ಗೋಮಾತೆಗೆ ಇದನ್ನು ತಿನ್ನಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ!

ಮಂಗಳವಾರ ಹಾಗೂ ಶುಕ್ರವಾರದ ದಿನ ಗೋವಿಗೆ ಈ ವಸ್ತುವನ್ನು ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ವಿಶೇಷವಾಗಿ ಪ್ರತಿಯೊಂದು ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಳೆಯುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ ನಿಮ್ಮ ಜೀವನದಲ್ಲಿ ವಿಪರೀತವಾದ ಕಷ್ಟಗಳು ಹೆಚ್ಚಾಗಿ ಇದ್ದರೂ ಮನೆಯಲ್ಲಿ ನೆಮ್ಮದಿ ಇಲ್ಲ ವ್ಯಾಪಾರದಲ್ಲಿ ನೆಮ್ಮದಿ ಇಲ್ಲಾ ಎನ್ನುವವರು ದಾರಿದ್ರ್ಯ ದೋಷಗಳು ಕಳೆಯಲು ಗೋಮಾತೆ ಗೆ ಈ ಅದ್ಬುತವಾದ ವಸ್ತುವನ್ನು ತಿನ್ನಿಸಬೇಕು. ಈ ವಸ್ತುಗಳು ಯಾವುವು ಇದನ್ನು ಯಾವ ಸಮಯದಲ್ಲಿ ತಿನ್ನಿಸಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಮುಕ್ಕೋಟಿ ದೇವತೆಗಳು ನೆಲೆಸಿ ಇರುವ ಗೋವನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದರೆ ಅಖಂಡ ಪುಣ್ಯ ಫಲ ಎನ್ನುವುದು ಪ್ರಾಪ್ತಿ ಆಗುತ್ತದೆ ಅದೇ ರೀತಿ ವಾರಕ್ಕೆ ಒಮ್ಮೆ ಆದರೂ ಕೂಡ ಗೋವಿಗೆ ಈ ಮೂರು ವಸ್ತುಗಳನ್ನು ವಿಶೇಷವಾಗಿ ನಿಮ್ಮ ಕೈಯಾರೆ ತಿನ್ನಿಸಿದರೆ ಅದು ಎಂತಹುದೇ ಕಷ್ಟ ಇದ್ದರೂ ಕೂಡ ದರಿದ್ರ ದೋಷ ಕಳೆದು ಮಹಾಲಕ್ಷ್ಮಿ ಸಂಪೂರ್ಣ ಅನುಗ್ರಹ ಸಿಗುತ್ತದೆ.3 ಮಂಗಳವಾರ ಅಥವಾ ಮೂರು ಶುಕ್ರವಾರ ಅಥವಾ ಐದು ಶುಕ್ರವಾರ ಈ ವಸ್ತುಗಳನ್ನು ಬೆರೆಸಿ ಗೋವಿಗೆ ತಿನ್ನಿಸಬೇಕು ಈ ವಸ್ತುಗಳು ಯಾವುದು ಎಂದರೆ

ಮೊದಲನೆಯದು ಅಕ್ಕಿ ಎರಡನೆಯದು ಕಡಲೆಕಾಳು ಮೂರನೆಯದು ಬೆಲ್ಲ ಈ ಮೂರು ವಸ್ತುಗಳನ್ನು ಬೆರೆಸಿ ಗೋಮಾತೆ ಗೆ ತಿನ್ನಿಸಬೇಕು ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ತಿನ್ನಿಸಬಾರದು ಹಿಂದಿನ ದಿನ ಸ್ವಲ್ಪ ನೀರಿನಲ್ಲಿ ನೆನೆಹಾಕಿ ಇಡಬೇಕು ನಂತರ ಮರು ದಿನ ಸೂರ್ಯ ಹುಟ್ಟುವ ಮುನ್ನ ತಿನ್ನಿಸಿದರೆ ಬಹಳ ಒಳ್ಳೆಯದು ಸ್ನಾನ ಮಾಡಿದ ನಂತರ ಈ ವಸ್ತುಗಳನ್ನು ನೀರಿನಿಂದ ತೆಗೆದು ತಿನ್ನಿಸಿದರೆ ಬಹಳ ಒಳ್ಳೆಯದು.

ನಿಮ್ಮ ಎರಡು ಕೈಯಲ್ಲಿ ಹಿಡಿದುಕೊಂಡು ಈ ವಸ್ತುಗಳನ್ನು ತಿನ್ನಿಸಿದರೆ ಗೋಮಾತೆ ನಾಲಿಗೆ ನಿಮ್ಮ ಹಸ್ತಗಳಿಗೆ ಸ್ಪರ್ಶ ಎನ್ನುವುದು ಆಗುತ್ತದೆ ಗೋಮಾತೆ ನಾಲಿಗೆ ನಿಮ್ಮ ದೇಹಕ್ಕೆ ಸ್ಪರ್ಶ ಆಗಿದ್ದರೆ ನಿಮಗೆ ಇರುವ ಮಾಟ ಮಂತ್ರ ದೋಷಗಳು ದಾರಿದ್ರ್ಯ ದೋಷಗಳು ನಕಾರಾತ್ಮಕ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಳೆದು ಒಳ್ಳೆಯ ದಿನಗಳು ನಿಮಗೆ ಬರುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಾಳೆ ನಿಮಗೆ ಸಂಪೂರ್ಣ ಅನುಗ್ರಹ ಪ್ರಾಪ್ತಿ ಆಗುತ್ತದೆ ಕಷ್ಟಗಳು ಕಡಿಮೆ ಆಗುತ್ತದೆ ಈ ಕೆಲಸ ಮಾಡುವಾಗ ಗೋವಿಗೆ ಅರಿಶಿಣ ಕುಂಕುಮ ಇಟ್ಟು ಹೂವು ಇಟ್ಟು ಪಾದಗಳಿಗೆ ಸ್ಪರ್ಶ ಮಾಡಿಕೊಳ್ಳಬೇಕು ನಂತರ ಗೋಮಾತೆ ಗೆ ನಿಮ್ಮ ಎರಡು ಕೈಗಳಿಂದ ತಿನ್ನಿಸಿರಿ ನಂತರ ನಿಮಗೆ ಇರುವ ದಟ್ಟ ದಾರಿದ್ರ್ಯ ಕೊನೆ ಆಗುತ್ತದೆ ಅಲ್ಲದೆ ಪುಣ್ಯ ಹೆಚ್ಚಾಗುತ್ತದೆ ಹಾಗೂ ನಿಮ್ಮ ಸಂಕಷ್ಟಗಳಿಗೆ ಮುಕ್ತಿ ಹೊಂದಬಹುದು.

Leave a Comment