ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಇದಕ್ಕೂ ಕೂಡ ಅರ್ಥ ಇರುತ್ತದೆ.ಯಾವುದಾದರೂ ಒಳ್ಳೆಯ ರೀತಿಯ ಕೆಲಸಗಳು ಆಗಬೇಕು ಎಂದರೆ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಂಡರೆ ಶುಭಕರ ಎಂದು ಹೇಳಲಾಗಿದೆ ಹಾಗೂ ಇನ್ನು ಕೆಲವು ಹೂವುಗಳು ಕಂಡರೆ ಮುಂದೆ ಆಗುವ ಕೆಟ್ಟ ಸೂಚನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ನೀವು ದೇವರಿಗೆ ಹೂವುಗಳನ್ನು ಅರ್ಪಿಸುವ ರೀತಿ ಕನಸು ಬಿದ್ದರೆ ಖಂಡಿತವಾಗಿ ದೈವ ಅನುಗ್ರಹ ಆಗುತ್ತದೆ ಎಂದು ಅರ್ಥ.ನಿಮಗೆ ಇರುವ ಕಷ್ಟಗಳು ನಿವಾರಣೆ ಆಗಿ ದೈವನುಗ್ರಹದಿಂದ ಆ … Read more

ಬರೋಬ್ಬರಿ 18 ವರ್ಷಗಳ ನಂತರ ಬುಧ ರಾಹುವಿನ ಯುತಿ ಕುಂಭ ರಾಶಿಯ ಮನೆ ಪ್ರವೇಶಿಸಲಿದ್ದಾಳೆ ತಾಯಿ ಮಹಾಲಕ್ಷ್ಮಿ!

ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಮಾರ್ಚ್ 14 ರಂದು, ಮೀನ ರಾಶಿಯಲ್ಲಿ ರಾಹು ಮತ್ತು ಸೂರ್ಯನ ಸಂಯೋಗವಿದೆ, ಇದರಿಂದಾಗಿ ಗ್ರಹಣ ಯೋಗವು ರೂಪುಗೊಳ್ಳಲಿದೆ. 18 ವರ್ಷಗಳ ನಂತರ ಮೀನ ರಾಶಿಯಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅಶುಭ ಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಕಂಡುಬರುತ್ತದೆ. ಆದರೆ ಈ ಸಮಯದಲ್ಲಿ ವಿಶೇಷವಾಗಿ 3 ರಾಶಿಗಳು ತುಂಬಾ … Read more

ಕೆಂಪು ಬಟ್ಟೆಯಲ್ಲಿ ಉಪ್ಪು ಕಟ್ಟಿ ಈ ಜಾಗದಲ್ಲಿ ಇಟ್ಟು ನೋಡಿ!

ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ … Read more

ಇಂದು ಮಾರ್ಚ್ 16 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ಹರಿಯುತ್ತದೆ ಶನಿಕೃಪೆ ಗುರುಬಲ ಆರಂಭ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶನಿವಾರ ಈ ದಿನದಿಂದ ಈ ರಾಶಿಯವರಿಗೆ ವಿಶೇಷ ಸ್ಥಾನಮಾನ ಲಭಿಸಲಿದೆ. ಈ ರಾಶಿಯವರಿಗೆ ಶುಕ್ರನು ಪ್ರವೇಶವನ್ನು ಮಾಡ್ತಾ ಇರೋದ್ರಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಹಾಗಾದ್ರೆ ಯಾವ್ಯಾವ ರಾಶಿಯವರಿಗೆ ಏನೆಲ್ಲಾ ಲಾಭಗಳು ಸಿಗಲಿದೆ ಏನೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳುತ್ತಾರೆ ರಾಶಿಯವರ ಸಮಸ್ಯೆಗಳ ಅವಧಿಯು ಮುಖ್ಯಲಿದೆ. ನೀವು ಇಂತಹ ಪರಿಸ್ಥಿತಿಯನ್ನ ಅನುಭವಿಸಿದೆ. ಆಗಿದ್ದಲ್ಲಿ ಆ ಒಂದು ಪರಿಸ್ಥಿತಿಯಿಂದ ಹೊರಬಂದು ಕಷ್ಟದ ಜೀವನದಿಂದ ನೀವು ಮುಕ್ತಿಯನ್ನು ಪಡೆದುಕೊಳ್ತೀರಾ. ಕೆಲವೊಂದಷ್ಟು ಜನರಿಂದ ನೀವು ಪ್ರಭಾವಿತರಾಗ ತೀರಾ. ಹೀಗಾಗಿ … Read more

ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ವಿಷ್ಣುವನ್ನು ಗುರುವಾರ ಪೂಜಿಸೋದೇಕೆ?

ವಿಷ್ಣು ಹಾಲಿನ ಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಚಿತ್ರಗಳನ್ನು ನೀವು ನೋಡಿರಬಹುದು. ಹಾಲಿನ ಸಾಗರವು ಸಂತೋಷ ಮತ್ತು ದುಃಖದ ಅವಶೇಷಗಳನ್ನು ಸಂಕೇತಿಸುತ್ತದೆ. ಪುರಾಣಗಳಲ್ಲಿ ಪ್ರತಿ ವಾರವನ್ನು ಯಾವುದಾದರೂ ದೇವತೆಗೆ ಸಮರ್ಪಿಸಲಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಹನುಮನಿಗೆ ಮತ್ತು ಬುಧವಾರ ಅಯ್ಯಪ್ಪನಿಗೆ ಸಮರ್ಪಿಸಲಾಗಿದೆ. ಗುರುವಾರ ಶಿರಡಿ ಸಾಯಿಯನ್ನು ಪೂಜಿಸುತ್ತೇವೆ. ಇದರ ಜತೆಗೆ ಗುರುವಾರ ನಾವು ವಿಷ್ಣು ದೇವರನ್ನು ಕೂಡ ಪೂಜಿಸುತ್ತೇವೆ. ಹಿಂದೂ ಪುರಾಣದ ಪ್ರಕಾರ, ಗುರುವಾರ ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. … Read more

ಇಂದಿನ ಶುಭ ಶುಕ್ರವಾರದಿಂದ ಅದೃಷ್ಟವೋ ಅದೃಷ್ಟ 6ರಾಶಿಯವರಿಗೆ ಶುಕ್ರದೆಸೆ ರಾಜಯೋಗ ನೀವೇ ಆಗರ್ಭ ಶ್ರೀಮಂತರು ಬದುಕು ಬಂಗಾರ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶುಕ್ರವಾರದು. ದಿನದಿಂದ ಈ ರಾಶಿಯವರಿಗೆ.ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಶುರುವಾಗುತ್ತಿದ್ದು, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಲಕ್ಷ್ಮಿ ಪುತ್ರರಾಗಿದ್ದಾರೆ. ಹೌದು, ಈ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲಗಳು ಸಿಗ್ತಾ ಇದೆ ಅದು ಇವತ್ತು ಶುಕ್ರವಾರದಿಂದ ಈ ರಾಶಿಯವರು ಇಷ್ಟು ದಿನ ಅಂದುಕೊಂಡಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾಯಿ ಲಕ್ಷ್ಮಿ ದೇವಿಯು ಇವರಿಗೆ ಅವಕಾಶವನ್ನು ನೀಡಿದ್ದು, ಈ ರಾಶಿಯವರು ಯಾವುದೇ ಕೆಲಸ … Read more

ಉದ್ದ ಮೂಗು,6 ಬೆರಳು, ತಲೆಯಲ್ಲಿ ಎರಡು ಸುಳಿ ಇವೆಲ್ಲ ಇದ್ರೆ ಏನಾಗುತ್ತದೆ!

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದರೆ ಅದೆಷ್ಟೋ ಮಾರ್ಗಗಳು ಇವೆ. ಆಕಸ್ಮಿಕವಾಗಿ ಧನ ಪ್ರಾಪ್ತಿ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಆಕಸ್ಮಿಕವಾಗಿ ಐಶ್ವರ್ಯ ಪ್ರಾಪ್ತಿ ಇತ್ಯಾದಿಗಳು ಎಲ್ಲವೂ ಸಹಿತ ಬರುವುದಕ್ಕೆ ಕೆಲವು ಕಾರಣಗಳು ಸಾಧ್ಯವಾಗುತ್ತದೆ. ಲಕ್ಷ್ಮಿ ಪ್ರಾಪ್ತಿಗಾಗಿ ಅದೆಷ್ಟೋ ಹೊರಟವನ್ನು ಮಾಡುತ್ತೇವೆ. ಇನ್ನು ಒಂದು ಮಗು ಹುಟ್ಟಿದಾಗ ಆ ಮಗುವಿಗೆ 6 ಬೆರಳು ಇದ್ದರೆ ಅದು ಅದೃಷ್ಟದ ಸಂಕೇತವಾಗಿದೆ. ಇನ್ನು ಗಂಡು ಮಕ್ಕಳಿಗೆ ಬಲಗೈಯಲ್ಲಿ 6 ಬೆರಳು ಮತ್ತು ಹೆಣ್ಣು ಮಗುವಿನ ಎಡಗೈಯಲ್ಲಿ 6 ಬೆರಳು ಇದ್ದರೆ ಅದು … Read more

ಗಸಗಸೆಯನ್ನು ಸೇವನೆ ಮಾಡುವುದರಿಂದ ಆಗುವ ಲಾಭಗಳು ತಿಳಿದುಕೊಳ್ಳಿ!

ಮನೆಯಲ್ಲಿ ಹಬ್ಬದ ಸಮಯದಲ್ಲಿ ಗಸಗಸೆ ಪಾಯಸ ಮಾಡಿದರೆ ಖುಷಿ ಆಗುತ್ತದೆ. ಇದನ್ನು ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುತ್ತಾರೆ. ಏಕೆಂದರೆ ಇದರಲ್ಲಿ ಬಳಸಿರುವ ಬಿಳಿ ಬಣ್ಣದ ಗಸಗಸೆ ಬೀಜಗಳು ಬಾಯಿಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ವಿವಿಧ ಬಗೆಯ ಅರೋಗ್ಯ ಪ್ರಯೋಜನವನ್ನು ಕೂಡ ನೀಡುತ್ತದೆ. ಗಸಗಸೆ ಬೀಜದಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.ಗಸಗಸೆ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗಸಗಸೆ ಬೀಜಗಳಲ್ಲಿ … Read more

ಇಂದಿನಿಂದ 63 ವರ್ಷಗಳವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನಿಂದ 63 ವರ್ಷಗಳ ಕೂಡ ಈ ಕೆಲವೊಂದು ರಾಶಿಗಳಿಗೆ ಬಂಗಾರದ ದಿನಗಳು ಆರಂಭವಾಗುತ್ತದೆ. ಯಾರು ರಾಶಿಯವರಿಗಿಂತ ಮಹಾ ರಾಜ್ಯ ರಾತ್ರೋರಾತ್ರಿ ಆಗರ್ಭ ಶ್ರೀಮಂತಿಕೆ ಇನ್ನು ಅಂತ ಹೇಳಬಹುದು. ಇವತ್ತು ಮಾರ್ಚ್ ಹದಿನಾಲ್ಕನೇ ತಾರೀಖು ವಿಶೇಷವಾದ ಒಂದು ಗುರುವಾರ ಇಂದಿನಿಂದ ಈ ರಾಶಿಯವರು ಬಹಳಷ್ಟು ಕಷ್ಟಗಳನ್ನ ಪಡ್ಕೋಬೋದು ಅಂತ ಹೇಳಬಹುದು. ಹೌದು, ಇಂದಿನಿಂದ ಮುಂದಿನ 63 ವರ್ಷಗಳು ಬಂಗಾರದ ದಿನಗಳು ಈ ರಾಶಿಯವರಿಗೆ ಮಹಾರಾಜ ತಂದುಕೊಡುತ್ತಿದೆ ಮತ್ತು ರಾತ್ರಿ ರಾತ್ರಿ ಅಗರ್ಭ ಶ್ರೀಮಂತಿಕೆಯನ್ನ ಇರುವ … Read more

ಇಂದಿನಿಂದ ಮುಂದಿನ 72 ದಿನಗಳಲ್ಲಿ 6 ರಾಶಿಯವರು ಬಾರಿ ಅದೃಷ್ಟ ಮುಟ್ಟಿದೆಲ್ಲ ಬಂಗಾರ ನೀವೇ ಕೋಟ್ಯಾಧಿಪತಿಗಳು ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಹಿಂದಿನಿಂದ ಮುಂದಿನ 72 ದಿನಗಳವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ. ಹೌದು. ಇಂದು ಮಾರ್ಚ್ ಹದಿಮೂರನೇ ತಾರೀಖು ಬಹಳ ವಿಶೇಷವಾಗಿರುವಂತಹ ಬುಧವಾರ ಹಿಂದಿನ ಮಧ್ಯರಾತ್ರಿಯಿಂದ ಮುಂದಿನ 75 ವರ್ಷಗಳು ಕೂಡ ಈ ರಾಶಿಯವರಿಗೆ ಗುರುಬಲ ಆರಂಭವಾಗುತ್ತದೆ. ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಎಲ್ಲ ರೀತಿಯಿಂದಲೂ ಸದೃಢವಾದ ನೆಮ್ಮದಿಯ ಜೀವನ ಪ್ರಾಪ್ತಿಯಾಗುವ ಸಾಧ್ಯತೆ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಅಪಾರವಾದ ಲಾಭವನ್ನು ಗಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಂದಂತಹ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿಕೊಳ್ಳದೆ … Read more