ನಿಮ್ಮ ಎಲ್ಲಾ ಸಮಸ್ಸೆಗೆ ಅಂತ್ಯ ಈ ಆಂಜನೇಯ ಸ್ವಾಮಿ ಗುಪ್ತ ಮಂತ್ರ ಮಲಗುವ ಮುನ್ನ ಕೇವಲ 1 ಬಾರಿ ಹೇಳಿ 30 ಸೆಕೆಂಡಲ್ಲಿ ಚಮತ್ಕಾರ!

ಆಂಜನೇಯ ಸ್ವಾಮಿ ಪೂಜೆ ಎಲ್ಲದಕ್ಕಿಂತ ಪ್ರಭಾವಶಾಲಿ ಎಂದು ತಿಳಿಯಲಾಗಿದೆ. ಇವರ ಪೂಜೆಗೂ ಮುನ್ನ ಎಲ್ಲಕ್ಕಿಂತ ಮೊದಲು ಫಲ ಸಿಗುತ್ತದೆ.ಏಕೆಂದರೆ ಕಲಿಯುಗದಲ್ಲಿ ಆಂಜನೇಯ ಸ್ವಾಮಿಯನ್ನು ಜಾಗೃತ ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಕಲಿಯುಗದ ಅಂತ್ಯದವರೆಗೂ ಆಂಜನೇಯ ಜಾಗ್ರತೆ ವ್ಯವಸ್ಥೆಯಲ್ಲಿ ಭೂಮಿಯ ಮೇಲೆ ಇಂದಿಗೂ ಎಲ್ಲಾರ ನಡುವೆ ಇದ್ದರೆ. ಶ್ರೀ ಭಗವಂತರಾದ ಶ್ರೀರಾಮರು ಆಂಜನೇಯ ಸ್ವಾಮಿಗೆ ಒಂದು ವರವನ್ನು ಕೊಟ್ಟಿದ್ದರೆ ಈ ವರದ ಅನುಸಾರವಾಗಿ ಕಲಿಯುಗದಲ್ಲಿ ಇವರು ಜಿರಂಜೀವಿಯಾಗಿ ಭೂಮಿಯ ಮೇಲೆ ಅಮರರಾಗಿದ್ದು ಭಕ್ತರ ಕಲ್ಯಾಣವನ್ನು ಇವರು ಮಾಡಲಿ ಎನ್ನುವ ಉದ್ದೇಶವಾಗಿದ್ದು. … Read more