್ತುಗಳು ಸುಖಕರವಾಗಿರುತ್ತದೆ ಅಂತಹ ಮನೆಗಳಲ್ಲಿ ಲಕ್ಷ್ಮೀದೇವಿಯು ಗೂಬೆಯ ಮುಖಾಂತರ ಮನೆಗೆ ಪ್ರವೇಶಿಸುತ್ತಾಳೆ ಯಾರು ಮಹಿಳೆಯರಿಗೆ ಅವಮಾನ ಮಾಡದೇ ಇರುವವರು ಮತ್ತು ಹೆಚ್ಚು ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ ಇಂತಹ ಸ್ಥಿತಿಯಲ್ಲಿ ಲಕ್ಷ್ಮಿ ದೇವಿಯ ಕಮಲದ ಮೇಲೆ ವಿರಾಜನಗೊಂಡ ನಿಮ್ಮ ಬಳಿ ಸ್ಥಾಪನೆಗಳು ತ್ತಾರೆ.

ಭಗವಂತ ಶಿವನ ಮಂತ್ರವನ್ನು ಪಡಿಸುವ ಅವರಿಗೆ ಲಕ್ಷ್ಮಿ ದೇವಿಯ ಕೃಪೆ ಆಗಿರುತ್ತದೆ ಲಕ್ಷ್ಮಿ ದೇವಿಯು ನಿಮಗೆ ಒಲಿಯಬೇಕಾದರೆ ನೀವು ಯಾವಾಗಲೂ ಸಹ ನಿಮ್ಮ ತಲೆಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಗಲೀಜಾದ ಮತ್ತು ಮೈಲಿಗೆಯ ಬಟ್ಟೆಯನ್ನು ಧರಿಸಬಾರದು ಮತ್ತು ನೀವು ಮಲಗುವ ಜಾಗದಲ್ಲಿ ಶ್ರೀಗಂಧದ ಸುವಾಸನೆ ಬರಬೇಕು ಮಲಗುವಾಗ ಗಂಧದ ವಾಸನೆಯು ನಿಮ್ಮ ಪ್ರವೇಶ ಮಾಡಿದರೆ ನಿಮಗೆ ತುಂಬಾ ಅದೃಷ್ಟ ಬರುತ್ತದೆ ಚಂದನ ಲೇಪವನ್ನು ನಮ್ಮ ಮಕ್ಕಳ ಮೇಲೆ ಹಚ್ಚಿದರೆ ನಮಗೆ ಹೆಚ್ಚಿನವು ಒಳಿತು ಆಗುತ್ತದೆ ಈ ಮೂಲಕ ಮಣಿಪುರಚಕ್ರ ಪ್ರಬಲ ಮತ್ತು ಪ್ರಚಂಡವಾಗಿ ಇರುತ್ತದೆ ಇದೇ ರೀತಿಯಾಗಿ ಕಮಲದ ಹೂವಿನ ಎಣ್ಣೆಯನ್ನು ಹೊಕ್ಕಳ ಮೇಲೆ ಹಚ್ಚಿದರೆ ಈ ಮೂಲಕ ಮಣಿಪುರ ಚಕ್ರವು ಶಕ್ತಿಶಾಲಿಯಾಗುತ್ತದೆ ಹೊಕ್ಕಳು ಕಮಲದ ಕೇಂದ್ರವಾಗಿದೆ ಮತ್ತು ಇದು ಧನ ಸಂಪತ್ತಿನ ಕೇಂದ್ರವೂ ಸಹ ಆಗಿರುತ್ತದೆ ಇದು ಸೌಭಾಗ್ಯ ಮತ್ತು ಸುಖವನ್ನು ಆಕರ್ಷಣೆ ಮಾಡುವಂತಹ ಕೇಂದ್ರವೂ ಸಹ ಆಗಿದೆ.

ನಾವು ಸ್ನಾನ ಮಾಡುವಾಗ ನಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಸ್ವಚ್ಛಗೊಳಿಸಬೇಕು ಇಲ್ಲವಾದರೆ ಇದರಿಂದ ದುರ್ಭಾಗ್ಯ ಹೆಚ್ಚಾಗುತ್ತದೆ ಮತ್ತು ಯಾವಾಗ ಈ ರೀತಿ ಆಗುತ್ತದೆ ಅಂತಹ ವ್ಯಕ್ತಿಗಳಲ್ಲಿ ಮನಸ್ಸಿನಲ್ಲಿ ಭಯ ಅನ್ನುವುದು ಹೆಚ್ಚಾಗಿ ಉಂಟಾಗುತ್ತದೆ ಏಕೆಂದರೆ ಇದು ಮಣಿಪುರಚಕ್ರ ಸ್ಥಾನವಾಗಿದೆ ನಿಮ್ಮ ಮಣಿಪುರಚಕ್ರ ಶಕ್ತಿಶಾಲಿಯಾಗಬೇಕು ಎಂದರೆ ತಾಯಿ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಪ್ರಭಾವ ನಿಮ್ಮ ಮೇಲೆ ಇರಬೇಕು ಎಂದರೆ ಇದನ್ನು ನೀವು ತಿಳಿದುಕೊಳ್ಳಿ ರುದ್ರಾಕ್ಷಿ ಮಾಲೆಯಿಂದ ಪ್ರತಿದಿನ ಈ ಒಂದು ಮಂತ್ರವನ್ನು ಜಪಿಸಬೇಕು ಎಲ್ಲ ಜನರು ಪೂಜೆಯನ್ನು ಮಾಡುತ್ತಾರೆ

ಅದರ ಜೊತೆ ಕಮಲದ ಮಾಲೆಯಿಂದ ಅಥವಾ ರುದ್ರಾಕ್ಷಿಮಾಲೆ ಯಿಂದ ಈ ಒಂದು ಜಪವನ್ನು ಮಾಡಿದರೆ ಲಕ್ಷ್ಮೀದೇವಿಯು ತುಂಬಾ ಬೇಗ ಆಕರ್ಷಣೆ ಗುಂಡು ಧನ ಸಂಪತ್ತನ್ನು ಹೆಚ್ಚಾಗಿ ನೀಡುತ್ತಾಳೆ ಮತ್ತು ಬಡತನ ಸಹ ಇದರಿಂದ ಖಾಲಿಯಾಗುತ್ತದೆ ಬಡವರು ತುಂಬಾ ಬೇಗ ಶಕ್ತಿಶಾಲಿ ಆಗುತ್ತಾರೆ ಮುದ್ದು ಹೆಚ್ಚಿನ ಶ್ರೀಮಂತರು ಸಹ ಆಗುತ್ತದೆ ಈ ಮಂತ್ರವನ್ನು ಜಪಿಸಿ ಕುಬೇರ ದೇವರು ಧನ ಸಂಪತ್ತಿನ ಅಧಿಕಾರಿಯಾಗಿದ್ದಾರೆ ಈ ಮಂತ್ರವನ್ನು ಈಗ ನೀವು ಗಮನವಿಟ್ಟು ಕೇಳಿ ಓಂ ಶ್ರೀಂ ಕ್ಲೀಂ ಕ್ರೀಂ ಕಮಲ ವಾಸಿಯೇ ಸ್ವಾಹ ಇದು ತುಂಬಾ ಸುಲಭವಾದ ಮಂತ್ರವಾಗಿದೆ ಈ ಮಂತ್ರವನ್ನು ಪ್ರತಿದಿನ ಮಲಗುವ ಸಮಯದಲ್ಲಿ ಅಥವಾ ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು ಜಪ ಮಾಡಬಹುದಾಗಿದೆ

Leave a Comment