ರಕ್ಷಾ ಬಂಧನ 2022: ಸಹೋದರನಿಗೆ ರಾಖಿ ಕಟ್ಟುವ ಮುನ್ನ ಮುಹೂರ್ತ ನೋಡಿಕೊಳ್ಳಿ

ಈ ಬಾರಿ ಸಹೋದರ ಮತ್ತು ಸಹೋದರಿಯರ ಅಚಲ ಪ್ರೀತಿಯ ಹಬ್ಬವಾದ ರಕ್ಷಾ ಬಂಧನದ ಬಗ್ಗೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಆಗಸ್ಟ್ 11ರಂದು ಭದ್ರಾ ಮಾಸ ಮುಗಿದ ನಂತರ ರಾತ್ರಿ ಹಬ್ಬವನ್ನು ಆಚರಿಸಬೇಕೋ ಅಥವಾ ಆಗಸ್ಟ್ 12ರಂದು ಬೆಳಿಗ್ಗೆ ಹಬ್ಬವನ್ನು ಆಚರಿಸಬೇಕೋ ಎಂಬುದು ಜನರಿಗೆ ತಿಳಿಯುತ್ತಿಲ್ಲ. ವ್ಯಾಪಿನಿ ಪೂರ್ಣಿಮೆಯ ಮಧ್ಯಾಹ್ನದ ಸಮಯದಲ್ಲಿ ರಕ್ಷಾ ಬಂಧನದ ಕಾರ್ಯವನ್ನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.  ಇದನ್ನೂ ಓದಿ: ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..? ಆಗಸ್ಟ್ 11 … Read more