ಪಿತೃಪಕ್ಷದಲ್ಲಿ ಈ ಮಂತ್ರ ಹೇಳಿದರೆ ಶ್ರೀಮಂತರಾಗ್ತೀರ!

ಇದೀಗ ಪಿತೃಪಕ್ಷ ನಡೆಯುತ್ತಿದೆ. ಪಿತೃಪಕ್ಷದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃದೋಷ ಕಡಿಮೆಯಾಗುವುದು. ಪಿತೃದೋಷವೆಂದರೆ ಅದು ಸಾಮಾನ್ಯ ದೋಷವಿಲ್ಲ. ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳು ಉಂಟಾಗುವುದು. ಕೆಲಸದಲ್ಲಿ ಅನೇಕ ಅಡೆತಡೆಗಳು ಉಂಟಾಗುವುದು. ಯಾವುದೇ ಕೆಲಸದಲ್ಲಿ ಪ್ರಗತಿ ಉಂಟಾಗುವುದಿಲ್ಲ, ಕೆಲಸದಲ್ಲಿ ತೃಪ್ತಿ ಇರಲ್ಲ.

ವ್ಯವಹಾರ ಮಾಡಿದರೆ ಲಾಸ್. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ಮಕ್ಕಳ ಭಾಗ್ಯಕ್ಕಾಗಿ ಕಾಯುತ್ತಿದ್ದರೂ ಗರ್ಭಧಾರಣೆಯಾಗಲ್ಲ ಹೀಗೆ ಹಲವು ಸಮಸ್ಯೆಗಳು ಕಂಡು ಬರುವುದು. ಈ ದೋಷಗಳಿಗೆಲ್ಲಾ ಪರಿಹಾರವೆಂದರೆ ಪಿತೃದೋಷಕ್ಕೆ ಪರಿಹಾರ ಮಾಡುವುದು. ಪಿತೃದೋಷ ಪರಿಹಾರಕ್ಕೆ ಪಿತೃಪಕ್ಷ ತುಂಬಾನೇ ಒಳ್ಳೆಯ ದಿನಾಂಕಗಳಾಗಿವೆ. ಪಿತೃದೋಷಕ್ಕೆ ಪಿತೃ ತರ್ಪಣ ಮಾಡಿ ಅಲ್ಲದೆ ಈ ಮಂತ್ರಗಳನ್ನು ಹೇಳುವುದರಿಂದ ಪಿತೃದೋಷಕ್ಕೆ ಪರಿಹಾರ ಸಿಗುವುದು.

ಪಿತೃ ದೋಷ ನಿವಾರಣೆಗೆ ಈ ಮಂತ್ರ ಪ್ರತಿದಿನ ಪಠಿಸಿ ಇನ್ನೂ ಹೇಚ್ಚಿನ ಮಾಹಿತಿಗಾಗಿ ಈ ಕೇಳಗಿನ ವೀಡಿಯೊ ನೋಡಿ

Leave a Comment