ಜಿಗುಪ್ಸೆಯಿಂದ ಜೀವನ ಮುಗಿಯುವುದಿಲ್ಲ ನಕಾರಾತ್ಮಕ ಚಿಂತನೆಗಳು!

ಜಿಗುಪ್ಸೆ :ಮನುಷ್ಯನಲ್ಲಿ ನಕಾರಾತ್ಮಕ ಭಾವನೆಗಳು ನಿವಾರಣೆಯಾಗಿ ಸಾಕಾರತ್ಮಕ ಭಾವನೆಯನ್ನು ಮೂಡಲು ಈ ರೀತಿಯಾಗಿ ಪ್ರಯತ್ನ ಮಾಡಬೇಕು. ನಕಾರಾತ್ಮಕ ಭಾವನೆಯನ್ನು ಸಾಕಾರತ್ಮಕ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ದೈವ ದೈವತ್ವ ವಿಚಾರ ಪೂಜೆ ಪುನಸ್ಕಾರ ಮತ್ತು ಪುರಾಣವನ್ನು ಕೇಳಿದರೆ ಒಳ್ಳೆಯದು. ಇದು ಯಾವುದೇ ಕಾರಣಕ್ಕೂ ಸುಳ್ಳು ಆಗಲು ಸಾಧ್ಯವಾಗುವುದಿಲ್ಲಾ. ಸುಳ್ಳು ಆಗುವನು ಮನುಷ್ಯ ಮಾತ್ರ. ಹಾಗಾಗಿ ಯಾವುದೇ ಒಂದು ವಿಚಾರವನ್ನು ನಕಾರಾತ್ಮಕ ಭಾವನೆಯನ್ನು ಹೊಂದಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ನೀವು ಯಾವುದೇ ವ್ಯವಹಾರ ಬಿಸಿನೆಸ್ ಮಾಡಲು ಶುರು … Read more