ಮಹಾಶಿವರಾತ್ರಿಯಂದು ಈ 3 ಕೆಲಸಗಳನ್ನು ಈ ರೀತಿ ಮಾಡಿ ಎಲ್ಲಾ ಕಷ್ಟಗಳು ಕಳೆದು ನಿಮ್ಮ ಆಸೆ ಈಡೇರುವುದು!

ಮಾರ್ಚ್ 8ನೇ ತಾರೀಕು ಮಹಾಶಿವರಾತ್ರಿ ಇದೆ. ಶಿವ ಭಕ್ತರಿಗೆ ವಿಶೇಷವಾದ ದಿನವಿದು.ಶಿವ ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನ ಆರಾಧನೆಯಲ್ಲಿ ನಿರತರಾಗುತ್ತಾರೆ. ಶಿವನ ಪೂಜೆ ಆರಾಧನೆ ಜೊತೆ ಈ 3 ಕೆಲಸಗಳನ್ನು ಶಿವರಾತ್ರಿ ದಿನ ಮಾಡಿದರೆ ಈಶ್ವರ ಬಹುಬೇಗನೆ ಭಕ್ತರಿಗೆ ಒಲಿಯುತ್ತಾನೆ.ಶೀಘ್ರವೇ ನಿಮ್ಮ ಆಸೆಯು ಈಡೇರುತ್ತವೆ. ನಿಮ್ಮ ಎಲ್ಲಾ ಆಸೆ ಈಡೇರಬೇಕು ಎಂದರೆ ಮಹಾಶಿವರಾತ್ರಿ ದಿನ ಶಿವ ಪೂಜೆಯ ಜೊತೆ ಓಂ ನಮಃ ಶಿವಾಯ ಸೋಮಯಾನಮ್ ಎನ್ನುವ ಮಂತ್ರವನ್ನು ಜಪಿಸಿ.

ನೀವು ಶಿವನ ಪೂಜೆ ವೇಳೆ ಈ ಮಂತ್ರವನ್ನು ಜಪಿಸಿದರೇ ನಿಮ್ಮ ಮನೆಯಲ್ಲಿ ಗಲಾಟೆಗಳು ಶಮನ ಆಗುತ್ತದೆ.ಇದರ ಜೊತೆ ಶಿವರಾತ್ರಿ ದಿನ ಶಿವಲಿಂಗಕ್ಕೆ ಅಕಳಿನ ಹಾಲನ್ನು ಅರ್ಪಿಸಿದರೆ ಜಗಳ ಗಲಾಟೆ ಕಡಿಮೆ ಆಗಲಿದೆ. ಕೆಲಸದ ಸಮಸ್ಸೆಯಿಂದ ಬಳಲುತ್ತಿರುವವರಿಗೆ ಹಾಗು ಕೆಲಸದಲ್ಲಿ ಉನ್ನತಿ ಬಯಸುತ್ತಿರುವವರು ಶಿವರಾತ್ರಿ ದಿನ ಶಿವನಿಗೆ ಜೇನುತುಪ್ಪವನ್ನು ಅರ್ಪಿಸಿ. ನೌಕರಿಯಲ್ಲಿ ಬರುವ ಅಡೆತಡೆಗಳು ದೂರವಾಗಿ ಲಾಭ ಆಗುತ್ತಾದೇ. ಕೌಟುಂಬಿಕ ಸಮಸ್ಸೆ ನಿವಾರಣೆ ಆಗಬೇಕು ಎಂದರೆ ಕೆಂಪು ಚಂದನವನ್ನು ಶಿವನಿಗೆ ಅರ್ಪಿಸಿ.ಹೀಗೆ ಮಾಡಿದರ್ ಯಶಸ್ಸು ಸಿಗಲಿದೆ. ವೈವಾಹಿಕ ಜೀವನ ಸುಖಕರವಾಗಿರಲಿದೆ ಮತ್ತು ಆರ್ಥಿಕ ವೃದ್ಧಿ ಆಗಲಿದೆ.

Leave a Comment