ಶಕ್ತಿಶಾಲಿ ಮೌನಿ ಅಮಾವಾಸ್ಯೆ ಈ ದಿನ ಮಾಡುವ 5 ಪರಿಹಾರಗಳು ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ತರುತ್ತದೆ!

ಮೌನಿ ಅಮಾವಾಸ್ಯೆ ದಿನ ಈ ಪರಿಹಾರಗಳನ್ನು ಮಾಡಿಕೊಂಡರೆ ಸಾಕಷ್ಟು ಬದಲಾವಣೆ ಆಗುತ್ತದೆ. ಮೌನಿ ಅಮಾವಾಸ್ಯೆ ಸಮಯದಲ್ಲಿ ಪಿತೃಗಳು ಸಂಗಮಕ್ಕೆ ಬಂದು ಸ್ನಾನ ಮಾಡುತ್ತಾರೆ ಎನ್ನುವ ನಂಬಿಕೆ. ಹಿಂದೂಧರ್ಮದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳಾನೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ.ಈ ಭಾರಿ ಬಂದಿರುವ ಮಗಾ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ.ಹಾಗಾಗಿ ಈ ಮಗಾ ಮಾಸದ ಅಮಾವಾಸ್ಯೆಗೆ ತುಂಬಾನೇ ಮಹತ್ವವಿದೇ.ಮಾಘ ಮಾಸದ ಸ್ನಾನ ದಾನ ಪೂಜೆ ಮತ್ತು ಪಿತೃಗಳಿಗೆ ತರ್ಪಣ ಬಿಡುವುದು ತುಂಬಾನೇ ವಿಶೇಷವಾಗಿದೇ ಈ ಅಮಾವಾಸ್ಯೆ … Read more