ಮನೆಯಲ್ಲಿ ಅಶಾಂತಿ ಹಾಗು ಅಭಿವೃದ್ಧಿಯ ಕೊರತೆ ಇದೆಯೇ ಹಾಗಿದ್ದರೆ ಈ ಕೆಲಸ ಮಾಡಿ!

ಮನೆಯಲ್ಲಿ ಎಲ್ಲಾ ರೀತಿ ಚೆನ್ನಾಗಿ ಇದ್ದರು ಕೂಡ ಅಭಿವೃದ್ಧಿ ಕೊರತೆ ವಿದ್ಯಾಭ್ಯಾಸದ ಕೊರತೆ ಮಕ್ಕಳಲ್ಲಿ ಸರಿಯಾಗಿ ಏಕಾಗ್ರತೆ ಬರುತ್ತಿಲ್ಲ ಮತ್ತು ಮನೆಯಲ್ಲಿ ಯಾವುದೇ ಒಂದು ಉಳಿತಾಯ ಆಗುತ್ತಿಲ್ಲ, ಯಾವುದೇ ಒಂದು ಕೆಲಸ ಮಾಡುವುದಕ್ಕೆ ಹೋದರು ಸಹ ಅಡ್ಡಿ ಆತಂಕಗಳೇ ಬಹಳ. ಇಂತಹ ಸಮಸ್ಸೆಗಳಿಗೆ ಇಂತಹ ಸರಳವಾದ ಸರಿಯಾದ ಮಾರ್ಗವನ್ನು ತಿಳಿಸಿಕೊಡುತ್ತೇವೆ. ಬೃಹಸ್ಪತಿ ಗಿಡದ ಫೋಟೋವನ್ನು ಶುಕ್ರವಾರದ ದಿನ ಮನೆಯ ಪ್ರವೇಶ ದ್ವಾರಕ್ಕೆ ಪೂರ್ವಭೀಮುಖವಾಗಿ ಇದನ್ನು ಸ್ಥಾಪನೆ ಮಾಡಿದ್ದೂ ನಿಜವಾದರೆ ನಿಮ್ಮ ಮನೆಯಲ್ಲಿ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗಿ … Read more