ಈರುಳ್ಳಿ ರಸದ ಪ್ರಯೋಜನಗಳು!

ಮಧುಮೇಹ ನಿರ್ವಹಣೆಯಲ್ಲಿ ನಿಮ್ಮ ಆಹಾರಕ್ರಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅನೇಕ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಈರುಳ್ಳಿ ಸೇರಿಸಿದ್ರೆ, ಈರುಳ್ಳಿ ರಸವನ್ನು ಸೇವಿಸಿದ್ರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಟ್ರೋಲ್ನಲ್ಲಿಡಬಹುದು ಎನ್ನಲಾಗುತ್ತದೆ. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ ಮಧುಮೇಹವು ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದ ಅಥವಾ ಉತ್ಪತ್ತಿಯಾಗುವ ಇನ್ಸುಲಿನ್ಗೆ ಪ್ರತಿಕ್ರಿಯಿಸದ ಸ್ಥಿತಿಯಾಗಿದೆ.ಮಧುಮೇಹದಲ್ಲಿ ಹಲವು ವಿಧಗಳಿವೆ, ಟೈಪ್ 1, ಟೈಪ್ 2, ಟೈಪ್ 3, ಗರ್ಭಾವಸ್ಥೆಯ ಮಧುಮೇಹ ಮತ್ತು ಪೂರ್ವ … Read more