ಉರುಳು ಸೇವೆಯಿಂದ ಆಗುವ ಲಾಭಗಳೇನು!

ಉರುಳು ಸೇವೆ ದೇಹವನ್ನು ರಕ್ಷಿಸುವುದಕ್ಕೆ ಹತ್ತು ಹಲವಾರು ಚಾಲೆಂಜ್ ಗಳು ಮನುಷ್ಯನಿಗೆ ಎದುರು ಆಗುತ್ತವೆ. ಆಗ ಸಾಕಷ್ಟು ಸಮಸ್ಸೆಗಳಿಗೆ ಮನುಷ್ಯ ಒಳಗಾಗುತ್ತಾನೆ. ಯಾವುದೇ ರೋಗ ಬಾಧೆ ಇರಲಿ ಅಂತಹ ಸಂದರ್ಭಗಳಲ್ಲಿ ಜೀವನವನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಯಾರಿಗೆ ಆಗಲಿ ನೆಗೆಟಿವಿಟಿ ರೋಗ ಇದ್ದರು ನಿಮ್ಮ ಶರೀರದ ಕಾಯಿಲೆಗಳನ್ನು ಅವಶ್ಯವಾಗಿ ಗಮನಿಸಿ. ಅಂದರೆ ದೇವಸ್ಥಾನದಲ್ಲಿ ಉರುಳು ಸೇವೆ ಯಾವ ಮನುಷ್ಯ ಮಾಡುತ್ತಾನೆ.

ಉರುಳು ಸೇವೆ ಎಂದರೆ ಕೈ ನೇರವಾಗಿ ಕಾಲು ಚಾಚಿ ಉರುಳಿಕೊಂಡು ಪ್ರದಕ್ಷಿಣೆ ಅನ್ನು ಮಾಡುತ್ತ ಹೋಗಬೇಕು. ಇದರಿಂದ ಮನುಷ್ಯನಲ್ಲಿ ನೆಗೆಟಿವಿಟಿ ಇದ್ದಂತಹ ಪಕ್ಷದಲ್ಲಿ ಅವುಗಳಲ್ಲಿ ಅಲ್ಲಿನ ಸಾಕಾರತ್ಮಕ ಎನರ್ಜಿ ಅನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ ಯಾವಾಗ ದೇಹ ಉರುಳುತ್ತ ಉರುಳುತ್ತ ಹೋಗುತ್ತೆ ಶರೀರದ ಎಲ್ಲಾ ಭಾಗಗಳಿಂದಲೂ ಕೂಡ ನೆಗೆಟಿವಿಟಿ ನಾಶ ಆಗುತ್ತ ಹೋಗುತ್ತದೆ.

ಮನುಷ್ಯ ಉರುಳು ಸೇವೆಯನ್ನು ಕ್ರಮಬದ್ದವಾಗಿ ಸಾಕಾರತ್ಮಕ ದೇವಸ್ಥಾನದಲ್ಲಿ ಮಾಡುತ್ತಿದ್ದಾರೆ ಆ ಮನುಷ್ಯನಿಗೆ ಅರಿವಿಲ್ಲದೆ ನೆಗೆಟಿವಿಟಿ ನಷ್ಟ ಆಗುತ್ತದೆ ಮತ್ತು ಸಂಪೂರ್ಣ ದೇಹ ಅರೋಗ್ಯಪೂರ್ಣವಾಗುತ್ತದೆ. ಉರುಳು ಸೇವೆ ಮಾಡುವ ಸಂದರ್ಭದಲ್ಲಿ ಆಹಾರದ ಬಗ್ಗೆ ಕೂಡ ಗಮನವಹಿಸಿ. ಅದಷ್ಟು ಅಲ್ಪ ಆಹಾರ ಸೇವನೆ ಮಾಡಿ ಉರುಳು ಸೇವೆ ಮಾಡಿ.

ಯಾರ ದೇಹದಲ್ಲಿ ರೋಗ ರೂಜಿನಿ ಇರುತ್ತದೆ ಈ ರೀತಿ ಉರುಳು ಸೇವೆ ಮಾಡುವುದಕ್ಕೆ ಆಗುವುದಿಲ್ಲ ನೀವು ನಿಮ್ಮ ದೇಹ ಅರೋಗ್ಯ ಪರಿಸ್ಥಿತಿ ಅನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿ. ಈ ರೀತಿ ಸಾಕಾರತ್ಮಕ ದೇವಾಲಯದಲ್ಲಿ ಮಾಡುವುದರಿಂದ ನಿಮಗೆ ಅನುಕೂಲ ಆಗುತ್ತದೆ ಮತ್ತು ನಿಮ್ಮಲ್ಲಿ ಇರುವ ನೆಗೆಟಿವಿಟಿ ಕಡಿಮೆ ಆಗುತ್ತದೆ.

Leave a Comment