ಬರುವ ಭಾನುವಾರದಂದು ಮನೆ ಬಾಗಿಲ ಮುಂದೆ ಈ 2 ಬೆರೆಸಿ ಎರಚಿದರೆ ಅಷ್ಟ ದರಿದ್ರ ಸರ್ವನಾಶ!ಕೇಳಿದಷ್ಟು ಹಣ ಕೈ ಸೇರುತ್ತದೆ!

ಎಂತಹದೆ ಸಮಸ್ಸೆ ಇದ್ದರು ಪರಿಹಾರ ಎನ್ನುವುದು ಇದ್ದೆ ಇರುತ್ತದೆ. ಅದರೆ ಅದನ್ನು ಮಾಡುವ ಮುನ್ನ ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಅದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ನಕಾರಾತ್ಮಕತೆಯಿಂದ ಕೂಡಿರುವ ಮನೆಯಲ್ಲಿ ಯಾವುದೇ ಕೂಡ ಏಳಿಗೆ ಕೂಡ ಆಗುವುದಿಲ್ಲ. ಅವರಿಗೆ ಯಾವ ಕೆಲಸ ಮಾಡಿದರು ಕೂಡ ಮುಂದೆ ಸಾಗುವುದಿಲ್ಲ. ಹಾಗಾಗಿ ಭಾನುವಾರದಂದು ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ಕೂಡ ದೂರವಾಗುತ್ತದೆ.

ಮೊದಲು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ. ಅದರಲ್ಲಿ ಪಂಚ್ಚ ಕರ್ಪೂರವನ್ನು ಹಾಕಬೇಕು. ನಂತರ ಇದಕ್ಕೆ ನಾಲ್ಕು ಹನಿ ರೋಸ್ ವಾಟರ್ ಅಥವಾ ಸೆಂಟ್ ಅನ್ನು ಹಾಕಬೇಕು ಹಾಗು ಬಿರಿಯಾನಿ ಎಲೆ ಹಾಕಬೇಕು. ಹಾಗಾಗಿ ಬಿರಿಯಾನಿ ಎಲೆಯನ್ನು ನೀರಿಗೆ ಹಾಕಿ ನೆನೆಸಬೇಕು. ಇದನ್ನು ಭಾನುವಾರ 5 ರಿಂದ 7:00 ಗಂಟೆ ಒಳಗೆ ಮಾಡಬೇಕು. ನಂತರ ಈ ನೀರನ್ನು ಮನೆಯ ಹೊರ ಭಾಗದಲ್ಲಿ ಸಿಂಪಡಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಅಷ್ಟ ದಾರಿದ್ರ ಕೂಡ ನಾಶವಾಗುತ್ತದೆ.

Leave a Comment